*/
Date : 14-11-2013 | 6 Comments. | Read More
Guyz, my new book on Gujarat violence and Narendra Modi’s role informally got released by my editor Vishweshwar Bhat today. It will be available by tmrw afternoon in leading book shops of Bangalore. FYI: This book is largely based on 30 pages of Madhu Kishwar’s “Modinama”(with permission), Partially based on SIT findings and loosely based […]
Date : 07-11-2013 | 120 Comments. | Read More
“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ […]
Date : 27-10-2013 | 27 Comments. | Read More
Parsis: beloved, but endangered? ಅಕ್ಟೋಬರ್ 20ರಂದು ಎನ್ಡಿಟಿವಿಯ “ವಿ ದಿ ಪೀಪಲ್” ಕಾರ್ಯಕ್ರಮದಲ್ಲಿ ಈ ಮೇಲಿನ ವಿಷಯದಡಿ ಚರ್ಚೆಯೊಂದು ಪ್ರಸಾರವಾಯಿತು. ಪಾರ್ಸಿ ಸಮುದಾಯದವರಿಂದಲೇ ಕೂಡಿದ್ದ ಆ ಚರ್ಚೆಯಲ್ಲಿ ದಶಕಕ್ಕೆ 12 ಪರ್ಸೆಂಟ್ನಂತೆ ಕುಸಿಯುತ್ತಿರುವ ಪಾರ್ಸಿಗಳ ಸಂಖ್ಯಾ ಇಳಿಮುಖಕ್ಕೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ನಡೆಯಿತು. ನಿಮಗೆ ಗೊತ್ತಾ, ದಾದಾಭಾಯಿ ನವರೋಜಿ, ಮೇಡಂ ಕಾಮಾ, ಫಿರೋಜ್ ಶಾ ಮೆಹ್ತಾರಂಥ ಸ್ವಾತಂತ್ರ್ಯ ಹೋರಾಟಗಾರರಿಂದ ಟಾಟಾ, ವಾಡಿಯಾಗಳಂಥ ಉದ್ಯಮ ದೊರೆಗಳು, ಜಲ್ ಕರ್ಟೆಸ್ಝಿ, ಆಸ್ಪಿ ಮೆರ್ವಿನ್, ಮಾಣಿಕ್ಷಾರಂಥ ಅಪ್ರತಿಮ ದೇಶಪ್ರೇಮಿಗಳನ್ನು ನೀಡಿದ […]
Date : 20-10-2013 | 62 Comments. | Read More
Justice For Kumari Sowjanya! ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ, ಮತ್ತೆ ಸುದ್ದಿಗೆ ಗ್ರಾಸವಾಗಿ ಸಿಐಡಿ ತನಿಖೆ ಚುರುಕುಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಸತತವಾಗಿ ನಡೆದ ಹೋರಾಟ. ಇವತ್ತು ಒಂದಿಷ್ಟು ಜನರು ಮುಂದೆ ಬಂದು ಟಿವಿ ಮಾಧ್ಯಮದ ಎದುರು ಧ್ವನಿಯೆತ್ತಿರಬಹುದು, ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದು ಮಾತ್ರ ಫೇಸ್ಬುಕ್ ಆ್ಯಕ್ಟಿವಿಸ್ಟ್ಗಳು ಅಥವಾ ಚಳವಳಿಕಾರರು/ಹೋರಾಟಗಾರರು ಎಂದರೆ ತಪ್ಪಾಗಲಾರದು. […]
Date : 15-10-2013 | 20 Comments. | Read More
ಅಮಿತ್ ಖಾರೆ ಉಪೇನ್ ಬಿಸ್ವಾಸ್ ಕಳೆದ ವಾರ ಈ ಎರಡು ಹೆಸರುಗಳು ಬಹು ಚರ್ಚೆಗೆ, ಮೆಚ್ಚುಗೆಗೆ, ವಿಶ್ವಾಸಕ್ಕೆ ಪಾತ್ರವಾದವು. ವ್ಯವಸ್ಥೆ ಮೇಲೆ ಜನ ಇನ್ನೂ ನಂಬಿಕೆ ಇಟ್ಟುಕೊಳ್ಳಬಹುದು ಎಂಬ ಭಾವನೆ ಮೂಡಿಸಿದವು. ಇತ್ತೀಚಿನ ದಿನಗಳಲ್ಲಿ ಆಶೋಕ್ ಖೇಮ್ಕಾ ಹಾಗೂ ದುರ್ಗಾ ಸಿಂಗ್ ನಾಗಪಾಲ್ರಂಥ ಆಡಳಿತಶಾಹಿಗಳೂ ಸಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಆದರೆ ಅಮಿತ್ ಖಾರೆ ಹಾಗೂ ಉಪೇನ್ ಬಿಸ್ವಾರದ್ದು Time Tested ಅನ್ನೋ ಹಾಗೆ 17 ವರ್ಷಗಳಷ್ಟು ಸುದೀರ್ಘ ಅವಧಿಯ, ಪ್ರತಿಹಂತದಲ್ಲಿಯೂ ಪರೀಕ್ಷೆಗೆ ಒಳಗಾಗಿ ವಿಶ್ವಾಸ ಗಳಿಸಿದಂಥ ಪಾತ್ರ. ಇಷ್ಟಕ್ಕೂ […]
Date : 06-10-2013 | 73 Comments. | Read More
ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ […]
Date : 30-09-2013 | 63 Comments. | Read More
ಜಗದೀಶ್ ಶೆಟ್ಟರ್ ಸದಾನಂದ ಗೌಡ ಕೆ.ಎಸ್. ಈಶ್ವರಪ್ಪ ಆರ್. ಅಶೋಕ ಪ್ರಹ್ಲಾದ ಜೋಶಿ ಅನಂತ ಕುಮಾರ್
Date : 22-09-2013 | 87 Comments. | Read More
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರಾಂದೋಲನ ಸಮಿತಿಯ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದ್ದು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ಜೂನ್ 9ರಂದು. ಇಂಥದ್ದೊಂದು ಮಹತ್ವದ ತೀರ್ಮಾನದ ನಂತರ ಸುದ್ದಿಸಂಸ್ಥೆ ರಾಯಿಟರ್ಸ್ನ ವರದಿಗಾರರಾದ ರಾಸ್ ಗಾಲ್ವಿನ್ ಹಾಗೂ ಶೃತಿ ಗೊಟ್ಟಿಪಟಿ ನರೇಂದ್ರ ಮೋದಿಯವರ ಸಂದರ್ಶನಕ್ಕೆ ಕಾಲಾವಕಾಶ ಕೇಳಿದರು. ಕಳೆದ ಜುಲೈ 12ರಂದು ಸಂದರ್ಶನವನ್ನೂ ನಡೆಸಿದರು. ಅವರ ಸಹಜವಾಗಿಯೇ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದರು.
Date : 22-09-2013 | 57 Comments. | Read More
“2013, ಆಗಸ್ಟ್ 27ರಂದು ಮುಝಫರ್ನಗರ ಹಾಗೂ ಶಾಮ್ಲಿಯಲ್ಲಿ ಹಿಂದು ಹಾಗೂ ಮುಸಲ್ಮಾನರ ನಡುವೆ ಘರ್ಷಣೆ ಆರಂಭವಾಯಿತು. ಮುಝಫರ್ ನಗರದ ಕವಲ್ ಗ್ರಾಮದ ಹಿಂದು ಜಾಟ್ ಸಮುದಾಯಕ್ಕೆ ಸೇರಿದ ಯುವತಿ ಶಾಲೆಗೆ ತೆರಳುವಾಗ ಮುಸ್ಲಿಂ ಯುವಕನೊಬ್ಬ ನಿತ್ಯವೂ ಉಪದ್ರವ ಕೊಡುತ್ತಿದ್ದ, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಕೊನೆಗೆ ಯುವತಿಯ ಸಹೋದರರಾದ ಸಚಿನ್ ಸಿಂಗ್ ಹಾಗೂ ಗೌರವ್ ಸಿಂಗ್ ಇಬ್ಬರಲ್ಲಿ ಒಬ್ಬರು ನಿತ್ಯವೂ ಆಕೆಯನ್ನು ಬಸ್ಸಿನವರೆಗೂ ಕಳುಹಿಸಿ ಬರುತ್ತಿದ್ದರು. ಆದರೂ ಮುಸ್ಲಿಂ ಯುವಕ ಶಾನವಾಜ್ ಖುರೇಶಿಯ ಕಾಟ ತಪ್ಪಲಿಲ್ಲ. ಒಂದು ದಿನ […]
Date : 15-09-2013 | 19 Comments. | Read More
ಪ್ರತಿ ವರ್ಷ ಸೆಪ್ಟೆಂಬರ್ 15 ಸಮೀಪಿಸುತ್ತಿದೆಯೆಂದರೆ ಎಷ್ಟೇ ಗಂಭೀರ ವಿಚಾರಗಳಿದ್ದರೂ ವಿಶ್ವೇಶ್ವರಯ್ಯನವರ ಬಗ್ಗೆಯೇ ಬರೆಯುವಂತೆ ಕೈ ಜಗ್ಗುತ್ತದೆ. ಹಾಗೆ ವರ್ಷ ವರ್ಷವೂ ಬರೆಯುವುದರಿಂದ ಹೊಸದಾಗಿ ಹೇಳುವುದಕ್ಕೆ ಏನೂ ಉಳಿದಿಲ್ಲದಿದ್ದರೂ ಹಳೆಯದ್ದನ್ನೇ ಮೆಲುಕು ಹಾಕುವುದರಲ್ಲೂ ಒಂಥರಾ ಧನ್ಯತಾ ಭಾವ ಸಿಗುತ್ತದೆ. ಇಷ್ಟಕ್ಕೂ ಸರ್. ಎಂ. ವಿಶ್ವೇಶ್ವರಯ್ಯ ಎಂಬ ಚೇತನದ ಮಹಿಮೆಯೇ ಅಂಥದ್ದು.