*/
Date : 14-01-2017 | no Comment. | Read More
ಭಾರತ ವಿಶ್ವಗುರುವಾಗಲಿದೆ ಎಂದಿದ್ದರು ಆ ನರೇಂದ್ರ, ಅದನ್ನು ನಿಜವಾಗಿಸಲು ಹೊರಟಿದ್ದಾರೆ ಈ ನರೇಂದ್ರ! ಮಹಾಭಾರತವೆಂದರೆ ಬರೀ ಕೌರವ, ಪಾಂಡವ, ಭೀಷ್ಮರಲ್ಲ. ಅದರ ಉಪಾಖ್ಯಾನದಲ್ಲಿ ಸಾಕಷ್ಟು ಸಾಹಸಗಾಥೆಗಳು, ಶೌರ್ಯ ಕಥೆಗಳು ಬರುತ್ತವೆ. ಅಂಥವುಗಳಲ್ಲಿ ಸಂಜಯ ಎಂಬ ರಾಜನೂ ಒಬ್ಬ. ಆತ ಶತ್ರುಗಳನ್ನು ಹಿಮ್ಮೆಟ್ಟಿಸಲಾಗದೆ ತನ್ನ ರಾಜ್ಯವನ್ನು ಕಳೆದುಕೊಂಡು, ಹೇಡಿಯಾಗಿ ಕುಳಿತಿರುತ್ತಾನೆ. ಇನ್ನು ತನ್ನಿಂದೇನೂ ಆಗದು, ರಾಜ್ಯವನ್ನು ಮರಳಿ ಗಳಿಸಲು ಸಾಧ್ಯವಾಗದು ಎಂದು ಕಣ್ಣೀರು ಸುರಿಸುತ್ತಿರುತ್ತಾನೆ. ಅದನ್ನು ಕಂಡ ಆತನ ತಾಯಿ ರಾಣಿ ವಿದುಲಾಳಿಗೆ ಅಸಾಧ್ಯ ಕೋಪವುಂಟಾಗುತ್ತದೆ. ಇವನು ತನ್ನ […]
Date : 07-01-2017 | no Comment. | Read More
ಕ್ರಿಕೆಟ್ನ ಇಂದ್ರ ಚಂದ್ರರನ್ನೆಲ್ಲ ನಮಗೆ ತಂದುಕೊಟ್ಟ ಈ ಮಹೇಂದ್ರ! 2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ ಫೈನಲ್ ಪಂದ್ಯ. ಬಾಲಿಂಗ್ ಪಿಚ್.uneven bounce. ಸಂಗಕ್ಕರ ಅವರ 71ರನ್ಗಳ ನೆರವಿನಿಂದ ಶ್ರೀಲಂಕಾ ಕೇವಲ 201 ರನ್ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್ಗಳಲ್ಲಿ ಕೇವಲ 4 ರನ್ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ 167ಕ್ಕೆ 8 ವಿಕೆಟ್ ಆಯಿತು. ಆಗ ಸುಲಭವಾದ […]
Date : 31-12-2016 | no Comment. | Read More
ಇಪ್ಪತ್ತು ಸಾವಿರ ಎನ್ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು! ಡಿಸೆಂಬರ್ 27ಕ್ಕೆ ಮಾಧ್ಯಮಗಳಲ್ಲಿ ಒಂದು ವರದಿ ಪ್ರಕಟವಾಗುತ್ತದೆ. ಅದನ್ನು ನೋಡಿ ಕಳ್ಳಬೆಕ್ಕುಗಳ ಎದೆ ಒಡೆದು ಹೋಗುತ್ತವೆ. ‘ಭಾರತದಲ್ಲಿರುವ 33,000 ಎನ್ಜಿಓಗಳ ಪರಿಶೀಲನೆ ಮಾಡಿ, 20,000 ಎನ್ಜಿಒಗಳು ಎಫ್ಸಿಆರ್ ಎ (Foreign Contribution Regulation Act) ನಿಯಮಗಳನ್ನು ಉಲ್ಲಂಸಿದ್ದರಿಂದ ಅವುಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ.’ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಿಂದ ಇಂಥ ಒಂದು ಮಾತು ಕೇಳಿದೊಡನೆಯೇ, ಲಕ್ಷಾಂತರ ಮತಾಂತರಿಗಳು, ದೇಶದ್ರೋಹಿಗಳು, ಮಿಷನರಿಗಳು […]
Date : 24-12-2016 | no Comment. | Read More
ನ್ಯಾಶ್, ವಿಲ್ರನ್ನು ರಾಮಾನುಜನ್ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಿದ್ದಿರಬಹುದು?! “He can be compared to a great mathematician like Srinivasa Ramanujan!’ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋರ್ಬ್ಸ್ ನ್ಯಾಶ್ ಅವರನ್ನು ಉಲ್ಲೇಖಿಸಿ “Beautiful Mind’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ “Good Will Hunting’ ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ “Will might have the potential to be […]
Date : 17-12-2016 | no Comment. | Read More
ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು! ಡಿಸೆಂಬರ್ 14, 1971. ಭಾರತೀಯ ವಾಯು ಸೇನೆಗೆ ಆ ದಿನ ಎಂದರೆ ಅದೇನೋ ಹರುಷ ಜತೆಗೆ ಅಷ್ಟೇ ಬೇಸರ ಸಹ. ನೀವು ಯಾವೊಬ್ಬ ಯೋಧನನ್ನಾದರೂ ಕೇಳಿ. ಈ ವ್ಯಕ್ತಿಯ ಬಗ್ಗೆ ಗೊತ್ತಿಲ್ಲದೇ ಇರಲಿಕ್ಕೆ ಸಾಧ್ಯವೇ ಇಲ್ಲ. ನಮಗೆ ಈಗಲೂ ವಿವೇಕಾನಂದರ, ಚಂದ್ರಶೇಖರ್ ಆಜಾದ್ ಅವರ ಕಥೆಗಳನ್ನು ಕೇಳಿದರೆ ಹೇಗೆ ಪುಳಕಿತರಾಗುತ್ತೇವೆಯೋ, ಎನ್ಸಿಸಿಯಲ್ಲಿ ಏರ್ ಪೊರ್ಸ್ ವಿಂಗ್ನಲ್ಲಿರುವ ಈ ವ್ಯಕ್ತಿಯ ಬಗ್ಗೆ ಕೇಳಿದರೆ ಅಷ್ಟೇ ಕುತೂಹಲ, ಖುಷಿ. ವಾಯುಸೇನೆಯವರಿಗಂತೂ […]
Date : 10-12-2016 | no Comment. | Read More
ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ! ಇಳೆ, ಮಳೆಯಿಂದ ತೊಯ್ದು ಹದವಾದಾಗ ಆರಂಭವಾಗುವಾಗುವ ಬಿತ್ತನೆ ಅಥವಾ ನಾಟಿ ಪೈರಾಗಿ ಬೆಳೆದು ತೆನೆ ಮೂಡಿ, ಹಾಲುಗಟ್ಟಿ ಮಾಗಿ ಕಟಾವಿಗೆ ಬಂದಾಗ ಆರಂಭವಾಗುತ್ತದೆ ವರ್ಷದ ಕೂಳು ಕೊಡುವ ಭೂತಾಯಿಗೆ ಧನ್ಯತೆಯನ್ನು ವ್ಯಕ್ತಪಡಿಸುವ ಹಬ್ಬ. ಬರುವ 13ನೇ ತಾರೀಖು ನಮ್ಮ ಕೊಡಗಿನಲ್ಲಿ ಈ ಹಬ್ಬ ಪುತ್ತರಿ ಅಥವಾ ಹುತ್ತರಿಯಾಗಿ ಆಚರಣೆಯಾಗುತ್ತದೆ, ಉಳಿದ ಭಾಗಗಳಲ್ಲಿ ಮಕರ ಸಂಕ್ರಾಂತಿಯಾಗಿ, ಅಸ್ಸಾಮಿನಲ್ಲಿ ಬಿಹುವಾಗಿ, ತಮಿಳುನಾಡಿನಲ್ಲಿ ಪೊಂಗಲ್ ಆಗಿ, […]
Date : 03-12-2016 | no Comment. | Read More
ನೋಟು ರದ್ದೇನೋ ಸರಿ, ಆದರಿಂದ ನಮಗೇನು ಸಿಗುತ್ತೇ ರೀ?! ಎರಡು ವರ್ಷ ಕಳೆಯಿತು, ನಮಗೇನು ದೊರೆಯಿತು? ಈ ಪ್ರಶ್ನೆ ಕೆಲ ತಿಂಗಳ ಹಿಂದೆ ನಿಮ್ಮನ್ನು ಕಾಡಿತ್ತು, ಅದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಯಿತು, ನಿಮಗೂ ಸಮಾಧಾನವಾಯಿತು. ಅದಾಗಿ ಕೆಲವೇ ತಿಂಗಳಲ್ಲಿ 500, 1000 ರೂಪಾಯಿ ನೋಟನ್ನು ರದ್ದು ಮಾಡಿದ್ದಾರೆ ಮೋದಿ, ಕೆಲವರಿಗೆ ಒಳಗೊಳಗೇ ಬೇಗುದಿ, ಮುಂದೇನು ಕಾದಿದೆ ಎಂಬ ಆತಂಕ. ಇನ್ನು ನೋಟು ರದ್ದು ಮಾಡಿದ್ದೇನೋ ಸರಿ, ಆದರೆ ನಮಗೇನು ಸಿಗುತ್ತೇ ರೀ? […]
Date : 26-11-2016 | no Comment. | Read More
ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ ನಾವು ಬೆಳಗ್ಗೆ ಎದ್ದ ಕೂಡಲೇ ಬಳಸುವ ಬ್ರಸ್ಸು, ಟೂತ್ ಪೇಸ್ಟ್, ಸಾಬೂನಿನಿಂದ ಹಿಡಿದು ಚಪಾತಿ ಹಿಟ್ಟಿನವರೆಗೂ ಮನೆಬಳಕೆಯ ಎಲ್ಲ ವಸ್ತುಗಳ ಉತ್ಪಾದನೆಯಲ್ಲಿ ಭಾರತೀಯ ಮಾರುಕಟ್ಟೆಯನ್ನೇ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ವಿದೇಶಿ ಕಂಪನಿಗಳಾದ ಹಿಂದೂಸ್ಥಾನ್ ಲೀವರ್ ಲಿಮಿಟೆಡ್ ಮತ್ತು ಐಟಿಸಿಯನ್ನು ಹೆಡೆಮುರಿ ಕಟ್ಟುವುದು ಅಥವಾ ಹಿಂದಕ್ಕೆ ಹಾಕುವುದನ್ನು ಮತ್ತೊಂದು ಬಹುರಾಷ್ಟ್ರೀಯ ಕಂಪನಿಗೂ ಕೂಡಾ ಊಹಿಸಿಕೊಳ್ಳಲೂ ಸಾಧ್ಯವಾಗದ ಮಾತಾಗಿತ್ತು. ಇನ್ನು ಭಾರತೀಯ ಕಂಪನಿಯೊಂದು ಅಂಥ ಸಾಹಸಕ್ಕೆ ಕೈಹಾಕುವುದನ್ನು […]
Date : 19-11-2016 | no Comment. | Read More
ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ! ——————————————————————————————————– ಒಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಳ್ಳಿ…. ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು ಎಂದು ನಿಯಮ ಮಾಡಿದಾಗ ನಿಮಗೆ ಕಿರಿ ಕಿರಿಯಾಗಿತ್ತಲ್ಲವೆ? ಬೆಲ್ಟ್ ಹಾಕಿಕೊಳ್ಳುವುದನ್ನು ಪದೇ ಪದೆ ಮರೆತು ದಂಡ ಹಾಕಿಸಿಕೊಂಡಾಗ ನಿಯಮ ಮಾಡಿದವರ ಮೇಲೆ ಸಿಟ್ಟುಗೊಂಡಿದ್ದಿರಲ್ಲವೆ? ಹೆಲ್ಮೆಟ್ ಕಡ್ಡಾಯ ಮಾಡಿದಾಗಲೂ ಕೋಪ ಬಂದಿತ್ತು! ಅದರಲ್ಲೂ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯವೆಂದಾಗಲಂತೂ ಸಿಟ್ಟು ನೆತ್ತಿಗೇರಿತ್ತು ಅಲ್ವಾ? ಹೌದು, ಯಾವುದೇ ಹೊಸ ವ್ಯವಸ್ಥೆ, ನಿಯಮ ಬಂದಾಗ ಅದಕ್ಕೆ ಹೊಂದಿಕೊಳ್ಳಲು […]