Date : 16-04-2011 | 27 Comments. | Read More
ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು! ಒಬ್ಬ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಉಪವಾಸಕ್ಕೆ ಕುಳಿತ ಮಾತ್ರಕ್ಕೆ ಇಡೀ ದೇಶವೇ ಅವರ ಹಿಂದೆ ಟೊಂಕ ಕಟ್ಟಿ ನಿಂತಿದ್ದೇಕೆ? ಸ್ವತಃ ಅಣ್ಣಾ ಅವರಿಗೇ ಅಶ್ಚರ್ಯವಾಗುವಂಥ ರೀತಿಯಲ್ಲಿ ದೇಶವಾಸಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಲು ಕಾರಣವಾದ ಅಂಶಗಳಾದರೂ ಯಾವುವು? ಅವರ ಉಪವಾಸಕ್ಕೆ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಬಂದಿದ್ದಾದರೂ ಹೇಗೆ? ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಂತಹ ಮೇರು ನಾಯಕ ಕರೆಕೊಟ್ಟ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೊರೆದು ಹೋರಾಟಕ್ಕೆ […]
Date : 15-04-2011 | 56 Comments. | Read More
My beloved readers, I have no option but to change my column name coz of legal problem!! YNK used the same name, “Wonder Kannu” while writing for Udayavani and Kannada Prabha later. BUT…. I never thought Times Management will stoop to this level and claim my tittle as their’s since I had a job contract […]
Date : 10-04-2011 | 33 Comments. | Read More
ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ ಕಡಲು ಕರೆದಂತೆ ನದಿಯನು ಭೇಟಿಗೇ ಯಾರು ಬಂದಿರದ ಮನಸಲಿ… ನಿನ್ನ ಆಗಮನ ಈ ದಿನ… ನೀಡುವ ಮುನ್ನ ನಾನೆ ಆಮಂತ್ರಣಾ. ಹಾಗೂ ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು ನನ್ನ ಜೀವನಕ್ಕಿಂತ… ನೀನೆ ನನ್ನ ಸ್ವಂತ..
Date : 08-04-2011 | 35 Comments. | Read More
My beloved readers, I am happy to inform you that the City Civil Court has restricted Mr. Ravi Belagere from writing or publishing anything against me till the case is settled. After hearing arguments from both the parties, the honourable court issued permanent stay. Now I have to file a Civil suit to claim the […]
Date : 06-04-2011 | 21 Comments. | Read More
Interview by- ಪ್ರತಾಪ್ ಸಿಂಹ 1. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ನೀವು ತುಂಬಾ ಮುಜುಗರಕ್ಕೊಳಗಾಗುತ್ತೀರಿ ಎಂಬುದು ನಿಮ್ಮೆಲ್ಲ ಓದುಗರಿಗೂ ಗೊತ್ತಿದೆ. ಆದರೆ, ಜ್ಞಾನಪೀಠಕ್ಕೂ ಮಿಗಿಲಾದ ‘ಸರಸ್ವತಿ ಸಮ್ಮಾನ್್’ ಹುಡುಕಿಕೊಂಡು ಬಂದಿರುವುದು ನಿಮಗಿಂತ ನಿಮ್ಮ ಓದುಗರಿಗೆ ಹೆಚ್ಚು ಸಂತಸ ತಂದಿದೆ. ಈ ಬಗ್ಗೆ ಏನನ್ನುತ್ತೀರಿ? ನನ್ನ ಓದುಗರಿಗೆ ಸಂತಸ ತಂದಿದೆ ಎಂಬುದು ನಿಜ.ಆದರೆ, ನಾನು ನಿರ್ಲಿಪ್ತನಾಗಿದ್ದೇನೆ. ಇಷ್ಟಕ್ಕೂ ಪ್ರಶಸ್ತಿಯಿಂದ ಒಂದು ಕೃತಿಯ ತೂಕ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಒಂದು ಸಾಹಿತ್ಯ ಕೃತಿಯು ಎಷ್ಟು ಮುಂಬರುವ ತಲೆಮಾರುಗಳ ಹೃದಯವನ್ನು […]
Date : 05-04-2011 | 17 Comments. | Read More
World Wide Web! ನೀವೊಬ್ಬ ಉದ್ಯೋಗಾಕಾಂಕ್ಷಿಯಾಗಿರಬಹುದು, ಯಾವುದೋ ಒಂದು ಸಂಶೋಧನೆಗೆ ಮಾಹಿತಿ ಹುಡುಕುತ್ತಿರಬಹುದು, ಯಾವುದಾದರೊಂದು ವಿಷಯ-ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾಗಿರಬಹುದು, ಮನರಂಜನೆ ಬೇಕಾಗಿರಬಹುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕೆನಿಸಿದರೂ, ಸಮಯ ಹರಣ ಮಾಡಬೇಕೆಂದಾದರೂ ಸರಿ, ಈ ವರ್ಲ್ಡ್ ವೈಡ್ ವೆಬ್ ಇದೆಯಲ್ಲಾ ಅದು ನೈಜ ಅರ್ಥದಲ್ಲಿ paradise of opportunities! ಬಹುಶಃ ಯಾವೊಂದು ಸಂಶೋಧನೆಯೂ wwwನಷ್ಟು ಶೀಘ್ರವಾಗಿ, ಈ ಪರಿಯಾಗಿ ಆವರಿಸಿದ್ದಿಲ್ಲ. ಯಾವೊಂದು ಕ್ರಾಂತಿಯಿಂದಲೂ ಮನುಷ್ಯನಿಗೆ ಈ ರೀತಿಯ ಅಗತ್ಯತೆ, ಅನಿವಾರ್ಯತೆಯನ್ನು ಸೃಷ್ಟಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಎಲ್ಲರಿಗೂ ಪ್ರವೇಶವಿದೆ, […]
Date : 05-04-2011 | 16 Comments. | Read More
K.K. BIRLA FOUNDATION, Caxton House, Mezzanine Floor, 2-E, Jhandewalan Extension, New Delhi-55. (Ph. 011/23516483-84, Fax No. 23516480). 2/Pur(2009)11/ 5.4.2011 Dear Sir, As you know, the Saraswati Samman instituted by the K.K. Birla Foundation in 1991 is recognized as the most prestigious and the highest literary honour in the country. It is given every year on […]
Date : 27-03-2011 | 31 Comments. | Read More
ಸತ್ತೆನೆಂದೆನಬೇಡ, ಸೋತೆನೆಂದೆನಬೇಡ ಬತ್ತಿತೆನ್ನೊಳು ಸತ್ವದೂಟೆ ಎನಬೇಡ ಮೃತ್ಯುವೆನ್ನುವುದೊಂದು ತೆರೆ ಇಳಿತ, ತೆರೆಯೇರು ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ… ಮತ್ತೆ ಮತ್ತೆ ನೆನಪಾಗುವ, ನೆನಪಾದಾಗಲೆಲ್ಲ ಆಳವಾಗಿ ಕಾಡುವ ಈ ಮೇಲಿನ ಸಾಲುಗಳನ್ನು ಬರೆದವರು ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ.
Date : 19-03-2011 | 93 Comments. | Read More
ಆತ್ಮೀಯ ಸಚಿನ್, ನನಗೆ ನಿಜಕ್ಕೂ ಬೇಸರವಾಗುತ್ತಿದೆ. ಇಪ್ಪತ್ತೆರಡು ವರ್ಷಗಳ ಕಾಲ ದೇಶಕ್ಕೋಸ್ಕರ ಆಡಿದರೂ ಏಕಾಂಗಿಯಾಗಿ ನೀನು ಪಂದ್ಯ ಗೆಲ್ಲಿಸಬೇಕು ಎಂದು ಜನ ಇಂದಿಗೂ ನಿರೀಕ್ಷಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ನೀನಲ್ಲದೆ ಇನ್ನೂ 10 ಆಟಗಾರರಿದ್ದಾರೆ ಎಂಬುದನ್ನೇ ನಾವು ಮರೆಯುತ್ತೇವೆ. ಕಳೆದ 5 ವಿಶ್ವಕಪ್ ಗಳಿಂದಲೂ ನೀನು ರನ್ ಮಷೀನ್ ನಂತೆ 60ರ ಸರಾಸರಿಯಲ್ಲಿ ಸ್ಕೋರ್ ಮಾಡಿದ್ದೀಯ. ಮೊನ್ನೆ ಕೂಡ ಉಳಿದವರೆಲ್ಲ ಪಂದ್ಯವನ್ನು ಲಘುವಾಗಿ ತೆಗೆದುಕೊಂಡರೆ, ಬೇಜವಾಬ್ದಾರಿತನ ತೋರಿದರೆ ನೀನು ಮಾತ್ರ 111 ರನ್ ಹೊಡೆಯುವ ಮೂಲಕ ನಿನ್ನ […]
Date : 13-03-2011 | 31 Comments. | Read More
ಇಪ್ಪತ್ತೈದು ವರ್ಷಗಳಷ್ಟು ಸುದೀರ್ಘ ಕಾಲದ ನಂತರ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಆಯೋಜಿಸಿದ್ದಾದರೂ ಏಕೆ? ಸಾಮಾನ್ಯವಾಗಿ ಇಂಥದ್ದೊಂದು ಸಮ್ಮೇಳನವನ್ನು ಏಕಾಗಿ ಆಯೋಜಿಸುತ್ತಾರೆ? ಅದರ ಆಶಯವಾದರೂ ಏನು ಹಾಗೂ ಏನಿರಬೇಕು? ಏತಕ್ಕಾಗಿ ಇಷ್ಟು ವರ್ಷಗಳ ಅಂತರದ ನಂತರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ? ಇಷ್ಟೊಂದು ಪ್ರಮಾಣದಲ್ಲಿ ಹಣ ವ್ಯಯ ಮಾಡಿ ಸಮ್ಮೇಳನವನ್ನು ನಡೆಸುವ ಜರೂರತ್ತಾದರೂ ಏನಿತ್ತು? ಜನರ ನಿರೀಕ್ಷೆಗಳು ಏನಿವೆ? ಇಂತಹ ಸಮ್ಮೇಳನಗಳು ಯಾವಾಗ ಸಾರ್ಥಕತೆ ಕಾಣುತ್ತವೆ?