Date : 12-01-2014 | 9 Comments. | Read More
Happy birthday Atal Bihari Vajpayee. You don’t need to have a thousand schemes named after you to be loved and remembered as a great PM! – ಅಭಿಜಿತ್ ಮಜೂಮ್ದಾರ್
Date : 14-12-2013 | 58 Comments. | Read More
ಇಂಥದ್ದೊಂದು ಪ್ರಶ್ನೆ, ಅನುಮಾನ, ಅಂದಾಜು, ಊಹೆ ಖಂಡಿತ ಕಾಡುತ್ತಿದೆ. ಇಷ್ಟಕ್ಕೂ ದೇಶದ ರಾಜಧಾನಿ ದಿಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ(ಆಪ್) 28 ಸೀಟುಗಳನ್ನು ಗೆಲ್ಲುವುದರೊಂದಿಗೆ ರನ್ನರ್ ಅಪ್ ಆಗಿದ್ದಾದರೂ ಹೇಗೆ? ಇದು ಮುಂಬರಲಿರುವ ಮಹಾ ಬದಲಾವಣೆಯ ಸೂಚನೆಯೇ ಆಗಿದ್ದರೆ 1982ರ ಮಾರ್ಚ್ನಲ್ಲಿ ಸ್ಥಾಪನೆಯಾಗಿ 1983 ಜನವರಿಯಲ್ಲಿ ಆಂಧ್ರಪ್ರದೇಶದಲ್ಲಿ 294ರಲ್ಲಿ 201 ಸೀಟು ಗೆಲ್ಲುವುದರೊಂದಿಗೆ ಎಂಟೇ ತಿಂಗಳಲ್ಲಿ ಅಧಿಕಾರಕ್ಕೇರಿದ ಎನ್.ಟಿ. ರಾಮರಾವ್ರ ಟಿಡಿಪಿಯಂಥ ಸಾಧನೆ ಆಪ್ಗೇಕೆ ಸಾಧ್ಯವಾಗಲಿಲ್ಲ? ಆಪ್ವೊಂದೇ ಹೋಪ್ ಆಗಿದ್ದರೆ ಕಾಂಗ್ರೆಸ್ಸನ್ನು ದಿಲ್ಲಿಯ ಮತದಾರ ನಿರ್ನಾಮ […]
Date : 13-12-2013 | 26 Comments. | Read More
ಇಸ್ ದೇಶ್ ಕೋ ಹಮೇಶಾ ಏಕ್ ಗಿಲಾಶಿಕ್ಷಾ ರಹೇಗಾ. ಹರ್ ಹಿಂದುಸ್ಥಾನಿ ಕೆ ದಿಲ್ ಮೇ ಏಕ್ ದರ್ದ್ ರಹೇಗಾ. ಕಾಶ್ ಸರ್ದಾರ್ ಸಾಬ್, ಹಮಾರೆ ಪೆಹ್ಲೆ ಪ್ರಧಾನ್ ಮಂತ್ರಿ ಹೋತೇ ತೋ ಆಜ್ ದೇಶ್ ಕಿ ತಕ್ದಿರ್ ಭೀ ಅಲಗ್ ಹೋತಿ, ದೇಶ್ ಕಿ ತಸ್ವೀರ್ ಭೀ ಅಲಗ್ ಹೋತಿ! ಅಂದರೆ ಈ ದೇಶಕ್ಕೆ ಶಾಶ್ವತವಾಗಿ ಒಂದು ವಿಷಾದವಿರಲಿದೆ. ಪ್ರತಿ ಭಾರತೀಯನಿಗೂ ಅವನ ಹೃದಯದಲ್ಲಿ ಒಂದು ನೋವು ಇರಲಿದೆ. ಒಂದು ವೇಳೆ, ಸರ್ದಾರ್ ಪಟೇಲ್ರು ಮೊದಲ […]
Date : 12-12-2013 | 9 Comments. | Read More
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR). ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT). ಇವೆರಡೂ ತುಂಬಾ ಗುರುತರವಾದ, ಮುಂದಿನ ಪೀಳಿಗೆಯ ಬೌದ್ಧಿಕ ವಿಕಾಸದ ಮೇಲೆ ಪರಿಣಾಮ ಬೀರಬಲ್ಲಂಥ ಅಪರಿಮಿತ ಶಕ್ತಿಯನ್ನು ಹೊಂದಿರುವ ಸಂಸ್ಥೆಗಳು. ICHR ನಮ್ಮ ಇತಿಹಾಸದ ಬಗ್ಗೆ ಒಂದು ಸಮಗ್ರ ಸಂಶೋಧನೆ ನಡೆಸಿ ಅವುಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದ್ದರೆ, ಆ ಸಂಶೋಧನಾ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು NCERT ಪಠ್ಯಪುಸ್ತಕ ರಚನೆ ಮಾಡುತ್ತದೆ. ಅದನ್ನು ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿವರೆಗೂ ಓದುತ್ತಾರೆ. ಆ ಓದು […]
Date : 24-11-2013 | 38 Comments. | Read More
1. ನರೇಂದ್ರ ಮೋದಿ 2. ನರೇಂದ್ರ ಮೋದಿ 3. ನರೇಂದ್ರ ಮೋದಿ 4. ನರೇಂದ್ರ ಮೋದಿ 5. ನರೇಂದ್ರ ಮೋದಿ 6. ನರೇಂದ್ರ ಮೋದಿ 7. ನರೇಂದ್ರ ಮೋದಿ 8. ನರೇಂದ್ರ ಮೋದಿ 9. ನರೇಂದ್ರ ಮೋದಿ ಹಾಗೂ…. 10. ನರೇಂದ್ರ ಮೋದಿ
Date : 14-11-2013 | 5 Comments. | Read More
1. ನೊಬೆಲ್ ಪುರಸ್ಕಾರ 2. ಅಮೆರಿಕ ಅಧ್ಯಕ್ಷರ ಪದಕ 3. ಅಮೆರಿಕ ಕಾಂಗ್ರೆಸ್ಸಿನ (ಸಂಸತ್ತಿನ) ಪದಕ ಈ ಮೂರೂ ಪ್ರತಿಷ್ಠಿತ ಪುರಸ್ಕಾರಗಳನ್ನು ಇದುವರೆಗೂ ಪಡೆದವರು ಇಬ್ಬರು ಮಾತ್ರ! ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಬಾಂಗ್ಲಾದೇಶದ ಪ್ರತಿಷ್ಠಿತ ಗ್ರಾಮೀಣ ಬ್ಯಾಂಕಿನ ಸ್ಥಾಪಕ ಹಾಗೂ ಕಿರು ಸಾಲಗಳ ಹರಿಕಾರ ಡಾ. ಮಹಮ್ಮದ್ ಯೂನಸ್! ಈ ಒಂದು ಅಂಶವೇ ಸಾಕು, ಡಾ. ಯೂನಸ್ ಅವರ ಯೋಗ್ಯಾಯೋಗ್ಯತೆಯನ್ನು ಜಗತ್ತಿಗೆ ಪರಿಚಯಿಸಲು. ಅವರು 1983ರಲ್ಲಿ ಆರಂಭಿಸಿದ ಗ್ರಾಮೀಣ ಬ್ಯಾಂಕಿನ ಸಾಲ ನೀಡಿಕೆ ಕಾರ್ಯಕ್ರಮ ಇವತ್ತು […]
Date : 07-11-2013 | 120 Comments. | Read More
“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ […]
Date : 27-10-2013 | 27 Comments. | Read More
Parsis: beloved, but endangered? ಅಕ್ಟೋಬರ್ 20ರಂದು ಎನ್ಡಿಟಿವಿಯ “ವಿ ದಿ ಪೀಪಲ್” ಕಾರ್ಯಕ್ರಮದಲ್ಲಿ ಈ ಮೇಲಿನ ವಿಷಯದಡಿ ಚರ್ಚೆಯೊಂದು ಪ್ರಸಾರವಾಯಿತು. ಪಾರ್ಸಿ ಸಮುದಾಯದವರಿಂದಲೇ ಕೂಡಿದ್ದ ಆ ಚರ್ಚೆಯಲ್ಲಿ ದಶಕಕ್ಕೆ 12 ಪರ್ಸೆಂಟ್ನಂತೆ ಕುಸಿಯುತ್ತಿರುವ ಪಾರ್ಸಿಗಳ ಸಂಖ್ಯಾ ಇಳಿಮುಖಕ್ಕೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ನಡೆಯಿತು. ನಿಮಗೆ ಗೊತ್ತಾ, ದಾದಾಭಾಯಿ ನವರೋಜಿ, ಮೇಡಂ ಕಾಮಾ, ಫಿರೋಜ್ ಶಾ ಮೆಹ್ತಾರಂಥ ಸ್ವಾತಂತ್ರ್ಯ ಹೋರಾಟಗಾರರಿಂದ ಟಾಟಾ, ವಾಡಿಯಾಗಳಂಥ ಉದ್ಯಮ ದೊರೆಗಳು, ಜಲ್ ಕರ್ಟೆಸ್ಝಿ, ಆಸ್ಪಿ ಮೆರ್ವಿನ್, ಮಾಣಿಕ್ಷಾರಂಥ ಅಪ್ರತಿಮ ದೇಶಪ್ರೇಮಿಗಳನ್ನು ನೀಡಿದ […]
Date : 20-10-2013 | 62 Comments. | Read More
Justice For Kumari Sowjanya! ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ, ಮತ್ತೆ ಸುದ್ದಿಗೆ ಗ್ರಾಸವಾಗಿ ಸಿಐಡಿ ತನಿಖೆ ಚುರುಕುಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಸತತವಾಗಿ ನಡೆದ ಹೋರಾಟ. ಇವತ್ತು ಒಂದಿಷ್ಟು ಜನರು ಮುಂದೆ ಬಂದು ಟಿವಿ ಮಾಧ್ಯಮದ ಎದುರು ಧ್ವನಿಯೆತ್ತಿರಬಹುದು, ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದು ಮಾತ್ರ ಫೇಸ್ಬುಕ್ ಆ್ಯಕ್ಟಿವಿಸ್ಟ್ಗಳು ಅಥವಾ ಚಳವಳಿಕಾರರು/ಹೋರಾಟಗಾರರು ಎಂದರೆ ತಪ್ಪಾಗಲಾರದು. […]
Date : 15-10-2013 | 20 Comments. | Read More
ಅಮಿತ್ ಖಾರೆ ಉಪೇನ್ ಬಿಸ್ವಾಸ್ ಕಳೆದ ವಾರ ಈ ಎರಡು ಹೆಸರುಗಳು ಬಹು ಚರ್ಚೆಗೆ, ಮೆಚ್ಚುಗೆಗೆ, ವಿಶ್ವಾಸಕ್ಕೆ ಪಾತ್ರವಾದವು. ವ್ಯವಸ್ಥೆ ಮೇಲೆ ಜನ ಇನ್ನೂ ನಂಬಿಕೆ ಇಟ್ಟುಕೊಳ್ಳಬಹುದು ಎಂಬ ಭಾವನೆ ಮೂಡಿಸಿದವು. ಇತ್ತೀಚಿನ ದಿನಗಳಲ್ಲಿ ಆಶೋಕ್ ಖೇಮ್ಕಾ ಹಾಗೂ ದುರ್ಗಾ ಸಿಂಗ್ ನಾಗಪಾಲ್ರಂಥ ಆಡಳಿತಶಾಹಿಗಳೂ ಸಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಆದರೆ ಅಮಿತ್ ಖಾರೆ ಹಾಗೂ ಉಪೇನ್ ಬಿಸ್ವಾರದ್ದು Time Tested ಅನ್ನೋ ಹಾಗೆ 17 ವರ್ಷಗಳಷ್ಟು ಸುದೀರ್ಘ ಅವಧಿಯ, ಪ್ರತಿಹಂತದಲ್ಲಿಯೂ ಪರೀಕ್ಷೆಗೆ ಒಳಗಾಗಿ ವಿಶ್ವಾಸ ಗಳಿಸಿದಂಥ ಪಾತ್ರ. ಇಷ್ಟಕ್ಕೂ […]