*/
Date : 27-01-2014 | 28 Comments. | Read More
‘ಯಾರಿಗಾಗಿ ಗಣರಾಜ್ಯೋತ್ಸವ? ಇದು ಕೇವಲ ವಿಐಪಿಗಳ ಮನರಂಜನೆಗಾಗಿ ಮಾಡುತ್ತಿರುವ ಕಾರ್ಯಕ್ರಮ. ಇದರಿಂದ ಯಾರಿಗೂ ಉಪಯೋಗವಿಲ್ಲ. ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿ ಮಾಡುತ್ತೇವೆ’! – ಅರವಿಂದ ಕೇಜ್ರೀವಾಲ್ If you want to test a man’s character, give him power.. ಅಂದರೆ ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂದು ಅಮೆರಿಕದ ಖ್ಯಾತ ಅಧ್ಯಕ್ಷ ಅಬ್ರಹಾಂ ಲಿಂಕನ್ ಹೇಳಿದ್ದರು. ಆದರೆ ಅರವಿಂದ ಕೇಜ್ರೀವಾಲ್ ಇಷ್ಟು ಬೇಗ ತಮ್ಮ ಬಣ್ಣ ಬಿಡುತ್ತಾರೆ ಎಂದು […]
Date : 19-01-2014 | 22 Comments. | Read More
ಹೆಸರು: ಸರ್ವಾನಂದ ಕೌಲ್ ಸ್ಥಳ: ಶಾಲಿ, ಅನಂತ್ನಾಗ್ ಜಿಲ್ಲೆಯ ಒಂದು ಗ್ರಾಮ ವೃತ್ತಿ: ನಿವೃತ್ತ ಶಿಕ್ಷಕ ಹಾಗೂ ಕಾಶ್ಮೀರಿ ಕವಿ ಸರ್ವಾನಂದ್ ಕೌಲ್ ಅವರು “ಪ್ರೇಮಿ”ಯೆಂದೇ ಪ್ರಚಲಿತರಾಗಿದ್ದರು. ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದ ಅವರದ್ದು ಕಾಶ್ಮೀರಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕವಯತ್ರಿ ರೂಪಾ ಭವಾನಿಯವರ ಜೀವನಗಾಥೆ ಬರೆದಿದ್ದರು, ಸಂತ ಮಿರ್ಜಾ ಕಕ್ರ ಅವರ ಜೀವನಚರಿತ್ರೆ ರಚಿಸಿದ್ದರು. ಶ್ರೀಮದ್ ಭಗವದ್ಗೀತೆಯನ್ನು ಕಾಶ್ಮೀರಿಗೆ ಹಾಗೂ ಉರ್ದುಗೆ ಭಾಷಾಂತರ ಮಾಡಿದ ಹೆಗ್ಗಳಿಕೆ ಹೊಂದಿದ್ದರು. 1924ರಲ್ಲಿ ಜನಿಸಿದ್ದ ಅವರು […]
Date : 12-01-2014 | 11 Comments. | Read More
ಲೇಖಕ ಚಿಂತಕ ಸಾಮಾಜಿಕ ಕಾರ್ಯಕರ್ತ ಗೂಗಲ್ಗೆ ಹೋಗಿ ‘ಕೋಣನ ಚೆನ್ನಬಸಪ್ಪ'(ಕೋ.ಚೆ) ಎಂದು ಟೈಪ್ ಮಾಡಿದರೆ ಈ ಮೇಲಿನ ವಿಶೇಷಣಗಳು, ಗೌರವಸೂಚಕಗಳು ಬರುತ್ತವೆ. ಆದರೆ ಈ ವ್ಯಕ್ತಿ ಹಿಂದೊಮ್ಮೆ ಬರೆದಿರುವ ‘ಹಿಂದು ರಕ್ಷಕ ಟೀಪೂ ಸುಲ್ತಾನ್’ ಹಾಗೂ ಇತ್ತೀಚೆಗಷ್ಟೇ ಹೊರತಂದಿರುವ “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್” ಎಂಬ ಹೊತ್ತಗೆಗಳನ್ನು ಓದಿದರೆ ಏನೋ ಬರೆದಿದ್ದಾರೆ ಎಂಬ ಕಾರಣಕ್ಕೆ, ಅವು ಕಳಪೆಯಾಗಿದ್ದರೂ ಲೇಖಕ ಎಂಬುದನ್ನು ಒಪ್ಪಿಕೊಳ್ಳಬಹುದೇ ಹೊರತು, ಅವುಗಳಲ್ಲಿ ಪ್ರತಿಪಾದಿಸಿರುವ ವಿಚಾರಗಳನ್ನು ನೋಡಿದರೆ ಚಿಂತಕ ಎನ್ನುವ ಬದಲು ಅವರ ಮಾನಸಿಕ ಸ್ಥಿತಿ […]
Date : 12-01-2014 | 2 Comments. | Read More
1994, ಏಪ್ರಿಲ್ 29, ಮಧ್ಯಾಹ್ನ 1 ಗಂಟೆಗೆ ಐಮೋಲಾದಲ್ಲಿ ಮೊದಲ ಅರ್ಹತಾ ಸುತ್ತು ಆರಂಭವಾಯಿತು. ಹಾಗೆ ಆರಂಭವಾಗಿ 14 ನಿಮಿಷಗಳಾಗಿವೆ. ಅತ್ಯಂತ ವೇಗದ ಸುತ್ತು ಹಾಕಿದ ಸೆನ್ನಾ ಪಿಟ್ಗೆ ಮರಳುತ್ತಿದ್ದರೆ ಆತನ ಕಣ್ಣ ಮುಂದೆಯೇ, 140 ಮೈಲು ವೇಗದಲ್ಲಿದ್ದ ರೂಬೆನ್ ಬ್ಯಾರಿಕೆಲೋ ಕಾರು ಸಿಮೆಂಟ್ ಗೋಡೆಗೆ ಬಡಿದು ಛಿದ್ರವಾಯಿತು. ಸೆನ್ನಾ ನಡುಗಿ ಹೋದ. ತನ್ನ ಕಾರನ್ನು ನಿಲ್ಲಿಸಿದವನೇ ಆಸ್ಪತ್ರೆಗೆ ಓಡಿಹೋದ. ಅಷ್ಟಕ್ಕೂ ಬ್ಯಾರಿಕೆಲೋ ಸೆನ್ನಾನ ಪಟ್ಟ ಶಿಷ್ಯ, ಜತೆಗೆ ಸಹ ಬ್ರೆಝಿಲಿಯನ್. ಬ್ಯಾರಿಕೆಲೋಗೆ ಪ್ರಜ್ಞೆ ಬಂದು ಕಣ್ಣುತೆರೆದರೆ […]
Date : 12-01-2014 | 9 Comments. | Read More
Happy birthday Atal Bihari Vajpayee. You don’t need to have a thousand schemes named after you to be loved and remembered as a great PM! – ಅಭಿಜಿತ್ ಮಜೂಮ್ದಾರ್
Date : 14-12-2013 | 58 Comments. | Read More
ಇಂಥದ್ದೊಂದು ಪ್ರಶ್ನೆ, ಅನುಮಾನ, ಅಂದಾಜು, ಊಹೆ ಖಂಡಿತ ಕಾಡುತ್ತಿದೆ. ಇಷ್ಟಕ್ಕೂ ದೇಶದ ರಾಜಧಾನಿ ದಿಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ(ಆಪ್) 28 ಸೀಟುಗಳನ್ನು ಗೆಲ್ಲುವುದರೊಂದಿಗೆ ರನ್ನರ್ ಅಪ್ ಆಗಿದ್ದಾದರೂ ಹೇಗೆ? ಇದು ಮುಂಬರಲಿರುವ ಮಹಾ ಬದಲಾವಣೆಯ ಸೂಚನೆಯೇ ಆಗಿದ್ದರೆ 1982ರ ಮಾರ್ಚ್ನಲ್ಲಿ ಸ್ಥಾಪನೆಯಾಗಿ 1983 ಜನವರಿಯಲ್ಲಿ ಆಂಧ್ರಪ್ರದೇಶದಲ್ಲಿ 294ರಲ್ಲಿ 201 ಸೀಟು ಗೆಲ್ಲುವುದರೊಂದಿಗೆ ಎಂಟೇ ತಿಂಗಳಲ್ಲಿ ಅಧಿಕಾರಕ್ಕೇರಿದ ಎನ್.ಟಿ. ರಾಮರಾವ್ರ ಟಿಡಿಪಿಯಂಥ ಸಾಧನೆ ಆಪ್ಗೇಕೆ ಸಾಧ್ಯವಾಗಲಿಲ್ಲ? ಆಪ್ವೊಂದೇ ಹೋಪ್ ಆಗಿದ್ದರೆ ಕಾಂಗ್ರೆಸ್ಸನ್ನು ದಿಲ್ಲಿಯ ಮತದಾರ ನಿರ್ನಾಮ […]
Date : 13-12-2013 | 26 Comments. | Read More
ಇಸ್ ದೇಶ್ ಕೋ ಹಮೇಶಾ ಏಕ್ ಗಿಲಾಶಿಕ್ಷಾ ರಹೇಗಾ. ಹರ್ ಹಿಂದುಸ್ಥಾನಿ ಕೆ ದಿಲ್ ಮೇ ಏಕ್ ದರ್ದ್ ರಹೇಗಾ. ಕಾಶ್ ಸರ್ದಾರ್ ಸಾಬ್, ಹಮಾರೆ ಪೆಹ್ಲೆ ಪ್ರಧಾನ್ ಮಂತ್ರಿ ಹೋತೇ ತೋ ಆಜ್ ದೇಶ್ ಕಿ ತಕ್ದಿರ್ ಭೀ ಅಲಗ್ ಹೋತಿ, ದೇಶ್ ಕಿ ತಸ್ವೀರ್ ಭೀ ಅಲಗ್ ಹೋತಿ! ಅಂದರೆ ಈ ದೇಶಕ್ಕೆ ಶಾಶ್ವತವಾಗಿ ಒಂದು ವಿಷಾದವಿರಲಿದೆ. ಪ್ರತಿ ಭಾರತೀಯನಿಗೂ ಅವನ ಹೃದಯದಲ್ಲಿ ಒಂದು ನೋವು ಇರಲಿದೆ. ಒಂದು ವೇಳೆ, ಸರ್ದಾರ್ ಪಟೇಲ್ರು ಮೊದಲ […]
Date : 12-12-2013 | 9 Comments. | Read More
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR). ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT). ಇವೆರಡೂ ತುಂಬಾ ಗುರುತರವಾದ, ಮುಂದಿನ ಪೀಳಿಗೆಯ ಬೌದ್ಧಿಕ ವಿಕಾಸದ ಮೇಲೆ ಪರಿಣಾಮ ಬೀರಬಲ್ಲಂಥ ಅಪರಿಮಿತ ಶಕ್ತಿಯನ್ನು ಹೊಂದಿರುವ ಸಂಸ್ಥೆಗಳು. ICHR ನಮ್ಮ ಇತಿಹಾಸದ ಬಗ್ಗೆ ಒಂದು ಸಮಗ್ರ ಸಂಶೋಧನೆ ನಡೆಸಿ ಅವುಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದ್ದರೆ, ಆ ಸಂಶೋಧನಾ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು NCERT ಪಠ್ಯಪುಸ್ತಕ ರಚನೆ ಮಾಡುತ್ತದೆ. ಅದನ್ನು ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿವರೆಗೂ ಓದುತ್ತಾರೆ. ಆ ಓದು […]
Date : 24-11-2013 | 38 Comments. | Read More
1. ನರೇಂದ್ರ ಮೋದಿ 2. ನರೇಂದ್ರ ಮೋದಿ 3. ನರೇಂದ್ರ ಮೋದಿ 4. ನರೇಂದ್ರ ಮೋದಿ 5. ನರೇಂದ್ರ ಮೋದಿ 6. ನರೇಂದ್ರ ಮೋದಿ 7. ನರೇಂದ್ರ ಮೋದಿ 8. ನರೇಂದ್ರ ಮೋದಿ 9. ನರೇಂದ್ರ ಮೋದಿ ಹಾಗೂ…. 10. ನರೇಂದ್ರ ಮೋದಿ
Date : 14-11-2013 | 5 Comments. | Read More
1. ನೊಬೆಲ್ ಪುರಸ್ಕಾರ 2. ಅಮೆರಿಕ ಅಧ್ಯಕ್ಷರ ಪದಕ 3. ಅಮೆರಿಕ ಕಾಂಗ್ರೆಸ್ಸಿನ (ಸಂಸತ್ತಿನ) ಪದಕ ಈ ಮೂರೂ ಪ್ರತಿಷ್ಠಿತ ಪುರಸ್ಕಾರಗಳನ್ನು ಇದುವರೆಗೂ ಪಡೆದವರು ಇಬ್ಬರು ಮಾತ್ರ! ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಬಾಂಗ್ಲಾದೇಶದ ಪ್ರತಿಷ್ಠಿತ ಗ್ರಾಮೀಣ ಬ್ಯಾಂಕಿನ ಸ್ಥಾಪಕ ಹಾಗೂ ಕಿರು ಸಾಲಗಳ ಹರಿಕಾರ ಡಾ. ಮಹಮ್ಮದ್ ಯೂನಸ್! ಈ ಒಂದು ಅಂಶವೇ ಸಾಕು, ಡಾ. ಯೂನಸ್ ಅವರ ಯೋಗ್ಯಾಯೋಗ್ಯತೆಯನ್ನು ಜಗತ್ತಿಗೆ ಪರಿಚಯಿಸಲು. ಅವರು 1983ರಲ್ಲಿ ಆರಂಭಿಸಿದ ಗ್ರಾಮೀಣ ಬ್ಯಾಂಕಿನ ಸಾಲ ನೀಡಿಕೆ ಕಾರ್ಯಕ್ರಮ ಇವತ್ತು […]