*/
Date : 18-08-2012, Saturday | 141 Comments
ಆಗಸ್ಟ್ 8, ಸಂಸತ್ ಅಧಿವೇಶನ…
‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!
ಆಗಸ್ಟ್ 11, ಆಝಾದ್ ಮೈದಾನ, ಮುಂಬೈ…
ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ”ಅಮರ್ ಜವಾನ್್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಅಷ್ಟು ಸಾಲದೆಂಬಂತೆ ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ. ಈ ದೇಶದ ಆಂತರಿಕ ಭದ್ರತೆಯನ್ನು, ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ. ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್್ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!
ಇದೆಲ್ಲ ಯಾವ ಮನಸ್ಥಿತಿಯನ್ನು, ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ?
ಈ ಮುಂಬೈ ಗಲಭೆಗೂ ಮೊದಲು ಮಸೀದಿಗಳಿಂದ ಎಸ್ಸೆಮ್ಮೆಸ್ಸೊಂದು ಹೊರಬಿದ್ದಿತ್ತು.”ಬರ್ಮಾ, ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರದ ನಂತರ ಇನ್ನೆಲ್ಲೋ? ಬರ್ಮಾದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸುವ ಸಲುವಾಗಿ ಭಾನುವಾರ ಅಝಾದ್ ಮೈದಾನದಲ್ಲಿ ರ್ಯಾಲಿ ಇದೆ. ಅಮೆರಿಕದಲ್ಲಿ ಐವರು ಸಿಖ್ಖರನ್ನು ಕೊಂದಿದ್ದಕ್ಕೆ ಮಾಧ್ಯಮಗಳು ಹಾಗೂ ಸರ್ಕಾರ ಬೊಬ್ಬಿರಿದವು. ಆದರೆ, ಲಕ್ಷಾಂತರ ಮುಸಲ್ಮಾನರ ಜೀವಗಳಿಗೆ ಯಾವ ಬೆಲೆಯೂ ಇಲ್ಲವೆ? ಎಲ್ಲರೂ ಕಣ್ಣುಮುಚ್ಚಿಕೊಂಡಿದ್ದಾರೆ. ಈ ಎಸ್ಸೆಮ್ಮೆಸ್ಸನ್ನು ಬರುವ ಭಾನುವಾರಕ್ಕೆ ಮೊದಲು ಹಿಂದೂಸ್ಥಾನದ ಎಲ್ಲ ಮುಸಲ್ಮಾನರು, ಮಂತ್ರಿವರ್ಯರು ಹಾಗೂ ಮಾಧ್ಯಮಗಳಿಗೆ ತಲುಪಿಸಿ’.
ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದರು? ಅಸ್ಸಾಂನಲ್ಲಿ ಸ್ಥಳೀಯರು ಹಾಗೂ ಬಾಂಗ್ಲಾದೇಶಿ ಅತಿಕ್ರಮಣಕಾರರಿಗೂ ತಿಕ್ಕಾಟ ಏರ್ಪಟ್ಟರೆ ಮುಂಬೈನ ಮುಸಲ್ಮಾನರೇಕೆ ಕೋಪಿಸಿಕೊಳ್ಳಬೇಕು? ಇಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಜರೂರತ್ತಾದರೂ ಏನಿತ್ತು? ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರಬಹುದು, ಅದಕ್ಕೂ ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು? ನಮ್ಮ ದೇಶದ ಮುಸ್ಲಿಮರು ಏಕಾಗಿ ಪ್ರತಿಭಟನೆಗೆ ಮುಂದಾದರು?
ಇಂತಹ ಮನಸ್ಥಿತಿ ಇಂದು ನಿನ್ನೆಯದಲ್ಲ!
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ”ಖಿಲಾಫತ್ ಚಳವಳಿ. ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಯಾವುದೋ ದೂರದ, ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಅಂದು ಖಿಲಾಫತ್ ಚಳವಳಿಗೆ ತಾವು ಸ್ವಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು. ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ, ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?! ಆನಂತರವಾದರೂ ಆಗಿದ್ದೇನು? ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ?
ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ, ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ. ಖಿಲಾಫತ್್ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ. 1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು. ಅಂದು 10 ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು. ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು. ಹಿಂದೂಗಳ ಕೊಲೆ, ಅತ್ಯಾಚಾರ, ಮತಾಂತರ ನಡೆದವು. ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು. ಗಾಂಧೀಜಿಯನ್ನು”ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ”ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ ಎಂಬ ಸಮೀಕ್ಷೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ”ಥಾಟ್ಸ್ ಆನ್ ಪಾಕಿಸ್ತಾನ್್’ ಪುಸ್ತಕದಲ್ಲಿ ಏನು ಹೇಳಿದ್ದರು?”ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ. ಅದು ಕಾಲಾಂತರದಲ್ಲಿ ಸಾಬೀತಾಗಿದೆ. ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್್ಚೇಂಜ್ (ಪಾಕ್್ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು, ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು) ಮಾಡಿಕೊಳ್ಳಬೇಕು. ಇಷ್ಟಕ್ಕೂ ಮುಸಲ್ಮಾನರ ಬ್ರದರ್್ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್್ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಅದಿರಲಿ, ಖಾಲೀಫನನ್ನು ಪದಚ್ಯುತಗೊಳಿಸಲು ಟರ್ಕಿಯಲ್ಲಿ ಕ್ರಾಂತಿಯಾದರೆ, ಇರಾಕ್್ನಲ್ಲಿ ಸದ್ದಾಂ ಮೇಲೆ ಅಮೆರಿಕ ಎರಗಿದರೆ, ಅಫ್ಘಾನಿಸ್ತಾನದ ಮೇಲೆ ಬುಷ್ ದಾಳಿ ಮಾಡಿದರೆ, ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಿದರೆ ಭಾರತದ ಮುಸಲ್ಮಾನರೇಕೆ ಪ್ರತಿಭಟನೆ ಮಾಡಬೇಕು? ಹಿಂದೂಗಳ ಮೇಲೇಕೆ ದೌರ್ಜನ್ಯವೆಸಗಬೇಕು? ಹೈದರಾಬಾದ್್ನಲ್ಲೇಕೆ ಪಾಕಿಸ್ತಾನದ ಬಾವುಟ ಹಾರಿಸಬೇಕು? ಇತ್ತೀಚೆಗೆ ನಮ್ಮ ಸಕಲೇಶಪುರದಲ್ಲಿ ಟ್ಯಾಂಕರ್್ಗೆ ಗುದ್ದಿ ಇಬ್ಬರು ಬೈಕ್ ಸವಾರ ಬ್ಯಾರಿಗಳು ಸತ್ತ ಕೂಡಲೇ ಮುಸಲ್ಮಾನರೆಲ್ಲ ಒಂದೆಡೆ ನೆರೆದು ಹಿಂದೂಗಳ ಅಂಗಡಿ ಮುಂಗಟ್ಟುಗಳನ್ನು ನಾಶಮಾಡಿದರು. ಹಾಸನದಲ್ಲಿ ರಾತ್ರಿ ವೇಳೆ ಹಿಂದೂಗಳ 50ಕ್ಕೂ ಹೆಚ್ಚು ಕಾರುಗಳನ್ನು ವಿನಾಕಾರಣ ಒಡೆದು 15 ಮುಸಲ್ಮಾನ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ!
ಇಂತಹ ಮನಸ್ಥಿತಿಗೆ ಏನೆನ್ನುವುದು?
ಪ್ರಸ್ತುತ ಪಾಕಿಸ್ತಾನದಿಂದ ಹಿಂದೂಗಳು ಸಾಲುಸಾಲಾಗಿ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದಾರೆ, ಸಿಖ್ಖರ ಗುರದ್ವಾರಗಳನ್ನು ಪಾಕ್ ಸರ್ಕಾರವೇ ವಶಪಡಿಸಿಕೊಂಡಿದೆ. ಕಳೆದ ವರ್ಷ ಈದ್ ಸಂದರ್ಭದಲ್ಲಿ ನಾಲ್ವರು ಹಿಂದೂ ವೈದ್ಯರನ್ನು ಪಾಕಿಸ್ತಾನದಲ್ಲಿ ಕಗ್ಗೊಲೆಗೈದರು. ಅದನ್ನೆಲ್ಲ ಕಂಡು ಭಾರತೀಯರಾದ, ಹಿಂದೂಗಳಾದ ನಮ್ಮ ಎದೆಯಲ್ಲೂ ನೋವು ಮಡುಗಟ್ಟುತ್ತಿದೆ, ಆಕ್ರೋಶ ತಲೆಯೆತ್ತುತ್ತಿದೆ. ಹಾಗಂತ ನಾವು ಯಾವುದಾದರೂ ಮಸೀದಿ ಮೇಲೆ ಕಲ್ಲು ಬಿಸಾಡಿದ್ದೇವೆಯೇ? ಪಾಕಿಸ್ತಾನದಲ್ಲಿ ಹಿಂದೂಗಳ ರಕ್ತ ಹಿಂಡುತ್ತಿರುವವರು ಮುಸಲ್ಮಾನರು ಎಂಬುದು ಗೊತ್ತಿದ್ದರೂ ಭಾರತೀಯ ಮುಸಲ್ಮಾನರ ಮೇಲೆ ನಾವೆಂದಾದರೂ ಆಕ್ರಮಣ ಮಾಡಿದ್ದೇವೆಯೇ? 1999, ಡಿಸೆಂಬರ್ 24ರಂದು ಮುಸಲ್ಮಾನ ಭಯೋತ್ಪಾದಕರು ನಮ್ಮ ಇಂಡಿಯನ್ ಏರ್್ಲೈನ್ ವಿಮಾನವನ್ನು ತಾಲಿಬಾನ್ ನಿಯಂತ್ರಿತ ಕಂದಹಾರ್್ಗೆ ಕೊಂಡೊಯ್ದು 180 ಪ್ರಯಾಣಿಕರನ್ನು ಒತ್ತೆಯಾಗಿಟ್ಟುಕೊಂಡಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಎರಗಿ ಬಿದ್ದಿದ್ದೇವೆಯೇ? 2000ರಲ್ಲಿ ಫಿಜಿಯ ಮೊದಲ ಭಾರತೀಯ ಮೂಲದ ಪ್ರಧಾನಿ ಮಹೇಂದ್ರಪಾಲ್ ಚೌಧರಿಯವರನ್ನು ಜಾರ್ಜ್ ಸ್ಪೀಟ್ ಎಂಬಾತ ಅಧಿಕಾರದಿಂದ ಕಿತ್ತೊಗೆದು ಅಲ್ಲಿನ ಸಮಸ್ತ ಹಿಂದೂಗಳಿಗೆ ಪ್ರಾಣ ಬೆದರಿಕೆ ಹಾಕಿದಾಗ ನಾವು ಭಾರತೀಯ ಕ್ರೈಸ್ತರು ಅಥವಾ ಮುಸಲ್ಮಾನರ ಪೂಜಾಸ್ಥಳಗಳನ್ನು ಹಾಳುಮಾಡಿದ್ದೇವೆಯೇ? 1969ರಲ್ಲಿ ಅಲ್ ಅಕ್ಷಾ ಮಸೀದಿಯನ್ನು ನಾಶ ಮಾಡಲಾಗಿದೆ ಎಂಬ ವದಂತಿಗೆ ಕಿವಿಗೊಟ್ಟು ಗುಜರಾತ್್ನ ಜಗನ್ನಾಥ ಮಂದಿರಲ್ಲಿ ಭಜಿಸುತ್ತಿದ್ದವರನ್ನು ಮುಸಲ್ಮಾನರು ಕೊಂದು ಗಲಭೆ ಆರಂಭಿಸಿದರಲ್ಲಾ, 2001ರಲ್ಲಿ ತಾಲಿಬಾನಿಗಳು ಬಾಮಿಯಾನ್ ಬುದ್ಧ ಪ್ರತಿಮೆಗಳಿಗೆ ಡೈನಮೈಟ್ ಇಟ್ಟು ನಾಶ ಮಾಡಿದಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಕತ್ತಿ ಝಳಪಿಸಬಹುದಿತ್ತಲ್ಲವೆ?
ಮತ್ತೇಕೆ ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಭಾರತದಲ್ಲಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?
ಯಾವ ಕಾರಣಕ್ಕಾಗಿ ಯೋಧರ ಸ್ಮಾರಕಕ್ಕೆ ಅಪಚಾರವೆಸಗಿದ್ದಾರೆ? ನಾವು ಸುಭಾಶ್ಚಂದ್ರ ಭೋಸ್, ಭಗತ್ ಸಿಂಗ್್ರನ್ನು ಪೂಜಿಸಿದಷ್ಟೇ ಗೌರವದಿಂದ ಆಶ್ಫಾಕ್ ಖಾನ್ ಮತ್ತು ಪಾಕಿಸ್ತಾನಿ ಟ್ಯಾಂಕರ್್ಗಳನ್ನು ನಾಶ ಮಾಡಿದ ಹವಾಲ್ದಾರ್ ಹಮೀದ್್ರನ್ನೂ ಆರಾಧಿಸುತ್ತೇವೆ. ಇಂಥ ಸ್ವಾತಂತ್ರ್ಯ ಕಲಿಗಳ, ಯೋಧರ ಸ್ಮಾರಕಕ್ಕೂ ಒದೆಯುತ್ತಾರೆಂದರೆ ಇವರ ನಿಷ್ಠೆ ಯಾರಿಗೆ? ಧರ್ಮಕ್ಕೋ, ದೇಶಕ್ಕೋ? ಧರ್ಮವೇ ಮುಖ್ಯವೆನ್ನುವವರು 1947ರಲ್ಲೇ ಪಾಕಿಸ್ತಾನಕ್ಕೆ ತೊಲಗಬಹುದಿತ್ತಲ್ಲವೆ? ಈ ರೀತಿಯ ದೇಶದ್ರೋಹಿ ಮನಸ್ಥಿತಿಗಳನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತೀರಿ? ಒಲಿಂಪಿಕ್ಸ್್ನಲ್ಲಿ 6 ಪದಕ ಗೆದ್ದವರು ಗುರುವಾರ ದಿಲ್ಲಿಯ”ಅಮರ್ ಜವಾನ್ ಜ್ಯೋತಿ’ಗೆ ನಮಿಸಿ ಬಂದರು. ಈ ದೇಶ ಕಾಯುವ ಸೈನಿಕರ ಬಗ್ಗೆ ಅಂತಹ ಗೌರವವನ್ನು ಪ್ರತಿಯೊಬ್ಬನೂ ಇಟ್ಟುಕೊಂಡಿದ್ದಾನೆ. ಇಟ್ಟುಕೊಳ್ಳದವರು, ಸೈನಿಕರ ಸ್ಮಾರಕಕ್ಕೇ ಅಪಚಾರವೆಸಗಿದವರು ದೇಶದ್ರೋಹಿಗಳಲ್ಲದೆ ಮತ್ತಿನ್ನೇನು? ಒಂದು ವೇಳೆ, ಆರೆಸ್ಸೆಸ್ಸಿಗನೊಬ್ಬ ಅಥವಾ ಬಿಜೆಪಿಯ ಬೆಂಬಲಿಗನೊಬ್ಬ ಅಮರ್ ಜವಾನ್ ಸ್ಮಾರಕ ಬಿಡಿ, ಮುಸಲ್ಮಾನರ ಪೂಜಾಸ್ಥಳಕ್ಕೆ ಅಪಚಾರವೆಸಗಿದ್ದರೆ ಸುಮ್ಮನೆ ಇರುತ್ತಿದ್ದರೆ? ಅಝಾದ್ ಮೈದಾನದಲ್ಲಿ ಗಲಭೆ ಎಬ್ಬಿಸಿ, ಅಮರ್್ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನೂ ದೇಶದ್ರೋಹ ಅಪರಾಧದ ಮೇಲೆ ಬಂಧಿಸಿ ದಂಡಿಸಬೇಕು ಎಂದು ಹೇಳುವ ತಾಕತ್ತು ಯಾವ ರಾಜಕಾರಣಿ, ಯಾವ ಮಾಧ್ಯಮಕ್ಕಿದೆ? ಮತ್ತೊಂದು ವಿಷಯ ಕೇಳಿ, ಸಿಸಿಟಿವಿ ಫುಟೇಜ್್ಗಳ ಮೂಲಕ ಅಝಾದ್ ಮೈದಾನದಲ್ಲಿ ನಡೆದ ಗಲಭೆಗೆ ಕಾರಣರಾದ 35ರಿಂದ 40 ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಆದರೆ ಈದ್ ಮುಗಿದ ಮೇಲಷ್ಟೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ಹೊರಡಿಸಿದ್ದಾರೆ. 2004ರಲ್ಲಿ ಕಂಚಿಯ ಯತಿಗಳಾದ ಜಯೇಂದ್ರ ಸರಸ್ವತಿಯವರನ್ನು ದೀಪಾವಳಿಯ ದಿನ ಅರೆಸ್ಟ್ ಮಾಡಿದ ಪೊಲೀಸರಿಗೆ ಗಲಭೆಕೋರ ಮುಸಲ್ಮಾನರನ್ನು ಬಂಧಿಸಲು ಈದ್ ಮುಗಿಯಬೇಕಂತೆ!
ಖ್ಯಾತ ಅಂಕಣಕಾರ ಸಂದೀಪ್ ಬಾಲಕೃಷ್ಣ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳೇ ಹೇಗೆ ನಡೆದುಕೊಂಡಿವೆ ಅಂದುಕೊಂಡಿರಿ? 1995-1997ರ ಸುಮಾರಿಗೆ ತನ್ನ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಮುಸ್ಲಿಂ ಬಾಹುಳ್ಯದ ಮಲೇಷ್ಯಾಗೆ ತಿಳಿದು ಬಂತು. ವರ್ಷಕ್ಕೆ 50 ಸಾವಿರ ಕುಶಲಮತಿಗಳಿಗೆ ತಾನು ಉದ್ಯೋಗ, ಅಶ್ರಯ ನೀಡುವುದಾಗಿ ಬಾಂಗ್ಲಾ ಜತೆ ಒಪ್ಪಂದ ಮಾಡಿಕೊಂಡಿದ್ದ ಮಲೇಷ್ಯಾ ಅಕ್ರಮ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಆ ಟ್ರೀಟಿಯನ್ನೇ ಏಕಾಏಕಿ ರದ್ದು ಮಾಡಿತು. ಅಷ್ಟೇ ಅಲ್ಲ, ಅವರನ್ನು ವಾಪಸ್ ಕಳುಹಿಸಿತು. ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ಲಾಮಿಕ್ ರಾಜಾಡಳಿತ ಹೊಂದಿರುವ ಸೌದಿ ಅರೇಬಿಯಾ, ಕತಾರ್್ಗಳೂ ಹಿಂದೆ ಮುಂದೆ ನೋಡದೇ, ಅವರೂ ಮುಸ್ಲಿಮರು ಎಂದು ಯೋಚಿಸದೇ ಬಾಂಗ್ಲಾದೇಶಿಯರನ್ನು ಹೊರದಬ್ಬಿದವು. ಇನ್ನು ಮುಂಬೈ ಮುಸಲ್ಮಾನರು ವಕಾಲತ್ತು ವಹಿಸಲು ಬಂದಿರುವ ಬರ್ಮಾದ ರೋಹಿಂಗ್ಯ ಮುಸ್ಲಿಮರ ವಿಷಯಕ್ಕೆ ಬನ್ನಿ. ಈ ರೋಹಿಂಗ್ಯ ಮುಸ್ಲಿಮರು ಬರ್ಮಾದಲ್ಲಿರುವ ಮಿಲಿಟರಿ ಆಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ನೆರೆಯ ಬಾಂಗ್ಲಾದೇಶಕ್ಕೆ ಓಡಿಬಂದರು. ಅವರನ್ನು ಬಾಂಗ್ಲಾದೇಶ ವಾಪಸ್ ದಬ್ಬಿತು. ಒಂದುವೇಳೆ ಇವರ ಇಸ್ಲಾಮಿಕ್ ಬ್ರದರ್್ಹುಡ್ ಅಷ್ಟೊಂದು ಗಟ್ಟಿಯೆನ್ನುವುದಾದರೆ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾ ರೋಹಿಂಗ್ಯ ಮುಸ್ಲಿಮರನ್ನು ಏಕೆ ತನ್ನೊಳಕ್ಕೆ ಬಿಟ್ಟುಕೊಳ್ಳಲಿಲ್ಲ? ಮುಸ್ಲಿಂ ರಾಷ್ಟ್ರಗಳೇ ಮುಸಲ್ಮಾನರಿಗೆ ಆಶ್ರಯ ನೀಡದಿರುವಾಗ ಅಸ್ಸಾಂನಲ್ಲಿ ನಮ್ಮ ಜನರ ಅನ್ನ-ನೀರು ಕಸಿದುಕೊಂಡವರನ್ನು ಹೊರಹಾಕಬೇಕೆಂದರೆ ಏಕೆ ಕೋಪಿಸಿಕೊಳ್ಳಬೇಕು ಹೇಳಿ?
ಪ್ರಸ್ತುತ ಇಡೀ ದೇಶವಾಸಿಗಳ ಮನಗೆದ್ದಿರುವ”ಸತ್ಯಮೇವ ಜಯತೆ’ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿಎನ್್ಎನ್-ಐಬಿಎನ್ ಚಾನೆಲ್ ಅಮೀರ್ ಖಾನ್ ಅವರನ್ನು ಸಂದರ್ಶಿಸಿತು. “ಹೆಣ್ಣು ಭ್ರೂಣ ಹತ್ಯೆ ಮತ್ತು ಇತರ ವಿಷಯಗಳಂತೆ ಧಾರ್ಮಿಕ ಅಸಹನೆ ಕೂಡ ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು. ನೀವೊಬ್ಬ ಮುಸ್ಲಿಮನಾಗಿ, ಮುಸ್ಲಿಂ ಸಮಾಜದ ಒಂದು ಭಾಗವಾಗಿ ಈ ಸಮಸ್ಯೆ ನಿಮ್ಮನ್ನೂ ಬಾಧಿಸುತ್ತಿದೆಯೇ? ಈ ಧಾರ್ಮಿಕತೆ ಎಂಬುದೇ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿದೆಯೇ?” ಎಂದು ಕೇಳಿದಾಗ “ಖಂಡಿತಾ ಇಲ್ಲ, ಏಕೆಂದರೆ ಮುಸ್ಲಿಮ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಭಾರತೀಯ ಎಂದೇ ನಾನಂದುಕೊಂಡಿದ್ದೇನೆ. I have always felt that I am an Indian first ಎಂದಿದ್ದರು ಆಮೀರ್. ಅಂತಹ ಭಾವನೆ ಪ್ರತಿಯೊಬ್ಬ ಮುಸ್ಲಿಮರಲ್ಲೂ ಬರಬೇಕು ಹಾಗೂ ಈ ಹಿಂದೂಗಳು ತಮ್ಮ ಎಂದಿನ Inertia ಅಥವಾ ಜಡತ್ವ ಬಿಟ್ಟು ಅಲ್ಪಸಂಖ್ಯಾತರ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು.
ಇಷ್ಟಕ್ಕೂ”ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬಾಯಲ್ಲಿ ಉಗುಳಿದರಷ್ಟೇ ಸಾಲದು, ಜೋಕೆ!
http://www.sandeepweb.com/2012/08/21/is-religious-loyalty-greater-than-patriotism/
verry good article boss..m realy proud of you. m a big fan of you. God bless you. u r fire!
desha enuvudakinta illi navugalad nanna mane nanu chennageddare saku enuva pravruthi beledide , adakarnakkage ivattu e paristiti.
thanks for this type of raticles writing now days,
hats of prath simha Ji,
god bless of u.
yogish
ಸತà³à²¯à²µà²¾à²¦à³à²¦à³
ಇದೠನಿಜವಾಗಿಯೂ ಉತà³à²¤à²® ಲೇಖನ. ಎಲà³à²² ಬಾರತೀಯ ಮà³à²¸à³à²²à²¿à²®à²°à³ ಯಾವà³à²¦à³‡ ಅರೇಬಿಕೠದೇಶದಿಂದ ರಪà³à²¤à²¾à²—ಿಲà³à²². ಮೂಲತ ಟಿಪà³à²ªà³à²µà²¿à²¨ ಅದಿಕಾರದಲà³à²²à²¿ ಅತವ ಔರನà³à²—ಜಬನ ಅದಲಿತದವದಯಾಯಲà³à²²à²¿ ಮತಾಂತರಗೊಂಡ ಹಿಂದೂಗಳà³.ನಮà³à²® ವರನà³à²¨ ನಮà³à²® ವಿರà³à²¦à³à²¦à²µà³‡ ಎತà³à²¤à²¿à²•ತà³à²¤à²¿à²°à³à²µ ದರà³à²®à²•à³à²•ೆ(ಅದರà³à²®à²•à³à²•ೆ) à²à²¨à³†à²¨à³à²¨à²¬à³‡à²•ೋ ತಿಳಿಯà³à²¤à³à²¤à²¿à²².ಪà³à²°à²ªà²‚ಚದ ಸನಾತನ ದರà³à²®à²•à³à²•ೆ ಉಳಿಗಾಳವಿಲà³à²²à²µà³‡? ಕಾಮಾನೠಯೂಥà³à²¸à³? ವಿವೆಕನಂದರ ವಾಣಿ ಎಚà³à²šà²°à²¿à²¸à³à²¤à³à²¤à²¿à²²à³à²²à²µà³‡? à²à²³à²¿? ಎದà³à²¦à³‡à²³à²¿?
ಒಂದೆಡೆ ಇಸà³à²²à²¾à²®à²¿ ಬಯೋತà³à²ªà²¾à²¦à²¨à³† ಮತà³à²¤à³Šà²‚ದೆಡೆ ಕà³à²°à²¿à²¸à³à²¤à²¨ ಮತಾಂತರದಿಂದ ಅನಾತವಗಿರà³à²µ ಹಿಂದೂ ಗಳೠಸೂಕà³à²¤ ಸಮಯದಲà³à²²à²¿ ನಿರà³à²¦à²¾à²° ತೆಗೆದà³à²•ೊಳà³à²³à²¦à²¿à²¦à³à²¦à²°à³† ವಿಜಯನಗರಕà³à²•à³à²•ದ ಪರಿಸà³à²¤à²¿à²¤à²¿ ಮತà³à²¤à³Šà²®à³à²®à³† ಮರà³à²•ಲಿಸದಿರದà³.
superb sir…..
namaskara super article sir neevu I&B minister aagbeku modi cabinet nalli there is nothing communal in this article it just told a spade a spade you are contrary to sickular media like @sardesairajdeep or @bdutt keep going sir
well said Mr pratap muslims in this country never behaved as indians and this is the warning for all hindus in this country if we dont wake up we r only responsible for our death
ನಾವà³-ಅವರೠಎಂಬ ದà³à²µà²‚ದà³à²µ ಮಾಡà³à²¤à³à²¤à²¾, ದೇಶಪà³à²°à³‡à²®à²µà²¨à³à²¨à³ ಸಂಕà³à²šà²¿à²¤ ದà³à²°à²·à³à²Ÿà²¿à²¯à²¿à²‚ದ ನೋಡà³à²¤à³à²¤à²¾ ಹೋದಾಗ ಅಂಥ ವಿಚಾರಗಳಿಂದ ಲಾà²à²µà²¾à²—à³à²µà³à²¦à³ ಮತೀಯ ಮತಿಗಳಿಗೆ ಮಾತà³à²°à²µà³‡ ಹೊರತೠಈ ಮೂಲಕ ಯಾವà³à²¦à³‡ ದೇಶಪà³à²°à³‡à²®à²µà²¾à²—ಲಿ, ಸಾಮರಸà³à²¯à²µà²¾à²—ಲಿ ಮೂಡà³à²µà³à²¦à³ ಅಸಾಧà³à²¯. ಮತೀಯ ಮತಿಗಳಿಗೆ ಸಾಮರಸà³à²¯à²µà³‡ ಒಂದೠದೊಡà³à²¡ ಅನಾಹà³à²¤ ನೋಡಿ!
Please vote for BJP in the coming elections
There is a strong under-current among most muslims against Indian state. If this problem is not checked, then our country will have to face another partition in not so distant time. God protect this country from evil forces.
dear Mohammed Nasir
ಹಾಗಾದರೆ ನೀನೠಹೇಳà³à²µ ಪà³à²°à²•ಾರ ನೀವೠà²à²¨à³‡ ಮಾಡಿದರೠಅದಕà³à²•ೆ ಸಪೋರà³à²Ÿà³ ಮಾಡಬೇಕ…ಸದà³à²¦à²¾à²‚ ಹà³à²¸à³‡à²¨à³à²¨à²¨à³à²¨à³ ಗಲà³à²²à²¿à²—ೆರಿಸಿದà³à²°à³† ನೀವೠಇಲà³à²²à²¿ ಗಲಾಟೆ ಮಾಡà³à²¤à²¿à²° ಯಾಕೆ..? ಹಿಂದೂಗಳ ಪರ ಮಾತಾಡಿದà³à²°à³† ಅವರನà³à²¨à³ ಕೊಳà³à²³à³à²µà³à²¦à²•à³à²•ೆ scatch ಹಕà³à²¤à²¿à²°à²¾.. ಯಾಕೆ ? ಅದೠಹೋಗà³à²²à²¿ ಕಸಬೠನ ಗಲà³à²²à²¿à²—ೆ ಹಾಕಿ ಅ೦ಥ ನಿಮà³à²® ಮà³à²¸à²²à³à²®à²¾à²¨à²°à³ ಯಾರಾದರೠಒಬà³à²¬ ಹೋರಾಟ ಮಾಡಿದà³à²¦à³€à²°à²¾..? ಲವೠಜಿಹಾದೠಹೆಸರಿನಲà³à²²à²¿ ಹಿಂದೂ ಹೆಣà³à²£à³ ಮಕà³à²•ಳ ಕಿಡà³à²¨à²¾à²ªà³ ಆಗà³à²¤à²¿à²¦à³† ಅ೦ಥ ಕೇರಳ ಹೈ ಕೋರà³à²Ÿà³ ಹೇಳಿದೆ ಅದನà³à²¨à³ ನಿಮà³à²® ಮà³à²¸à²²à³à²®à²¨à²°à³† ಮಾಡà³à²¤à²¿à²°à³à²µà³à²¦à³ ತಾನೆ..? ನಿನà³à²¨à³† ಸಿಕà³à²•ಿ ಹಾಕೊಂಡೠಬಿದà³à²°à²²à³à²² ಅವರೠನಿಮà³à²® ಮà³à²¸à²²à³à²®à²¾à²¨à²°à³† ತಾನೆ…?
ಒ೦ದೠತಿಳಿದà³à²•ೋ ಇವತà³à²¤à³ ಪಾಕಿಸà³à²¤à²¾à²¨à²¦à²²à³à²²à²¿ ಹಿಂದೂಗಳ ಮೇಲೆ ಯಾವ ರೀತಿ ಅನà³à²¯à²¾à²¯ ಆಗà³à²¤à²¿à²¦à³† ಅ೦ಥ ನಿನಗೆ ಗೊತà³à²¤à²¿à²°à²¬à²¹à³à²¦à³.ಆ ರೀತಿ ನಿಮಗೆ ನಾವೠತೊ೦ದರೆ ಕೊಡà³à²¤à²¿à²¦à³à²¦à³‡à²µ .? ನೀವೠterrerist ನà³à²¨à³ publick ಲà³à²²à²¿ ವಿರೋಧಿಸಿ..ಅದರ ವಿರà³à²¦à³à²¦ ಹೋರಾಟ ಮಾಡಿ..
ಅಬà³à²¦à³à²²à³ ಕಲಾಂ ಅ೦ಥಹ ಮà³à²¸à³à²²à²¿à²‚ ಆಗà³.. ಕಸಬೠತರಹ ಆಗà³à²¬à³‡à²¡à²¿……
Awesome article…..!
Look at the news channels, they have entered our living rooms, sensationalize family feuds, in the name of moral policing try to cheaply entertain people ! And the guy we are praising here is associated with one of those channels ! Is it helping the story of India ?
Look at that Garuda puraana guy ! Dude get a life ! Fools like you will forever help politicians to whip your ass at their will !
And another guy wants to unite all Hindus ! dude can you marry a girl from another sub-caste /caste ? or at least approve inter caste marriages ? Can brahmins accept their rituals to be performed by non-brahmin ? Can lingayats accept non-lingayat to become chief of their “Mathas” ?
Bunch of phonies !
Great info…..thank v much.
chennagide pratap… hatsoff to u…
I think your article says truth, but truth from from one angle -a narrow angle. it l lead the reader to presume whole MUSLIM COMMUNITY is anti India……..and one can see that summary of your writings is that muslims are trying to divide India again and want to make some part of it a Muslim state.
see the root cause lies in the terrorists and Anti -Indian elements oustside India and some may be in India, the only solution l be to catch and punish them.
we cant spit hatred on muslims in general. India is growing more secular and you can see very few youngsters stick to Blind beliefs of HInduism ……….education, Work,Clothes,Lifestyle changed pratap………99%of youth wants a good job……..good life and money…..dont write in such a way one should get anti Muslim ideology……….factually it is’nt true.
one practical blunder of hinduism- Brahmacharya.
do you think it is alive even in 5 % of youth(or hindus) ;as our scriptures say an unmarried hindu should be a perfect brahmachari-in thought word deed, hardly one can find who dont masturbate…. so society is getting practical ……throwing away blunders slowly…
ºËzÀÄ..!! CªÀÄgÀ dªÃ£ï ¸ÃägÀPÀPÉÌ C¥ÀªÀiãÀ ªÀiÃrzÀÄà vÀ¥ÀÄà RArvÀ C¥ÀªÀiãÀ ªÀiÃrzÀªÀjUÉ ²PÉëà DUÀ¯Éà ¨ÉÃPÀÄ…
ªÀÄvÀÄÛ “CªÀgÀ” ªÀÄ£À¹ÛwUÀ¼ÀÄ §zÀ¯ÃUÀ¯ÉèÉÃPÀÄ. zÉñÀzÀ UÀrUÀ¼À£ÀÄß ¨sÀzÀæ¥Àr¸À¨ÉÃPÀÄ . £ÃªÀÅ ¨sÃgÀwÃAiÀÄgÀÄ JA§ ¥ÀæYÉß §®UÉÆ¼Àî ¨ÉÃPÀÄ.
¤£Àß ¤AiÀÄvÀÄÛ ªÉÆzÀ®Ä zÉñÀPÉÌ £ÀAvÀgÀ zsÀªÀÄðPÉÌ .
” eÉÊ dªÃ£ï eÉÊ Q¸Ã£ï
yes they are suitable to punish govt should take very strict action on them
“Jai Javan Jai kisan”
That is the common mentality of muslim.. He does not have any loyalty to the nation.
hello sir,
nam deshdalli congress nalle erore saku deshana halu madoke….next yenadru congress adikarakke bandhre nam deshana sampoorna naasha madodralli doubt ella…..nam deshada janakke yake ennu arthagthilla….
NAM BENGALURU POLICE YENTHA SAHASA MADIDARE AHGO ANAHUTHA THAPSIDARE TAMMA PRANA LEKKISADHE TERRORIST NELLA HIDIDARE ADRE NAMMA DESHADA MAHAN PAKSHA ANTHA HELO CONGRESS NA STATE OR CENTRAL POLITICIANS YAVA STATEMENT KUDA KOTTILLA…EVRENU PAKISTAN DAVRA ATHAVA BANGLADESH DAVRA? INDIANS ANTHU ALLA EVRU.
prathap is always right Mohammed Nasir
ಪà³à²°à²¤à²¾à²ª ಜಿ ಯವರ ಈ ಲೇಖನಕà³à²•ೆ ನನà³à²¨ ಅನಂತ ದನà³à²¯à²µà²¾à²¦à²—ಳà³
ಈ ಮೇಲಿನ ಲೇಖನ ಓದಿದ ನಂತರ ನನಗೆ ನಮà³à²® ಬಗà³à²—ೆ ಅಪರಾಧಧ ಮನೋಬಾವ ಬೆಳೆಯà³à²¤à³à²¤à²¿à²¦à³†. à²à²•ೆಂದರೆ ದೇಶದà³à²°à³‹à²¹ ಕೆಲಸ ಮಾಡà³à²µà²µà²°à²¨à³à²¨à³ ಅಪರಾಧಿಗಳೠಎಂದೠಪರಿಗಣಿಸà³à²µ ನಾವೠಅಂತಹವರನà³à²¨à³‡ ಗೆಲà³à²²à²¿à²¸à²¿ ರಾಷà³à²¤à³à²° ನಡೆಸà³à²µ ಜವಾಬà³à²¦à²¾à²°à²¿ ವಹಿಸಿಕೊಟà³à²Ÿà³ ಅಪರಾಧಿಗಳಾಗಿದà³à²¦à³‡à²µà³†.
Hi Prathap,
Nimma desha premakke nanna salute….. idondu athyutthamavada column,,, Thumba ista aythu,, Nimma prayathnakke sada namma bembalavirutthade..
Goog luck
nice
GOOD ARTICLE
@Mohammed Nasir,
You really have intellectually quality, its all happenning due lack of education in muslims specially in india. as pratap said your tribe really needs to increase goodluck …..
I am not able to sit on my seat after reading this article as creating such high enery in me, Super article worth reading Sir which wakes up every indian, I fan of your writing. I pray god to give you more courage and your safety.
sir all of articles needs to be tranlated in to english and post them them same webiste.
an eye opening article and other than kannadigas should know reaity.
bele naduve congress iddre hege bele sariyagi baruvudillavo congess indiadalli
irovaregu uttama adalith nirikshisalu sadyavilla.
modalu i sarkar kitta haki,,,,,,,,,,
amar javan mele kal madidavarige kal kattarisi nayiga haki ………….
beda, ekendare nayiguu papa barabahudu.
HINDALAGA jail galannu jasti madi.
HAMMURABIYA MUYYIGE MUYYI NITI JARIGE TANNI..
thank you ,,,,,,,,,,,,,,,,,
pratap anna…
prataph ji nivu bharatada hemmeye putra
ಪà³à²°à³€à²¤à²¿à²¯ ಪà³à²°à²¤à²¾à²ªà³ ಸಿಂಹರವರಿಗೆ ನನà³à²¨ ಹೃತà³à²ªà³‚ರà³à²µà²• ನಮನಗಳà³,ಈ ಮà³à²¸à²²à³à²®à²¾à²¨ ಜನಾಂಗದವರಲà³à²²à²¿ ಕೆಲವಾರೠಒಳà³à²³à³†à²¯ ವà³à²¯à²•à³à²¤à²¿à²—ಳೠಇದà³à²¦à²¾à²°à³† ಹಾಗೂ ಕೆಟà³à²Ÿ ವà³à²¯à²•à³à²¤à²¿à²—ಳೠಇದà³à²¦à²¾à²°à³†,ಈ ಕೆಟà³à²Ÿ ವà³à²¯à²•à³à²¤à²¿à²—ಳಿಗೆ ದೇಶಕà³à²•ಿಂತ ಅವರ ಜಾತಿಯೇ ಮà³à²–à³à²¯,ಎಲà³à²²à³‹ ಅತಿಕà³à²°à²®à²£ ಮà³à²¸à²²à³à²®à²¾à²¨à²°à²¨à³à²¨à³ ಹೊರಹಾಕಿದರೆ ಇವರಿಗೆ ಇಲà³à²²à²¿ ನೋವೠಅದೇ ನೋವನà³à²¨à³ ಬೇರೆ ಜನಾಂಗದವರಿಗೆ ಆದರೆ ಇವರೠಬರà³à²¤à³à²¤à²¾à²°,ಪಾಕಿಸà³à²¤à²¾à²¨ ಪಾಕಿಸà³à²¤à²¾à²¨ ಎನà³à²¨à³à²µà²µà²°à³ ಇಲà³à²²à²¿ ಯಾಕೆ ಇರಬೇಕà³,ಹೋಗಿ ಅಲà³à²²à³‡ ಸಾಯಬೇಕà³,ಇಲà³à²²à²¿ ಅವರೠಸà³à²®à³à²®à²¨à³† ಇರà³à²µà³à²¦à²¿à²²à³à²² ಬೇರೆಯವರನà³à²¨à³ ಬದà³à²•ಲೠಬಿಡà³à²µà³à²¦à²¿à²²à³à²²,ಈ ರೀತಿ ಹಾಗà³à²µà³à²¦à²•à³à²•ೆ ನಮà³à²® ರಾಜಕಾರಿಣಿಗಳೆ ಕಾರಣ,ಮೊದಲೠನಮà³à²® ಹಿಂದೂಗಳೠಬà³à²¦à³à²¦à²¿à²µà²‚ತರಾಗಬೇಕà³,ಈ ಕಾಂಗà³à²°à³†à²¸à³ ಸರಕಾರವೇ ಹೀಗೆ ಬರಿ ಹಣ ಮಾಡà³à²µà³à²¦à²•à³à²•ೆ ನೋಡà³à²¤à³à²¤à²¦à³†,ದೇಶದ ಬಗà³à²—ೆ ಕಾಳಜಿ ಇಲà³à²².
Supper artical,, hindu hindu hindu,,,,
the last line u said “ಧರà³à²®à³‹ ರಕà³à²·à²¤à²¿ ರಕà³à²·à²¿à²¤à²ƒ/” muslims are doing it but nt hindus….
ಮà³à² à³à² ಾಳ ಸಂತತಿ ಇದನà³à²¨à³‡ ಹೇಳà³à²¤à²¿à²¦à³†. ದೇಶಪà³à²°à³‡à²®à²•à³à²•ಿಂತ ದೊಡà³à²¡à²¦à³ ಧರà³à²®à²ªà³‡à²®à²µà³†à²‚ದೠಹೇಳà³à²µ ಇವರೠನಿಜವನà³à²¨à³ ಅರಿಯಲೠಇನà³à²¨à³‚ ಇವರಿಗೆ ವಿದà³à²¯à²¾à²¬à³à²¦à³à²§à²¿ ಬರಬೇಕಿದೆ. ನಮà³à²®à²ˆ ಸಂಕà³à²šà²¿à²¤ à²à²¾à²µà²¨à³‡à²¯à³à²³à³à²³à²µà²°à³‡ à²à²¾à²°à²¤à²¦à²²à³à²²à²¿ ಹೆಚà³à²šà³ ಜನರಿದà³à²¦à²¾à²°à³†.
ನಮà³à²®à²§à²°à³à²® ಮತà³à²¤à³ ನಮà³à²®à²¦à³‡à²¶
March 23, 2013 – 1:56pmgunashekara murthy
ಈ ಧರà³à²®à²—ಳನà³à²¨à³ ಮನà³à²·à³à²¯à²°à³ ಹà³à²Ÿà³à²Ÿà³à²¹à²¾à²•à³à²¤à³à²¤à²¾à²°à³† ಅಥವಾ ಹà³à²Ÿà³à²Ÿà²¿à²¸à²¿à²•ೊಳà³à²³à³à²¤à³à²¤à²¾à²°à³†à²¯à³‡ ಹೊರತೠಯಾವ ದೇವರೠದೈತà³à²¯à²—ಳೠದೆವà³à²µà²—ಳೠಪಿಚಾಚಿಗಳೠಸೈತಾನà³â€à²—ಳೠಹà³à²Ÿà³à²Ÿà²¿à²¸à³à²µà³à²¦à²¿à²²à³à²². ಹಾಗೇನಾದರೂ ದೇವರಿಂದಲೇ ಬಂದಿತೆಂದೠಯಾರಾದಾರೇ ಹೇಳಿದರೇ, ಆತನೇ ಪà³à²°à²ªà²‚ಚದಲà³à²²à²¿ ದೊಡà³à²¡ ಸà³à²³à³à²³à³à²—ಾರನೆಂದೠದೈರà³à²¯à²¦à²¿à²‚ದಲಿ ತಿಳಿಯಬಹà³à²¦à³. ಈ ದೇಶದಲà³à²²à²¿ ಈ ನಮà³à²® à²à²¾à²°à²¤à²¦à²²à³à²²à²¿à²¨ ಸನಾತನ ಧರà³à²® à²à²²à³à²²à²¿ ಯಾವಸà³à²¥à²³à²¦à²²à³à²²à²¿ ಯಾವಕಾಲದಲà³à²²à²¿ ಹà³à²Ÿà³à²Ÿà²¿à²¤à³. ಯಾರೠಯಾವಮೂಲ ಪà³à²°à³à²·à²¨à²¿à²‚ದೠಹೇಳಿದà³à²¦à²¿à²²à³à²² ಹೇಳಲಾಗದೠಎಂಬà³à²¦à³‡ ಸತà³à²¯. ಯಾರಿಂದಲೂ ಹಾಗೇ ಹೇಳಲೠಸಾಧà³à²¯à²µà³ ಇಲà³à²² ಸಾಧà³à²¯à²µà²¾à²—ದೠಎಂಬà³à²¦à³‡ ಸತà³à²¯.
ಧರà³à²®à²µà³†à²‚ದರೇ ನಾವೠಜೀವನದಲà³à²²à²¿ ನಡೆದà³à²•ೊಳà³à²³à²²à³ ಬೇಕಾದ ವಿಧಾನವನà³à²¨à³ à²à³‹à²§à²¿à²¸à³à²µà³à²¦à³‡ ಧರà³à²®à²µà³ ಸತà³à²¯, ನà³à²¯à²¾à²¯, ನೀತಿ, ಸೌಹಾರà³à²¦, ಪà³à²°à³€à²¤à²¿, ಕರà³à²£à³†, ಅಹಿಂಸೆ, ಮಾನವೀಯತೇಯನà³à²¨à³ ಧರಿಸà³à²µà³à²¦à³‡ ಧರà³à²®. ನಾವೠಧಾರಣಿ ಅಥವಾ ಧರಿಸಿಕೊಳà³à²³à³à²µà³à²¦à³‡ ಅದರ ನೀತಿಯಂತೆ ನಡೆಯà³à²µà³à²¦à³ ಧರà³à²® ಅರà³à²¥à²µà³ . ಧರà³à²®à²µà³ ಎಲà³à²²à²°à²¿à²—ೂ ಆತà³à²®à³€à²¯à²¤à³†à²¯à²¨à³à²¨à³ à²à³‹à²§à²¿à²¸à³à²µ ಬà³à²°à²¾à²¤à³ƒà²¤à³à²µà²¨à³à²¨à³ ಬೆಳೆಸà³à²µ ಸಾಮಾಜಿಕಸಮಾನತೆ ಸಾಮಾಜಿಕನà³à²¯à²¾à²¯ ದೊರಕಿಸಿ ಕೊಡà³à²µà²µà³à²¦à²¾à²¦à²°à³‡ ಅದೠಅದà³à²µà³‡ ನಿಜವಾದ ಧರà³à²®.
ಯಾವà³à²¦à³‡ ಧರà³à²®à²µà³ ವಿಶà³à²µ ಮನà³à²œà²°à³ ತಾವಾಗಿ ಆಲಂಗಿಸಿಕೊಳà³à²³à²¬à³‡à²•ೠಅಪà³à²ªà²¿à²•ೊಳà³à²³à³à²µà²‚ತಿರಬೇಕೠಅದೇ ನಿಜವಾದ ಧರà³à²®à²µà³. ಈ ಸà³à²³à³à²³à³à²—ಳನà³à²¨à³‡ ಹೇಳà³à²µ ಬà³à²°à³à²¡à³† ಪà³à²°à²¾à²£à²—ಳೠಮತà³à²¤à³ ಮೂಢನಂಬಿಕೆಗಳೠಬಹà³à²µà²¾à²—ಿ ತà³à²‚ಬಿಕೊಂಡಿರಬಾರದà³. ಜೋತೆಗೆ, ಅದೇ ಸತà³à²¯à²µà³†à²‚ದೠಅರಿಯದವರನà³à²¨à³ ಬà³à²¦à³à²¦à²¿à²®à²Ÿà³à²Ÿà²µà³à²³à³à²³à²µà²°à²¨à³à²¨à³ ಮà³à² à³à² ಾಳರಾಗಿ ಮಾಡà³à²µà³à²¦à³ ಧರà³à²®à²µà³‡ ಅಲà³à²². ಹಾಗೆ ನಮà³à²® ಧರà³à²®à²¦à²²à³à²²à²¿ ಸತà³à²¯à²µà²¨à³à²¨à³ ಕಂಡಿಲà³à²² ಈ ಪà³à²°à²¾à²£à²•ಥೆಗಳೠನಡೆದಿಲà³à²²à²µà³†à²‚ಬà³à²¦à³‡ ಸತà³à²¯ ಅದಲà³à²²à²¦à³‡, ಅದೠಅಂದಿನ à²à²¾à²°à²¤à³€à²¯à²° ನಿಜವಾದ ಜನರ ಮನಸà³à²¥à²¿à²¤à²¿à²¯à²‚ತೆ ಈ ಅನಿಷà³à²Ÿà²§à²°à³à²®à²µà³ ಧರà³à²®à²µà³ ರೂಪಗೊಂಡಿದೆ ಎಂಬà³à²¦à³‡ ಸರಿ. ಮನà³à²·à³à²¯à²°à²¨à³à²¨à³ ಮನà³à²·à³à²¯à²°à²‚ತೆ ಗೌರವಿಸದ ಧರà³à²® ಯಾವà³à²¦à²¾à²¦à²°à³‚ ಸರಿಯೇ ಬಹೠದೂರವೇ……….ತಳà³à²³à²¬à³‡à²•à³. ರಾಷà³à²Ÿà³à²° ಕವಿ ಕà³.ವೆ.ಪೠರವರೠಹೇಳಿದಂತೆ ನೂರೠದೇವರನೠನೂಕಾಚೆ ದೂರ ಎನà³à²¨à³à²µà²‚ತೆ, ಅದನà³à²¨à³ (ಇಹಪರದಿಂದಲೂ) ಹೊರಗೆ ಜೀವನ ಬದà³à²•ಿನಿಂದ ಹೊರಗೆ ಬಿಡಬೇಕೠಅಂದರೇ ನಮà³à²®à²®à²¨à²¸à³ ನಮà³à²®à²®à²¨à³†à²—ಳಿಗೆ ನಮà³à²®à²¹à²³à³à²³à²¿ ನಮà³à²®à²Šà²°à³ ನಮà³à²®à²¨à²—ರ ಹೊಯà³à²¯à²¬à²¾à²°à²¦à³. ಕಾರಣ, ಈ à²à²¾à²°à²¤à²¦à²²à³à²²à²¿à²¨ ಎಲà³à²²à²¾ ಜನ ಛಿಧà³à²° ಛಿದà³à²°à²µà²¾à²—ಿರà³à²µà³à²¦à²•à³à²•ೂ ಅಸಮಾನತೆಗಳಿಗೆ à²à²•à³à²¯à²¤à³†à²—ೂ à²à²‚ಗವಾಗಿರà³à²µà³à²¦à²•à³à²•ೆ ಅದೇ ತಾಯಿಬೇರà³. ನಮà³à²®à²²à³à²²à²¿à²¨ ಮತೀಯತೇ ಜಾತಿಯತೇ ಮತà³à²¤à³ ಅಸà³à²ªà³ƒà²¶à³à²¯à²¤à³†à²—ಳಿಗೆ ಅದೇ ಮೂಲಶಕà³à²¤à²¿. ಈ ವà³à²¯à³†à²µà²¸à³à²¥à³†à²¯à²¨à³à²¨à³ ನಾಶ ಮಾಡದಿದà³à²¦à²²à³à²²à²¿ ಈ à²à²¾à²°à²¤ ದೇಶವೠಮà³à²‚ದà³à²µà²°à²¿à²¯à²²à³ ಸಾಧà³à²¯à²µà³‡ ಇಲà³à²².
ಬà³à²°à²¿à²Ÿà³€à²·à²°à³ ಮಾಡಿದ ತಪà³à²ªà³†à²‚ದರೇ, ಈ à²à²¾à²°à²¤ à²à³‚ಮಿಗೆ ದೇಶದ ಜನರಿಗಾಗಿ ಬಹಳಷà³à²Ÿà³ ಮಾಡಿದà³à²¦à²¾à²°à³†. ಕೆಲವರೠದà³à²¡à³à²¡à²¿à²—ಾಗಿ ಮಾಡಿದರೠಎನà³à²¨à³à²µà²µà²°à²¿à²¦à³à²¦à²¾à²°à³†. ಅವರೠವà³à²¯à²¾à²ªà²¾à²°à²¿à²—ಳೠಅವರ ಉದà³à²§à³‡à²¶à²µà³‡ ಸಂಪತà³à²¤à³ ವà³à²¯à²¾à²ªà²¾à²°. ಆದರೇ, ಚತà³à²°à³à²µà²£à²¦ ನಾಲà³à²•ನೇವರà³à²—ದ ಶೂದà³à²°à²°à²¾à²¦ ಹಿಂದà³à²³à²¿à²¦ ಜಾತಿ, ಅಸà³à²ªà³ƒà²¶à³à²¯à²°à³ ಮತà³à²¤à³ ಹೆಣà³à²£à³ ಮಹಿಳೆಯರಿಗಾಗಿ ಅಂದರೇ, à²à²¾à²°à²¤à²¦ ೯೦% ರಷà³à²Ÿà³ ತà³à²‚ಬಿರà³à²µ ಜನರಿಗಾಗಿ ಸಾಮಾಜಿಕಸಮಾನತೆ ಸಾಮಾಜಿಕನà³à²¯à²¾à²¯ ಹೊರಾಟವನà³à²¨à³ ಮಾಡಿದà³à²¦à²°à³‡ ಕಾನೂನà³à²¨à²²à³à²²à²¿ ಅವಕಾಶವನà³à²¨à³ ಕಲà³à²ªà²¿à²¸à²¿à²•ೊಟà³à²Ÿà²¿à²¦à³à²¦à²°à³‡ ಅವರೇ ನಮà³à²® ನೆಚà³à²šà²¿à²¨ ಬಹೠದೊಡà³à²¡ ಮನà³à²·à³à²¯à²°à²¾à²—ಿ ಮನಸà³à²¸à²¿à²¨à²²à³à²²à²¿ ನೆಲೆಯಾಗಿ ನಿಂತಿರà³à²¤à³à²¤à²¿à²¦à³à²¦à²°à³. ಆಗ ಇಲà³à²²à²¿à²¨ ಜನರೠಇದರ ಬಗà³à²—ೆ ಹೆಚà³à²šà³ ಚತà³à²°à³à²µà²°à³à²£à²—ಳಲà³à²²à²¿ ೩ (ಮೂರà³) ವರà³à²—ಕà³à²•ೆ ಮಾತà³à²° ೩ ಮೂರೠಕೋಟಿ ಜನರಿಗೆ ಹೊತà³à²¤à³ ಕೊಟà³à²Ÿà³ ಗೌರವ ಕೊಟà³à²Ÿ ಕೆಟà³à²Ÿà²ªà²°à²¿à²£à²¾à²®à²¦à²¿à²‚ದ ದೇಶದಲà³à²²à²¿ ಇಂದಿಗೂ ಅಂತರà³à²•ಲಹ, ಜಗಳ, ಸà³à²²à²¿à²—ೆ, ಕೊಲೆ, ಯà³à²¦à³à²§, ಹೆಣà³à²£à²¿à²¨ ಮೇಲಿನ ಅತà³à²¯à²¾à²šà²¾à²° ಹೀಗೆ ನಡೆಯà³à²¤à³à²¤à²²à³‡ ಇದೇ. ಅವರೠದಶ ದಿಕà³à²•à³à²—ಳಲà³à²²à²¿ ಹಲವೠಬಗà³à²—ೆ ಯೋಚಿಸಿ, ಅವರೠà²à²¾à²°à²¤à³€à²¯à²¸à²®à²¾à²œà²¦, ಧರà³à²®, ಸಂಸà³à²•ೃತಿಯ, ನಾಗರೀಕತೆಯ ಮೇಲೆ ತಾವೠಕೈಯಿಟà³à²Ÿà²°à³‡ ಅವರ ರಾಜà³à²¯à²à²¾à²°à²•à³à²•ೆ à²à²²à³à²²à²¿ à²à²•à³à²¯à²¤à³†à²—ೆ ಕà³à²¤à³à²¤à³à²¬à²‚ದೠಬಿಡಬಹà³à²¦à³†à²‚ದೠಹಿಂಜರಿದರೆಂದೠತಿಳಿಯಬಹà³à²¦à³. ಅದರ ತಪà³à²ªà²¿à²¨à²¿à²‚ದ ಇಂದಿಗೂ ನಮà³à²® ದೇಶದ ಜನರೠಇಂದಿಗೂ ಮà³à²‚ದೆಯೠಕಷà³à²Ÿà²ªà²¡à²¬à³‡à²•ಿದೆ.
ಈ ಧರà³à²®à²—ಳಿಂದ ಜಾತಿ ಮತ à²à³‡à²¦à²¦à²¿à²‚ದ ಲಿಂಗ à²à³‡à²¦à²¦à²¿à²‚ದ ಜನರೠಬೇಸತà³à²¤à²¿à²¦à³à²¦à²¾à²°à³†. ಪà³à²°à²¤à²¿à²¦à²¿à²¨à²µà³ ಪತà³à²°à²¿à²•ೆ ನೋಡà³à²µà²²à³à²²à²¿ ಹೆದರಿಕೆ ತà³à²‚ಬಿರà³à²¤à³à²¤à²¦à³†. ಇಂದೠà²à²¨à²¿à²¦à³†à²¯à³‹ ಮನಸà³à²¸à²¿à²—ೆ ನೋವಾಗà³à²µà²‚ತ ಸಮಾಚಾರವೆಂದೠà²à²¯à²¦à²²à³à²²à²¿ ನೋಡà³à²µà³à²¦à²¿à²¦à³†. ಸಂತಸದ ಸà³à²¦à³à²¦à²¿à²—ಳೠಬಹಳ ವಿರಳ ಸೋಜಿಗ ವಿಸà³à²®à²¯ ಆಶà³à²šà²°à³à²¯. ಹೀಗಾಗಲೠಕಾರಣಗಳೠಇಲà³à²²à²¦à²¿à²²à³à²²
ನಮà³à²® à²à²¾à²°à²¤à²¦à²²à³à²²à²¿à²¨ ಇಂದಿನ ಸಂವಿಧಾನದಂತೆ ಪà³à²°à²ªà²‚ಚದಲà³à²²à³†à²²à³à²²à³‚ ಇಂಥಹ ಸಂವಿಧಾನ ಇಲà³à²²à²µà³†à²‚ದರೇ ತಪà³à²ªà²¾à²—ಲಾರದà³. ಬೇರೆಲà³à²²à³ ಕಾಣಸಿಗದ ಮಟà³à²Ÿà²¿à²—ೆ ಅಂದರೇ ಪà³à²°à²ªà²‚ಚದ ಎಲà³à²²à²¾ ಕಾನೂನà³à²—ಳನà³à²¨à³ ತà³à²²à²¨à³†à²®à²¾à²¡à²¿ ಒಳà³à²³à³†à²¯à²¦à²¨à³à²¨à³ ಮಾತà³à²°à²µà³‡ ಆರಿಸಿ ರಚಿಸಿದ ಕಾನೂನà³. ಇವರೠಬರೆದ ಮಹಾನೠಕೃತಿ à²à²¾à²°à²¤à²¦ ಸಂವಿಧಾನವಿದೠಎಂದೂ ಅಳಿಸಲಾಗದ ಕಾನೂನಿನ ಸà³à²µà³à²¯à³†à²µà²¸à³à²¥à³† ನಮà³à²®à²¦à³.
ನಮà³à²® à²à²¾à²°à²¤à²¦ ಜನರಲà³à²²à²¿ ಬಹಳಷà³à²Ÿà³ ಜನ ಕಾನೂನನà³à²¨à³ ದà³à²°à³à²ªà²¯à³‹à²— ಮಾಡà³à²µà²µà²° ಸಂಖà³à²¯à³†à²¯à³‡ ಹೆಚà³à²šà²¾à²—à³à²¤à³à²¤à²¿à²¦à³†. ಕೆಳವರà³à²—ದ ಜನರಿಗಿಂತ ಹೆಚà³à²šà²¾à²—ಿ ಮಧà³à²¯à²®, ಮತà³à²¤à³ ಶà³à²°à³€à²®à²‚ತರ ದà³à²°à³à²ªà²¯à³‹à²— ಹೆಚà³à²šà²¾à²—ಿದೆ. ಅದರಲà³à²²à²¿ ರಾಜಕೀಯ ನಾಯಕರೠಕೇಂದà³à²° ರಾಜà³à²¯à²¾à²§à²¿à²•ಾರಿಗಳೠಮತà³à²¤à³ ನà³à²¯à²¾à²¯à²²à²¯à²¦ ಪಾತà³à²°à²—ಳೠಕಾಣಬಹà³à²¦à²¾à²—ಿದೆ. ಒಬà³à²¬à²°à²¨à³Šà²¬à³à²¬à²°à³ ಕಂಡೠತಾನೂ ನೀನೠಎಂದೠಎಲà³à²²à²°à³‚ à²à²¾à²—ಿಯಾಗಿದà³à²¦à²¾à²°à³† ಎಂಬà³à²¦à²¨à³à²¨à³ ಮರೆಯà³à²µà²‚ತಿಲà³à²². ಈಗ ದೇಶದಲà³à²²à²¿ ಸà³à²®à²¾à²°à³ ೯೦% ರಷà³à²Ÿà³ ಇಂಥಹರ ಸಂಖà³à²¯à³† ಹಿರಿದಾಗಿದೆ. ಅದರಲà³à²²à²¿ ದà³à²°à²¾à²¸à³†à²¯à²²à²¿ ನಾಳೆಯ ಚಿಂತೆಯ (ಮಕà³à²•ಳಿಗೂ, ಮಮಕà³à²•ಳà³, ಮರಿಮಕà³à²•ಳಿಗೂ) ಬಗà³à²—ೆ ಯೋಚಿಸà³à²µà²µà²° ದರೋಡೆಮಾಡà³à²µà²µà²° ಸಂಖà³à²¯à³† ಹೆಚà³à²šà²¾à²—ಿದೆ. ವಿದà³à²¯à²¾à²µà²‚ತರೇ ಈ ಕೆಲಸಗಳಲà³à²²à²¿ ತೊಡಗಿದà³à²¦à²¾à²°à³†. ವಿದà³à²¯à²¾à²…ವಿದà³à²¯à²¾à²µà²‚ತರೠಅಂದರೇ, ಸಾಮಾನà³à²¯à²µà²¾à²¦ ಜೀವನವಿದà³à²¯à³† ಸಾಮಾಜಿಕಕಲೆ ಕಲಿತೠಕಲಿಯದೇ ಅರà³à²¥à²®à²¾à²¡à²¿à²•ೊಳà³à²³à²¦à²²à³‡ ನಮà³à²®à²µà²¿à²¦à³à²¯à²¾à²µà²‚ತರೇ ಜನರೇ ಅವಿದà³à²¯à²¾à²µà²‚ತರಾಗಿದà³à²¦à²¾à²°à³†. ಅವಿದà³à²¯à²¾à²µà²‚ತರಾದರೇ ತಿಳಿಸಬಹà³à²¦à³ ವಿದà³à²¯à²¾à²µà²‚ತರೇ ಹೀಗಿರà³à²µà³à²¦à²°à²¿à²‚ದ ನಮà³à²® ಗಾದೆಯ ಮಾತಿನಂತೇ “ನಿದà³à²¦à³† ಮಾಡಿದವನ ಎಚà³à²šà²°à²¿à²¸à²¬à²¹à³à²¦à³. ನಿದà³à²¦à³†à²®à²¾à²¡à²¿à²¦à²µà²¨à²‚ತೆ ನಟಿಸà³à²µà²µà²¨ ಎಚà³à²šà²°à²¿à²¸à³à²µà³à²¦à³ ಕಷà³à²Ÿà²µà³‡”.
ನಮà³à²®à²œà²¨à²°à³‡ ಈ ನಿದà³à²¦à³†à²¯à²¿à²‚ದ ಎಚà³à²šà³†à²¤à³à²¤à³ ನಮà³à²® ದೇಶವನà³à²¨à³ ಜà³à²¯à²¾à²¤à²¾à²¤à³€à²¤ ಧರà³à²®à²¾à²¤à³€à²¤ ರಾಷà³à²Ÿà³à²°à²µà²¾à²—ಿ ಬಯಸಿ ಕಟà³à²Ÿà²¿ ಇದೠನಮà³à²®à²¯ ಮನೆಯೇ ನಾವೆಲà³à²²à²¾ à²à³à²°à²¾à²¤à³ƒà²—ಳೠಎಂದೠà²à²¾à²µà²¿à²¸à²¿ ಮà³à²‚ದೆ ನಡೆದೊಡೆ, ಜನರೠಒಳà³à²³à³†à²¯ ಸà³à²ªà²¥à²¦à²²à³à²²à²¿ ಚಲಿಸಿದಲà³à²²à²¿ ಸೌಹಾರà³à²¦, ಸà³à²§à²°à³à²®, ಸà³à²—à³à²£, ಸಂಪನà³à²¨, ಸಂವೃದà³à²§à²¿à²¯, ಸಂಪದà³à²à²°à²¿à²¤, ಸà³à²ªà³à²°à²¸à²¿à²¦à³à²§, ಸà³à²à²¦à³à²°, ಸà³à²µà²°à³à²£à²¦à³‡à²¶à²µà²¾à²—ಿ, ಸà³à²–, ಸಂತೋಷದಿಂದಲಿ ಮà³à²‚ದೆ ಬಾಳಬಹà³à²¦à²¾à²—ಿದೆ.
ನ ಧರà³à²®à³‹ ರಕà³à²·à²¤à²¿ ರಕà³à²·à²¤à²ƒ | ಪà³à²°à²•ೃತಿ ರಕà³à²·à²¤à²¿ ರಕà³à²·à²¤à²ƒ ||
ಕೃಷೀಂ ( ಕೃಷಿಕ ) ರಕà³à²·à²¤à²¿ ರಕà³à²·à²¤à²ƒ
ವà³à²¯à²µà²¸à²¾à²¯à²µà²¨à³à²¨à³ ( ವà³à²¯à²µà²¸à²¾à²¯à²¿à²¯à²¨à³à²¨à³ ) ನಾವೠರಕà³à²·à²¿à²¸à²¿à²¦à²°à³‡ ಅದೠನಮà³à²®à²¨à³à²¨à³ ರಕà³à²·à²¿à²¸à³à²¤à³à²¤à²¦à³†
ಸಂಕà³à²°à²¾à²‚ತಿಯ ಇಂದೠರೈತರಿಗೆ ಮೊದಲೠವಂದಿಸೋಣ
ವà³à²¯à²µà²¸à²¾à²¯à²¿à²¯à²¨à³à²¨à³ ವà³à²¯à²µà²¸à²¾à²¯à²µà²¨à³à²¨à³ ನಾವೠಮೊದಲೠಗೌರವಿಸಬೇಕà³. ಯಾವà³à²¦à³‡ ರೈತ ಕೆಸರಿನಲà³à²²à²¿ ಆತನೂ ಕೈಯಿಟà³à²Ÿà²°à³‡ ಮಾತà³à²°à²µà³‡ ನಾವೠಅನà³à²¨à²¦à²²à³à²²à²¿ ಕೈಯಿಡಲೠಸಾಧà³à²¯ ಅನà³à²¨à²§à²¾à²¤à²¨à³‡ ರೈತ ಕೈಕೆಸರಾದರೇ ಬಾಯೠಮೊಸರೠಎಂಬಂತೆ ಮೊದಲೠರೈತನಿಗೆ ಉಣà³à²£à³à²µà²¾à²— ನಮಿಸೋಣ ಅನಂತರವೇ ದೇವರೠಮತà³à²¤à³‡ ಎಲà³à²²à²¾
@punith rai, mohammad nasir is a good person as he understands the hindu pain…….yeah,he says that everyone is targetting their community. anyone on this earth feels bad if their community is condemned. but my point here says,the mentality of muslim community should be changed and they should think laterally. adi shankaracharya has also said the same. treat every one like yourself so that no hatredness remains on the earth. as pratap anna has said we pray may nasir’s tribe increases…………….