*/
Date : 23-02-2010 | 45 Comments. | Read More
http://www.blogs.ivarta.com/Open-letter-Mr-Shahrukh-Khan-SRK/blog-348.htm Dear Mr. Khan, Your name is a household phenomenon in Indian and even beyond her borders. Your fame has put you in the Newsweek “most powerful people list” recently. However,
Date : 08-02-2010 | 35 Comments. | Read More
ಪ್ರತಿ ಶನಿವಾರ ನಾನು ಆಫೀಸಿಗೆ ಬರುವುದಿಲ್ಲ. ನನಗದು ವಾರದ ರಜಾ ದಿನ. ಮತ್ತೆ ವಾರದ ಕೆಲಸ ಆರಂಭವಾಗುವುದು ಭಾನುವಾರದಿಂದ. ಕಳೆದ ಭಾನುವಾರ ಎಂದಿನಂತೆ ಕಚೇರಿಗೆ ಕಾಲಿಡುತ್ತಲೇ ನಮ್ಮ ಸೆಕ್ಯುರಿಟಿ ಯವರು ಮಾತು ಆರಂಭಿಸಿದರು. “ಸಾರ್, ನಿನ್ನೆ ನೀವು ರಜೆ ಇದ್ರಲ್ಲಾ, ತುಂಬಾ ಫೋನ್ಗಳು ಬಂದಿದ್ದವು. ಅಶ್ವಿನಿ ಪ್ರೇಮ ಪ್ರಕರಣದ ಬಗ್ಗೆ ನೀವು ಬರೆದಿದ್ದ ಲೇಖನ ಓದಿ ಸುಮಾರು ಜನ ಕಾಲ್ ಮಾಡಿದ್ದರು. ನಿಮ್ಮ ಜತೆ ಮಾತನಾಡಬೇಕು ಎಂದು ಕೇಳಿದರು. ನಾಳೆ ಹನ್ನೆರಡೂವರೆ ಗಂಟೆ ನಂತರ ಕಾಲ್ ಮಾಡಿ, […]
Date : 05-02-2010 | 54 Comments. | Read More
Dear Friends, My new book on Mining Mafia along with BJ 9 and 10 are getting released on Feb 6th by Lokayukta Santosh Hegde at “Indian Institute of world Culture”, BP Wadia Road, Basavanagudi, Bangalore. Time: 10.30 am. YOU are all INVITED. Please come…
Date : 31-01-2010 | 70 Comments. | Read More
ಅಮ್ಮಾ ನಿನ್ನ ಎದೆಯಾಳದಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು ಕಡಿಯಲೊಲ್ಲೆ ನೀ ಕರುಳ ಬಳ್ಳಿ- ಒಲವೂಡುತ್ತಿರುವ ತಾಯೆ ಬಿಡದ ಬುವಿಯ ಮಾಯೆ… ಆ ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್ರಾವ್ ತಮ್ಮ ಕವಿತೆಯೊಂದರಲ್ಲಿ ಈ ರೀತಿ ಹಿಡಿದಿಟ್ಟಿದ್ದಾರೆ. ಅಮ್ಮಾ… ಅದು ಹೆಣ್ಣಿರಲಿ, ಗಂಡಾಗಿರಲಿ, ಒಂದು ಮಗು ಜಾರಿ ಬಿದ್ದಾಗ ಅಥವಾ ಎಡವಿ ಮುಗ್ಗರಿಸಿದಾಗ, ನೆಲಕ್ಕುರುಳುವಾಗ ಬಾಯಲ್ಲಿ ಬರುವ ಮೊದಲನೇ ಕೂಗು ಇದೆಯಲ್ಲಾ ಅದೇ ‘ಅಮ್ಮಾ…’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು ‘ಅಮ್ಮ ಎಂಬ […]
Date : 23-01-2010 | 11 Comments. | Read More
Thank you Mr. Kapil Sibal! ಹಾಗಂತ ಹೇಳಲೇಬೇಕಾಗಿದೆ. ಅಂತಹ ಕೆಲಸವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಮಾಡಿದ್ದಾರೆ. ಕಳೆದ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಸಾಮಾಜಿಕ ವಿಚಾರಗಳ ಮೇಲಿನ 10ನೇ ‘ಎಡಿಟರ್ಸ್ ಕಾನ್ಫರೆನ್ಸ್’ನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅವರು, “ಈ ಡೀಮ್ಡ್ ಯೂನಿವರ್ಸಿಟಿಗಳೆಂಬ ಪರಿಕಲ್ಪನೆಯನ್ನೇ ಬರ್ಖಾಸ್ತು ಗೊಳಿಸಲಾಗುವುದು’ ಎಂದಿದ್ದಾರೆ. ಅದಕ್ಕಿಂತ ಒಂದು ದಿನ ಮೊದಲು, 44 ವಿವಿಗಳ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನವನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು. ಈ ವಿವಿಗಳು […]
Date : 19-01-2010 | 25 Comments. | Read More
Don’t live in past! ನಮ್ಮ ಭಾರತೀಯ ಹಾಕಿಯ ಹಾಲಿ ಸ್ಥಿತಿಗತಿಯನ್ನು ನೋಡಿ ಹೀಗೆ ಹೇಳುವವರು ಸಾಕಷ್ಟಿದ್ದಾರೆ. Cricket has become a religion in India, ಕ್ರಿಕೆಟ್ ಅನ್ನೇ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯನ್ನಾಗಿ ಏಕೆ ಘೋಷಿಸ ಬಾರದು? ಎಂದು ವಾದಿಸುವವರಿಗೂ ಕಡಿಮೆಯಿಲ್ಲ. Should Cricket be made National game? ಎಂಬ ಚರ್ಚೆ, ಸಮೀಕ್ಷೆಗಳೂ ನಡೆದಿವೆ. ಎಲ್ಲಾ ಸರಿ… But what kind of past both Cricket and Hockey have?
Date : 11-01-2010 | 116 Comments. | Read More
1893 ಭಾರತೀಯರಾದ ನಾವು ಈ ವರ್ಷ ವನ್ನು ಮರೆಯಲು ಸಾಧ್ಯವೇ? “Sisters and Brothers of America” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾ ನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ […]
Date : 11-01-2010 | 10 Comments. | Read More
ಏನು ಬರೆಯಲಿ ಚೆನ್ನ ಹೇಗೆ ತೋರಲಿ ನಿನ್ನ ಸಂಪನ್ನ ಸದ್ಗುಣದ ಪೂರ್ಣರೂಪ ಸೋತುಹೋಗುವ ಸ್ವರ ಓತು ಕಾಣದ ಮನ ಸೊರಗಿ ಸೊಕ್ಕುವ ವಾಕ್ಯ-ವ್ಯಾಕರಣದಲಿ ಕರಗಿ ಕಾಳಿಕೆ ಹಿಡಿವ ಶಬ್ದ ಶಾಹಿಯಲಿ ನಿಶ್ಶಬ್ದನೇ ನಿನ್ನ ಹೇಗೆ ಬರೆಯಲಿ? ಅವರ ಸಾಧನೆ, ನಾಡು- ನುಡಿ-ಭಾಷೆಗೆ ನೀಡಿದ ಕೊಡುಗೆ, ಬಡ-ನಿರ್ಗತಿಕ ಮಕ್ಕಳ ವಿದ್ಯಾರ್ಜನೆಗೆ ಕೊಟ್ಟ ಕಾಣಿಕೆಯನ್ನು ಸ್ತುತಿಸುವ ಇಂತಹ ನೂರಾರು ಪದ್ಯಗಳೇ ರಚನೆಯಾಗಿವೆ. ‘ಅಪ್ಪಾವರಿದ್ದಾರಲ್ರಿ, ಹೈದರಾಬಾದ್ ನಿಜಾಮನ ಕಾಲದಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಹೇಳಿ ಕೊಡುತ್ತಿದ್ದರು’ ಎಂದು […]
Date : 29-12-2009 | 8 Comments. | Read More
1.ಆದಾಯವನ್ನು ಮೀರಿ ಸಂಪತ್ತು ಸಂಗ್ರಹ 2. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಗೃಹ ನಿರ್ಮಾಣ ಮಂಡಳಿಯ ೫ ನಿವೇಶನಗಳ ಖರೀದಿ 3. 1988ರ ಬೇನಾಮಿ ಹಣ ವರ್ಗಾವಣೆ ತಡೆ ಕಾಯಿದೆಯಡಿ ಯಾವುದನ್ನು ನಿಷೇಧಿಸಲಾಗಿದೆಯೋ ಹಾಗೂ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆಯೋ ಅಂತಹ ಬೇನಾಮಿ ಹಣಕಾಸು ವಹಿವಾಟು 4. 1961ರ ತಮಿಳುನಾಡು ಆಸ್ತಿ ಮಿತಿ ಕಾಯಿದೆ ಉಲ್ಲಂಘಿಸಿ ಕೃಷಿ ಭೂಮಿ ಸ್ವಾಧೀನ 5. ಸರಕಾರಿ ಹಾಗೂ ಸಾರ್ವಜನಿಕ ಆಸ್ತಿಯ ಒತ್ತುವರಿ 6. ಆ ಮೂಲಕ ದಲಿತರ […]
Date : 24-12-2009 | 11 Comments. | Read More
ಅವರು 1990ರ ಹೊತ್ತಿಗಾಗಲೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಧಾನಿ ದಿಲ್ಲಿಯಲ್ಲಿದ್ದ ತಮ್ಮ ಬಂಗಲೆಯನ್ನು ಬಿಟ್ಟು ಹೈದರಾಬಾದ್ಗೆ ತೆರಳಲು ಅಣಿಯಾಗಿದ್ದರು. ಹಾಗೆಂದುಕೊಂಡು ಗಂಟುಮೂಟೆ ಕಟ್ಟಿ ರೆಡಿಯಾಗಿ 18 ತಿಂಗಳುಗಳೇ ಆಗಿದ್ದವು. ಇನ್ನೇನೂ ಸಾಮಾನು ಸರಂಜಾಮು ಹಾಗೂ ಪುಸ್ತಕ ಭಂಡಾರದೊಂದಿಗೆ ಕಾಲ್ಕೀಳಬೇಕು ಅಷ್ಟರಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು. 1984ರಲ್ಲಿ ಇಂದಿರಾ ಹತ್ಯೆಯಾಗಿದ್ದರು, 1991ರಲ್ಲಿ ರಾಜೀವ್ ಬಲಿಯಾದರು. ಅದರೊಂದಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಳಿತಪ್ಪಿದಂತಾಯಿತು. ಪಕ್ಷವನ್ನು ಮತ್ತೆ ಹಳಿಗೆ ತರಲು ಒಬ್ಬ […]