Date : 28-10-2017 | no Comment. | Read More
ಧರ್ಮ ಗೆಲ್ಲುವವರೆಗೂ ಹೋರಾಡುತ್ತಲೇ ಇರುತ್ತೇವೆ… ಶತವಧಾನಿ ರಾ. ಗಣೇಶ್ ಅವರು ತಮ್ಮ ಉಪನ್ಯಾಸದಲ್ಲಿ ಆಗಾಗ್ಗೆ ಒಂದು ಮಾತನ್ನಾಡುತ್ತಿರುತ್ತಾರೆ. ಶಂಖ ಊದಬೇಕು, ಊದುತ್ತಲೇ ಇರಬೇಕು. ಕುರುಕ್ಷೇತ್ರ ಯುದ್ಧದಲ್ಲೇ ನೋಡಿ ಕ್ರಷ್ಣ ಪಾಂಚಜನ್ಯವೊಂದನ್ನು ಊದಿದ್ದರೂ ಸಾಕಾಗಿತ್ತು. ಆದರೆ ಭೀಮಾರ್ಜುನ ಯುಧಿಷ್ಠಿರಾಧಿಗಳೂ ಶಂಖ ಊದಿದರು. ಹೇಳುವುದನ್ನೇ ಮತ್ತೆ ಮತ್ತೆ ಹೇಳಬೇಕು. ಮತ್ತೆ ಮತ್ತೆ ಶಂಖ ಊದುತ್ತಲೇ ಇರಬೇಕು. ಹಾಗೆ ಮತ್ತೆ ಮತ್ತೆ ಶಂಖವನ್ನು ಊದುವ ಪರಿಸ್ಥಿತಿ ಈಗ ನಮ್ಮದು, ಹಿಂದುಗಳದ್ದು ಮತ್ತು ಕ್ಯಾಥೋಲಿಕರದ್ದು. ಏಕೆಂದರೆ ಮತ್ತೆ ಟಿಪ್ಪು ಜಯಂತಿ ಬಂದಿದೆ. ಭಾವನೆಗಳಿಗೆ […]
Date : 21-10-2017 | no Comment. | Read More
ಬೆಳಕಿನ ಹಬ್ಬದಲ್ಲಿ ಆರದಿರಲಿ ದೃಷ್ಟಿದೀಪ ! ಪ್ರತಿವರ್ಷ ಬೆಳಕಿನ ಹಬ್ಬವಾದ ದೀಪಾವಳಿ ಬಂತೆಂದರೆ ಸಂಭ್ರಮದ ಬಗಲಲ್ಲೇ ಆತಂಕ ಸುಳಿದಾಡತೊಡಗುತ್ತದೆ. ಈ ಹಬ್ಬದ ಬೆನ್ನಲ್ಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವರ್ಷ ವರ್ಷವೂ ದೃಷ್ಟಿಭಾಗ್ಯ ಕಳೆದುಕೊಂಡು ಬದುಕಿಗೆ ಕತ್ತಲೆಯನ್ನು ಆಹ್ವಾನಿಸಿಕೊಂಡು ಮಲಗುವ ಮಕ್ಕಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಹುಟ್ಟಿ ಹದಿನೆಂಟು ತಿಂಗಳು ತುಂಬುವಷ್ಟರಲ್ಲೇ ದೃಷ್ಟಿ ಕಳೆದುಕೊಂಡ ದಂತಕತೆ ಹೆಲೆನ್ ಕೆಲ್ಲರ್, 1933, ಜನವರಿಯಲ್ಲಿ “ದಿ ಅಟ್ಲಾಂಟಿಕ್ ಮಂತ್ಲಿ” ಎನ್ನುವ ನಿಯತಕಾಲಿಕೆಗೆ ಬರೆದ “Three Days to See” ಪ್ರಬಂಧ ನೆನಪಾಗುತ್ತದೆ. […]