Date : 07-10-2017 | no Comment. | Read More
ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ? ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದಕ್ಕೆ ಪಶ್ಚಿಮ ಬಂಗಾಳದ ಕೆಲವು ಘಟನೆಗಳೇ ಸಾಕ್ಷಿ. ಕಳೆದೊಂದು ವರ್ಷದಿಂದ ಪ.ಬಂಗಾಳದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನೇ ನೋಡಿ. ಹೌರಾ, ಭೀರ್ಭೂಮ್ಗಳಲ್ಲಿ ಹಿಂದೂ ಮನೆಗಳಿಗೆ ಬೆಂಕಿ. ವರ್ಧಮಾನ್ ಜಿಲ್ಲೆಯ ಕಾಟ್ವಾ ಶನಿದೇವಸ್ಥಾನ ಧ್ವಂಸ. ಧೂಲಾಗಢದಲ್ಲಿ ಈದ್ ಉನ್ ನಬಿ ದಿನ ಹಿಂದೂಗಳ ಮೇಲೆ ಏಕಾಏಕಿ ದಾಳಿ. ಸಕರಾಯಿಲ್ ಮತ್ತು ಪೋಚ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಗಲಭೆಗಳಿಂದ ಹಿಂದುಗಳ ವಲಸೆ. ಮಾಲ್ಡಾದಲ್ಲಿ ಹೆಚ್ಚಿದ ನಕಲಿ ನೋಟುಗಳ […]
Date : 06-10-2017 | no Comment. | Read More
Date : 23-09-2017 | no Comment. | Read More
ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ! ಕೆಲವರ್ಷಗಳ ಹಿಂದೆ ಅಂಕಣವೊಂದರಲ್ಲಿ ಹೀಗೆ ಬರೆದಿದ್ದೆ. ಅದಕ್ಕೆ ನಾನು ಈಗಲೂ ಬದ್ಧ ಎನ್ನುವುದಕ್ಕಿಂತಲೂ ಆ ಲೇಖನದ ವಸ್ತು ಈಗಲೂ ಹಾಗೇ ಇದೆ ಎನ್ನುವುದು ಹೆಚ್ಚು ಸೂಕ್ತ. ಅಂದು ನಾನು ಬರೆದಿದ್ದು ಇಷ್ಟು. ನಮ್ಮ ಹಳಬರಲ್ಲಿ ಕೆಲ Notions presumpons ಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ಅದು ‘ಕರ್ಲಾನ್ ಬೆಡ್’. ಮಿನರಲ್ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ […]