Date : 26-02-2021 | no Comment. | Read More
Date : 23-02-2021 | no Comment. | Read More
Date : 31-12-2017 | no Comment. | Read More
ಕಾಂಗ್ರೆಸಿಗರು ಪ್ರತಿಭಟಿಸಬೇಕಾದ ಜಾಗ ಗೋವಾ ಕಾಂಗ್ರೆಸ್ ಅಧ್ಯಕ್ಷರ ಮನೆ ಅಂಗಳವೇ ಹೊರತು ಜಗನ್ನಾಥ ಭವನವಲ್ಲ ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಇಷ್ಟೆಲ್ಲಾ ನಾಟಕವನ್ನು ಆಡಬೇಕಾಗಿಯೂ ಇರಲಿಲ್ಲ. ಅದಕ್ಕೆ ಮೊದಲು ಆಗಬೇಕಾಗಿರುವುದು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ, ಹಿಂಬಾಗಿಲ ರಾಜಕಾರಣ ಮಾಡುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿತನದ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು […]
Date : 23-12-2017 | no Comment. | Read More
ನಿನ್ನೆ ಅವರ ಜನ್ಮದಿನವಿತ್ತು , ಹಾಗೇ ನೆನಪಿಸಿಕೊಳ್ಳಬೇಕೆನಿಸಿತು! He can be compared to a great mathema hcian like Srinivasa Ramanujan!’ ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋಬ್ಸರ್ ನ್ಯಾಶ್ ಅವರನ್ನು ಉಲ್ಲೇಖಿಸಿ Beautiful Mind’’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ Good Will Hunting’ ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ Will might have the potential to be as great […]
Date : 09-12-2017 | no Comment. | Read More
ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು? ಅಂದು ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಹಿಂದೂ ವಾದಿ ಎಂದು ಫತ್ವಾಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಶಿಸ್ತು ಉಲ್ಲಂಘನೆ, ಪಕ್ಷದ ಘನತೆ, ಸಭ್ಯತೆಯ ಮಾತುಗಳು? ಮಣಿಶಂಕರ ಅಯ್ಯರ್ನೆಂಬ ಹಲ್ಲಿಲ್ಲದ ಹಾವನ್ನು ಮುಲಾಜಿಲ್ಲದೆ ಕಿತ್ತು ಬಿಸಾಡಿದಾದ ಇದ್ದ ಧೈರ್ಯ ಈ ಮೊದಲಿನ ಯಾವ ಕಾಂಗ್ರೆಸಿನ ಶಿಸ್ತು ಸಮಿತಿಗೂ ಇರಲಿಲ್ಲ! ಈಗ ಏಕಾಏಕಿ ಉಂಟಾದ ಶಿಸ್ತು ಆಗೆಲ್ಲಿ ಹೋಗಿತ್ತು? ಮೊದಲೆಲ್ಲಾ ಮೋದಿಯನ್ನೂ ಅವರ […]