Date : 02-12-2017 | no Comment. | Read More
ಯುಪಿ ಸ್ಥಳೀಯ ಸಂಸ್ಥೆಯಲ್ಲಿ ಬಿದ್ದ ಮತಗಳಲ್ಲಿ ಭಕ್ತಿಯಿತ್ತು, ಪ್ರೀತಿಯಿತ್ತು, ಸಮರ್ಪಣೆಯೂ ಇತ್ತು. ಹಾಗಾಗಿ ಫಲಿತಾಂಶ ಹಾಗಿತ್ತು ದೇಶದಲ್ಲಿ ನರೇಂದ್ರ ಮೋದಿಯವರ ಹವಾ ಮುಗಿದಿದೆ. ಈಗೇನಿದ್ದರೂ ಕಾಂಗ್ರೆಸಿನದ್ದೇ ದಿನ ಎಂದು ಮೊನ್ನೆ ತಾನೇ ನಮ್ಮ ಮುಖ್ಯಮಂತ್ರಿಗಳು ಮಾತನ್ನಾಡಿದ್ದರು. ವಿಚಿತ್ರ ಎಂದರೆ ಕಾಂಗ್ರೆಸಿಗರು ಯಾವ ಸಮಯದಲ್ಲೂ ಮೋದಿ ಹವಾ ಇತ್ತು ಎಂದು ಒಪ್ಪಿಕೊಂಡಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಮಾತಿನಂತೆ ಮೊದಲು ಹವಾ ಇತ್ತು. ಈಗ ಅದನ್ನು ಪ್ರಮಾಣೀಕರಿಸಬೇಕಾದ ಪ್ರಮೇಯವೇ ಇಲ್ಲ. ಏಕೆಂದರೆ ಮೊದಲೂ ಇತ್ತು. ಈಗಲೂ ಇದೆ ಮತ್ತು ಮುಂದೂ ಇರಲಿದೆ […]
Date : 26-11-2017 | no Comment. | Read More
ನಾಡು ನುಡಿಯ ಜಾತ್ರೆಯಾಗಬೇಕಿದ್ದ ಸಮ್ಮೇಳನ ಸಿದ್ದರಾಮಯ್ಯನ ಜಾತ್ರೆಯಾಗಿದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಎಲ್ಲ ಕನ್ನಡದ ಮನಸ್ಸುಗಳು ಸಮ್ಮೇಳನದಲ್ಲಿ ಒಂದೆಡೆ ಸೇರಿವೆ. ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಅವರು ಸಮ್ಮೇಳನ ಕುರಿತು ಮಾಡಿದ ಭಾಷಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಮ್ಮ ನೆಲ,ಜಲ, ಭಾಷೆ ಬಗ್ಗೆ ಚರ್ಚಿಸಬೇಕಿದ್ದ ವೇದಿಕೆಯನ್ನು ರಾಜಕೀಯವಾಗಿ ಬಳಸಿಕೊಂಡಿರುವ ಬಗ್ಗೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡದ ಕುರಿತು ಚರ್ಚಿಸಲು ಸಾಕಷ್ಟು ವಿಷಯ ಇರುವಾಗ […]
Date : 25-11-2017 | no Comment. | Read More
ಸುಬ್ರಮಣಿಯನ್ ಸ್ವಾಮಿ ಬರುತ್ತಿದ್ದಾರೆ ಎಂದರೆ ಏನೋ ಒಂಥರಾ ಉತ್ಸಾಹ! ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ ಮಾಡಿದ ವ್ಯಕ್ತಿ ಡಾ. ಸುಬ್ರಮಣಿಯನ್ ಸ್ವಾಮಿ! […]
Date : 18-11-2017 | no Comment. | Read More
ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ? 2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ -ನಲ್ ಪಂದ್ಯ ನಡೆಯುತ್ತಿತ್ತು. ಬಾಲಿಂಗ್ ಪಿಚ್. ಚೆಂಡು ಎಂದಿಗಿಂತ ಹೆಚ್ಚು ಪುಟಿಯುತ್ತಿತ್ತು. ಕುಮಾರ ಸಂಗಕ್ಕರ ಅವರ 71 ರನ್ಗಳ ನೆರವಿನಿಂದ ಶ್ರೀಲಂಕಾ ಕೇವಲ ೨೦೧ ರನ್ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್ಗಳಲ್ಲಿ ಕೇವಲ 4 ರನ್ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ […]