Date : 07-11-2012, Wednesday | 59 Comments
“ಮುಂಬೈ ಸಾಹಿತ್ಯ ಹಬ್ಬ ಶುಕ್ರವಾರ ಒಂದು ‘ದೊಡ್ಡ ನಾಟಕ’ಕ್ಕೆ ಸಾಕ್ಷಿಯಾಯಿತು. ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಗಿರೀಶ್ ಕಾರ್ನಾಡ್, ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಅವರೊಬ್ಬ ಮುಸ್ಲಿಂ ವಿರೋಧಿ ಎಂದರು. ರಂಗಭೂಮಿಯ ಬಗ್ಗೆ ತರಗತಿಯೊಂದನ್ನು ತೆಗೆದುಕೊಳ್ಳಲು ಅಲ್ಲಿ ಉಪಸ್ಥಿತರಿದ್ದ ಕಾರ್ನಾಡ್ ನೈಪಾಲ್ ಬಗ್ಗೆಯೇ ಉದ್ದುದ್ದ ಮಾತನಾಡಿದರು”!
ಸಿಎನ್್ಎನ್-ಐಬಿಎನ್ ಚಾನೆಲ್ ವೆಬ್್ಸೈಟ್್ನಲ್ಲಿ ಪ್ರಕಟಗೊಂಡ ವರದಿಯ ಈ ಮೊದಲನೇ ಪ್ಯಾರಾವೇ ಗಿರೀಶ್ ಕಾರ್ನಾಡ್್ರು ‘ದೊಡ್ಡ ನಾಟಕ’ ಮಾಡಿದರು ಹಾಗೂ ಅವರು ಅಲ್ಲಿಗೆ ಆಗಮಿಸಿದ್ದ ಉದ್ದೇಶವೇ ಬೇರೆ ಎಂಬುದನ್ನು ಸೂಚಿಸುತ್ತದೆ. ರಂಗಭೂಮಿ ಬಗ್ಗೆ ತರಗತಿ ತೆಗೆದುಕೊಳ್ಳುವಂತೆ ಇವರನ್ನು ಅಲ್ಲಿಗೆ ಆಹ್ವಾನಿಸಿದ್ದರೋ ಅಥವಾ ನೈಪಾಲ್ ಬಗ್ಗೆ ಮತ್ಸರವನ್ನು ಕಾರಿಕೊಳ್ಳುವುದಕ್ಕೆ ವೇದಿಕೆ ಮಾಡಿಕೊಡುತ್ತಿದ್ದೇವೆ ಬನ್ನಿ ಎಂದು ಕರೆದಿದ್ದರೋ? ಜೀವಮಾನದ ಸಾಧನೆಗಾಗಿ ‘ಲಿಟರೇಚರ್ ಲೈವ್್’ ಪುರಸ್ಕಾರವನ್ನು ನೈಪಾಲ್್ಗೆ ನೀಡಿದರೆ ಕಾರ್ನಾಡರ ಎದೆಯನ್ನು ಚುಚ್ಚಿದ್ದೇನು?
ಹೌದು, ಕಾರ್ನಾಡ್ ಹೇಳುವಂತೆ ನೈಪಾಲ್ ಭಾರತದ ಬಗ್ಗೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. “ಅವರ ಮೊದಲನೆಯ ಪುಸ್ತಕ ‘ಎ ವೂಂಡೆಡ್ ಸಿವಿಲೈಜೇಷನ್್’ನಲ್ಲೇ ಮುಸ್ಲಿಮರ ಮೇಲೆ ಅವರಿಗಿರುವ ಅತಿಯಾದ ದ್ವೇಷ ಕಾಣುತ್ತದೆ. ಪುಸ್ತಕದ ಶೀರ್ಷಿಕೆಯಲ್ಲಿ ಬರುವ ‘ವೂಂಡ್್’(ಗಾಯ) ಬಾಬರನ ಆಕ್ರಮಣದಿಂದಾಗಿ ಭಾರತದ ಮೇಲಾದ ಗಾಯವನ್ನು ಸೂಚಿಸುತ್ತದೆ. ಆ ಕೃತಿಯಿಂದ ಇಲ್ಲಿವರೆಗೂ ಆಕ್ರಮಣಕಾರರನ್ನು ತೆಗಳುವ ಒಂದು ಅವಕಾಶವನ್ನೂ ನೈಪಾಲ್ ಬಿಟ್ಟಿಲ್ಲ. ಐದು ಶತಮಾನಗಳ ಕಾಲ ಭಾರತವನ್ನು ಬರ್ಬರವಾಗಿ ದಮನ ಮಾಡಿದರು, ಬಡತನವನ್ನು ತಂದರು, ವೈಭವಯುತ ಹಿಂದು ಸಂಸ್ಕೃತಿಯನ್ನು ನಾಶ ಮಾಡಿದರು ಎಂದು ನೈಪಾಲ್ ಆರೋಪಿಸುತ್ತಾರೆ” ಎಂದರು ಕಾರ್ನಾಡ್. ಇಷ್ಟಕ್ಕೂ ಕಾರ್ನಾಡರಿಗೇನಾಗಿದೆ? ನೈಪಾಲ್ ಬರೆದಿದ್ದರಲ್ಲಿ ತಪ್ಪಾದರೂ ಏನಿದೆ?
ಪರ್ಷಿಯನ್ ಸಾಮ್ರಾಜ್ಯವನ್ನು ರೋಮನ್ನರು ಹಾಳುಗೆಡವಿದರು, ಗ್ರೀಕ್ ನಾಗರಿಕತೆಯನ್ನು ಕ್ರೈಸ್ತರು ನಾಶ ಮಾಡಿದರು ಎಂದು ಹೇಗೆ ಇತಿಹಾಸದಲ್ಲಿ ಹೇಳುತ್ತಾರೋ ಭಾರತವನ್ನು ಹಾಳುಗೆಡವಿದ್ದೂ ಘಜ್ನಿ-ಘೋರಿ, ತುಘಲಕ್ ಮುಘಲರು ಎಂದು ಹೇಳಿದರೆ ತಪ್ಪೇನು? ಅಲ್ಲ, ಬಾಬರನೇನು ಭಾರತವನ್ನು ಉದ್ಧಾರ ಮಾಡುವುದಕ್ಕೆ ಬಂದಿದ್ದಾ? ಹಾಗೆ ಮಾಡುವುದೇ ಅವನ ಉದ್ದೇಶವಾಗಿದ್ದರೆ, ಆತ ಜನಿಸಿದ ಉಜ್ಬೇಕಿಸ್ತಾನವನ್ನೇ (ಮಧ್ಯ ಏಷ್ಯಾ) ಉದ್ದಾರ ಮಾಡಬಹುದಿತ್ತಲ್ಲವೆ? ಆಕ್ರಮಣಕಾರರ ಬಗ್ಗೆ ಮಾಡುವ ಟೀಕೆ, ವಸ್ತುನಿಷ್ಠ ವಿಶ್ಲೇಷಣೆಗಳು ಭಾರತೀಯ ಮುಸ್ಲಿಮರ ಟೀಕೆ ಹೇಗಾದೀತು? ಮುಸ್ಲಿಮರನ್ನು ಟೀಕೆ ಮಾಡಿದ ವ್ಯಕ್ತಿಗೆ ಹೇಗೆ ಪುರಸ್ಕಾರ ಕೊಡುತ್ತೀರಿ ಎನ್ನುವುದು ಕಾರ್ನಾಡರ ತರ್ಕವೇ ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬರೆದ ‘ಥಾಟ್ಸ್ ಆನ್ ಪಾಕಿಸ್ತಾನ್್’ನಲ್ಲಿ ಮುಸಲ್ಮಾನರ ಮನಸ್ಥಿತಿ ಬಗ್ಗೆ ಅಂಬೇಡ್ಕರ್ ಹೇಳಿಲ್ಲವೆ? ಹಾಗಾದರೆ ಅವರಿಗೂ ‘ಭಾರತ ರತ್ನ’ ಕೊಡಬಾರದಿತ್ತು ಎನ್ನುತ್ತೀರಾ?
ಮುಂದುವರಿದು ಕಾರ್ನಾಡ್ ಹೇಳುತ್ತಾರೆ-’ತಾಜ್ ಸ್ಮಾರಕ ಮುಘಲ್ ಕಾಲದಲ್ಲಿ ಇದ್ದ ಹಿಂದು-ಮುಸ್ಲಿಂ ಶೈಲಿಯ ಸಮ್ಮಿಲನದ ಪ್ರತೀಕ (ಅರ್ಥಾತ್ ಹಿಂದು-ಮುಸ್ಲಿಮರು ಭಾಯಿ ಭಾಯಿ ಆಗಿದ್ದರು)’ ಎಂದು ಇತಿಹಾಸಜ್ಞೆ ರೊಮಿಲಾ ಥಾಪರ್ ಮಾಡಿದ ವಿಶ್ಲೇಷಣೆಯನ್ನು ಟೀಕಿಸುವ ನೈಪಾಲ್, ಅದು ಆಕ್ರಮಣಕಾರರ ದೌರ್ಜನ್ಯದ ಸಂಕೇತ ಎನ್ನುತ್ತಾರೆ’. ಈ ಮಾತಿನಲ್ಲಿ ತಪ್ಪೇನಿದೆ? ಮುಘಲರ ಸಾಮ್ರಾಜ್ಯಕ್ಕಿರುವುದು ದೌರ್ಜನ್ಯದ ಇತಿಹಾಸವೇ ಅಲ್ಲವೇ? ಕಾರ್ನಾಡರೇ, ಜೌರಂಗಜೇಬ್ ಯಾರು? ಆತ ಕೂಡ ಮುಘಲ್ ರಾಜನೇ ಅಲ್ಲವೆ? ವಾರಾಣಸಿಯ ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿ ಮಸೀದಿ ಕಟ್ಟಲು ಔರಂಗಜೇಬ್ 1669ರಲ್ಲಿ ಆದೇಶಿಸಿದನಲ್ಲ ಅದು ಹಿಂದು-ಮುಸ್ಲಿಂ ಸಮ್ಮಿಲನದ ಸಂಕೇತವೋ, ದೌರ್ಜನ್ಯದ ಪ್ರತೀಕವೋ? ಆತ ಹಿಂದುಗಳ ಮೇಲಷ್ಟೇ ವಿಧಿಸಿದ ತೆರಿಗೆ (ಜಝಿಯಾ) ಬಗ್ಗೆ ಯಾವ ವಿಶ್ಲೇಷಣೆ ಕೊಡುತ್ತೀರಿ ಜ್ಞಾನಪೀಠಿಗಳೇ?
‘ನೈಪಾಲ್ ಭಾರತದ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಒಂದು ಪುಸ್ತಕದಲ್ಲೂ ಸಂಗೀತದ ಉಲ್ಲೇಖವಿಲ್ಲ. ಭಾರತದಾದ್ಯಂತ ಸಂಚರಿಸಿದ್ದೇನೆ ಎನ್ನುವ ಅವರು ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ’ ಎಂದೂ ಹೇಳಿದ್ದಾರೆ. ಅಂದರೆ ಭಾರತವನ್ನು ಸಂಚರಿಸಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತವನ್ನೇ ಗ್ರಹಿಸದ, ಅದರ ಬಗ್ಗೆ ತಮ್ಮ ಪುಸ್ತಕಗಳಲ್ಲೆಲ್ಲೂ ಬರೆಯದ ವ್ಯಕ್ತಿ ಭಾರತವನ್ನು ಅರ್ಥಮಾಡಿಕೊಂಡಿರಲಾರ ಎಂಬುದು ಅವರ ಮಾತಿನ ಅರ್ಥ. ಇದೇ ಧಾಟಿಯಲ್ಲಿ ನಾವೂ ಜ್ಞಾನನಪೀಠಿ ಕಾರ್ನಾಡರನ್ನು ಕೇಳೋಣ. ನೈಪಾಲ್ ಭಾರತವನ್ನು ತಿರುಗಿದವರೇ ಹೊರತು ಭಾರತದಲ್ಲಿ ಜನಿಸಿದವರಲ್ಲ. ಆದರೆ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಇಲ್ಲಿನ ಭಾಷೆಗಳಲ್ಲೊಂದಾದ ಕನ್ನಡದಲ್ಲೇ ಬರೆದ ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಧಾನ ಅಂಗವಾದ ಶಿಲ್ಪಕಲೆಯ ಬಗ್ಗೆ ಹೇಳಿದ್ದೀರಿ ಸಾರ್?
ಈ ಭರತಭೂಮಿಯ ಇತಿಹಾಸ ಗ್ರಂಥಗಳಿಗಿಂತ ಹೆಚ್ಚಾಗಿ ಗೋಚರಿಸುವುದು ನಮ್ಮ ಶಿಲ್ಪಕಲೆಗಳಲ್ಲೇ ಅಲ್ಲವೆ? ಸಂಗೀತದ ಬಗ್ಗೆ ನೈಪಾಲ್್ರನ್ನು ಪ್ರಶ್ನಿಸುವ ನೀವು ಶಿಲ್ಪಕಲೆಯ ಬಗ್ಗೆ ಎಲ್ಲಿ ಬರೆದಿದ್ದೀರಿ? ಶಿಲ್ಪಕಲೆಯನ್ನೇ ಅರಿಯದವರು ಭಾರತವನ್ನು ಹೇಗೆ ಅರಿಯಲು ಸಾಧ್ಯ? ಜತೆಗೆ ಈ ದೇಶದ ಸಂಸ್ಕೃತಿ, ಸಂಸ್ಕಾರದೊಳಗೆ ಮಿಳಿತಗೊಂಡಿರುವ ವೇದಮಂತ್ರದ ಬಗ್ಗೆ ನೀವು ಯಾವ ಕೃತಿಯಲ್ಲಿ ಬರೆದಿದ್ದೀರಿ?
ಹೀಗೆ ಕೇಳಿದರೆ ಹೇಗೆ ಅಸಂಗತ ಎನಿಸುತ್ತದೋ ನೈಪಾಲರು ಭಾರತೀಯ ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದೂ ಅಷ್ಟೇ ಅಸಂಬದ್ಧವಾಗುವುದಿಲ್ಲವೆ? ಬರೆದಿಲ್ಲ ಎಂಬ ಮಾತ್ರಕ್ಕೆ ಗ್ರಹಿಸಿಲ್ಲ ಎಂದು ಹೇಗೆ ಹೇಳುತ್ತೀರಿ? ಗ್ರಹಿಸಿದ್ದನ್ನೆಲ್ಲ ಬರೆಯಲೇ ಬೇಕೆಂಬ ನಿಯಮವಿದೆಯೇ? ಬರೆದರಷ್ಟೇ ಅರ್ಥಮಾಡಿಕೊಂಡಿದ್ದಾರೆ ಎಂದೇ?
ಅದಿರಲಿ, 2008ರಲ್ಲಿ ಆಗಿನ ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ್ ಬಿದರಿಯವರು ಭಯೋತ್ಪಾದಕ ದಾಳಿಯ (ಜಿಲೆಟಿನ್ ಕಡ್ಡಿಗಳ ಸ್ಫೋಟ) ಹಿನ್ನೆಲೆಯಲ್ಲಿ, ಪಬ್್ಗಳಲ್ಲಿ ರಾತ್ರಿ 11 ಗಂಟೆ ನಂತರ ಲೌಡ್ ಮ್ಯೂಸಿಕ್ ಹಾಕಬಾರದು, ಬಾಗಿಲು ಮುಚ್ಚಬೇಕು ಎಂದು ಆದೇಶಿಸಿದಾಗ ನೀವು ಮಾಡಿದ್ದ ಪ್ರತಿಭಟನೆ ನೆನಪಿದೆಯೇ? ಪಬ್್ಗಳಲ್ಲಿ ಸಂಗೀತ ಕೇಳುವುದು ತಪ್ಪಾ? ನಡುರಾತ್ರಿವರೆಗೂ ಕೆಲಸ ಮಾಡುವವರು ವಿಶ್ರಮಿಸಿಕೊಳ್ಳಲು ಪಬ್ ಅಲ್ಲದೆ ಎಲ್ಲಿಗೆ ಹೋಗಬೇಕು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದನ್ನು ಮರೆತಿಲ್ಲಾ ತಾನೇ? ಪಬ್್ಗಳಲ್ಲಿ ಭಾರತೀಯ ಸಂಗೀತವನ್ನು ಪ್ಲೇ ಮಾಡುತ್ತಾರಾ ಕಾರ್ನಾಡರೇ? ನೀವು ಅದನ್ನೇ ನಮ್ಮ ಸಂಗೀತ ಎಂದು ಭಾವಿಸಿದ್ದರೆ ಟ್ರಿನಿಡಾಡ್್ನಲ್ಲಿ ಜನಿಸಿದ ನೈಪಾಲ್್ಗೆ ನಿಮಗಿಂತಲೂ ಹೆಚ್ಚು ಸಂಗೀತ ಜ್ಞಾನವಿದೆ ಎಂದು ಭಾವಿಸಬಹುದಲ್ಲಾ?!
ಅದಿರಲಿ, ನೈಪಾಲರ ಸಂಗೀತ ಪ್ರಜ್ಞೆ, ಗ್ರಹಿಕೆಯನ್ನು ಪ್ರಶ್ನಿಸುವ ನೀವು, ಸಂಗೀತ ಯಾವುದರ ಒಂದು ಅಂಗವಾಗಿದೆಯೋ ಆ ‘ಭಾರತೀಯತೆ’, ‘ಭಾರತೀಯ ಸಂಸ್ಕತಿ’ಯನ್ನು ಎಷ್ಟು ಪಾಲಿಸುತ್ತೀರಿ, ಗೌರವಿಸುತ್ತೀರಿ?
ಇದು ವೈಯಕ್ತಿವೆನಿಸಬಹುದು, ಆದರೆ ನಿಮ್ಮ ಆತ್ಮಚರಿತ್ರೆ ‘ಆಡಾಡ್ತಾ ಆಯುಷ್ಯ’ದಲ್ಲಿ ನೀವೇ ಸಾರ್ವಜನಿಕವಾಗಿ ಹೇಳಿರುವುದರಿಂದ ಪ್ರಸ್ತಾಪ ಮಾಡಬಹುದು. ನಿಮ್ಮ ಹಾಗೂ ನಿಮ್ಮ ಪತ್ನಿಯ ನಡುವೆ ಮದುವೆಗೂ ಮುನ್ನ 17 ವರ್ಷ ಪ್ರಣಯ ನಡೆದಿತ್ತು. ಆ ಅವಧಿಯಲ್ಲಿ ನೀವೇ ಬರೆದುಕೊಂಡಂತೆ ಇಬ್ಬರ ನಡುವೆ ಒಪ್ಪಂದವಾಗಿತ್ತು. ನೀನು ‘ಹೇಗೆ’ ಬೇಕಾದರೂ ಇರು, ನಾನು ‘ಹೇಗೆ’ ಬೇಕಾದರೂ ಇರುತ್ತೇನೆ! ಇಬ್ಬರ ನಡುವೆ ಯಾವುದೇ ಕಟ್ಟುಪಾಡುಗಳಿಲ್ಲ! ಅದರ ಗೂಢಾರ್ಥವೇನು ಸಾರ್?! ನೀವು ಮದ್ರಾಸ್್ನ ಆಕ್ಸ್್ಫರ್ಡ್ ಯೂನಿವರ್ಸಿಟಿ ಪ್ರೆಸ್್ನಲ್ಲಿ ಮ್ಯಾನೇಜರ್ ಆಗಿದ್ದಾಗ ಮಧ್ಯಾಹ್ನ ಊಟದ ಸಂದರ್ಭದಲ್ಲಿ ನಿಮ್ಮ ರೂಮಿಗೆ ಬರುತ್ತಿದ್ದ ವಿವಾಹಿತ ಮಹಿಳೆಯ ಬಗ್ಗೆ ಖುಲ್ಲಂಖುಲ್ಲಾ ಬರೆದುಕೊಂಡಿದ್ದೀರಿ. ಹಾಗಾದರೆ ಹೇಳಿ, ನಿಮಗೆ ಭಾರತೀಯ ಮೌಲ್ಯದ ಬಗ್ಗೆ ಯಾವ ಗೌರವವಿದೆ? ಭಾರತೀಯತೆ ಬಗ್ಗೆ ಏನು ಗೊತ್ತು? ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯತೆಯನ್ನು ಎತ್ತಿಹಿಡಿದಿದ್ದೀರಿ ಹೇಳಿ? ಅಂಜುಮಲ್ಲಿಗೆಯಲ್ಲಿ ಅಕ್ಕ-ತಮ್ಮನ ಕಾಮಕೇಳಿ ಬರೆದಿದ್ದೀರಲ್ಲಾ ಅದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಚಾರವೇ? ನೈಪಾಲ್ ಭಾರತೀಯತೆಯನ್ನು ಹುಡುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು, ನೀವು ಜೀವನದುದ್ದಕ್ಕೂ ಭಾರತೀಯತೆಯನ್ನು ತಿರಸ್ಕರಿಸುತ್ತಾ ಬಂದವರು. ನಿಮ್ಮಂಥವರಿಂದ ನೈಪಾಲ್ ಸಂಗೀತದ ಪಾಠ ಹೇಳಿಸಿಕೊಳ್ಳಬೇಕಾ? ನೈಪಾಲ್ ಭಾರತದಲ್ಲಿ ಹುಟ್ಟಲಿಲ್ಲ, ಆದರೆ ತಮ್ಮ ಪೂರ್ವಿಕರ ನಾಡಾದ ಭಾರತವನ್ನು ಶೋಧಿಸಲು ಬಂದರು. ಅವರದ್ದು ‘ಪ್ರವಾಸ ಕಥನ’ ಶೈಲಿ. ಭಾರತದಲ್ಲಿ ಕಂಡಿದ್ದನ್ನು ಬರೆದಿದ್ದಾರೆ. ಮುಸ್ಲಿಮರು ಯಾವ ದೇಶಕ್ಕೆ ಹೋದರೂ ಅಸಹಿಷ್ಣುಗಳು ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಅದು ಭಾರತೀಯರಾದ ನಮಗೆ ಗೊತ್ತಿರದ ವಿಚಾರವೇನು?
“The higher we soar the smaller we appear to those who cannot fly’ ಎಂಬ ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀಶೆಯ ಮಾತು ನಿಮಗೆ ಚೆನ್ನಾಗಿ ಅನ್ವಯವಾಗುತ್ತದೆ. ನೈಪಾಲ್ ಮಟ್ಟಕ್ಕೆ ಏರಲಾಗದೆ ಕೆಳಗೇ ಇರುವ ನಿಮಗೆ ಉನ್ನತಸ್ತರದಲ್ಲಿರುವ ನೈಪಾಲ್ ಸಣ್ಣ ವ್ಯಕ್ತಿಯಂತೆ ಕಾಣುವುದರಲ್ಲಿ ಯಾವ ಆಶ್ಚರ್ಯವಿದೆ? ನೀವು ಸಾಹಿತಿ, ನಾಟಕಕಾರನ ರೂಪದಲ್ಲಿರುವ ಅವಕಾಶವಾದಿ ರಾಜಕಾರಣಿಯಷ್ಟೇ. ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ಎಂದು ಆಗಿನ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ ಟೀಕಿಸಿದಾಗ ನೀವು ಟಿಪ್ಪು ಪರವಾಗಿ ಬೊಬ್ಬೆ ಹಾಕಿದಿರಿ. ನಿಮ್ಮ ವಾದವನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ವಾಕ್ಯ ವಾಕ್ಯವಾಗಿ ಸುಳ್ಳೆಂದು ನಿರೂಪಿಸಿದಾಗ ಭೈರಪ್ಪನವರ ‘ವಂಶವೃಕ್ಷ’ ಮತ್ತು ‘ತಬ್ಬಲಿಯು ನೀನಾದೆ ಮಗನೆ’ಗಳನ್ನು ನಿರ್ದೇಶನ ಮಾಡಿ ತಪ್ಪು ಮಾಡಿದೆ, ಅವು ಕಳಪೆ ಕೃತಿಗಳು ಎಂದಿರಿ. ನೀವು ಏನೂ ಆಗಿಲ್ಲದಾಗ ಹೆಸರು ಗಳಿಸಲು ಭೈರಪ್ಪನವರ ಕೃತಿಗಳು ಬೇಕಾದವು, ಜ್ಞಾನಪೀಠ ‘ವಿಜೇತ’ರಾದ ಕೂಡಲೇ ಅವು ಕಳಪೆ ಎನಿಸಿದವು. ಹಾಗೆಯೇ ಈ ಹಿಂದೆ ನೈಪಾಲ್್ಗೆ ನೊಬೆಲ್ ಬಂದಾಗ “Greatest living litterateur of Indian origin’ ಎಂದೆಲ್ಲ ಹೊಗಳಿ ಹತ್ತಿರಕ್ಕೆ ಹೋಗಿದ್ದ ನಿಮಗೆ ಈಗ ನೈಪಾಲ್ ಮುಸ್ಲಿಂ ವಿರೋಧಿಯಂತೆ ಕಾಣುತ್ತಿದ್ದಾರೆ. ಇಂತಹ ಧೋರಣೆಯಲ್ಲಿ ಕಾಣುವುದು ನಿಮ್ಮ ವ್ಯಕ್ತಿತ್ವದ ‘ಒಡಕಲು ಬಿಂಬ’ವೇ ಅಲ್ಲವೆ?
ಇಂಥ ನಿಮ್ಮ ಮನಸ್ಥಿತಿ ಅರ್ಥವಾದ ಕಾರಣದಿಂದಲೇ, ಮುಂಬೈ ಲಿಟರರಿ ಫೆಸ್ಟ್್ನ ಆಯೋಜಕರಾದ ಅನಿಲ್ ದಾರ್ಕರ್ ‘ನೈಪಾಲ್ ಬಗ್ಗೆ ಕಾರ್ನಾಡರು ಮಾಡಿದ ದಾಳಿ ಕಂಡು ನಮಗೇ ದಿಗ್ಭ್ರಮೆಯಾಯಿತು. ಇಷ್ಟಕ್ಕೂ ನಾವು ಅವರನ್ನು ಕರೆದಿದ್ದು ತಮ್ಮ ವೈಯಕ್ತಿಕ ರಂಗಯಾತ್ರೆಯ ಬಗ್ಗೆ ಮಾತನಾಡಿ ಎಂದೇ ಹೊರತು, ನೈಪಾಲ್್ಗೂ ಅವರಿಗೂ ಯಾವುದೇ ಸಂಬಂಧವಿರಲಿಲ್ಲ” ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡದ ಕಡೆ ನಿಮ್ಮ ‘ಕನ್ನಡ’ದ ಬಗ್ಗೆ ಅಲ್ಲಿನ ಸಾಹಿತಿ ಮಂದಿ ಹೇಳಿಹೇಳಿಕೊಂಡು ಪಕಪಕ ನಗುತ್ತಾರೆ. ಕಾರ್ನಾಡ್ ಬರೆದ ಕನ್ನಡ(?)ವನ್ನು ಕನ್ನಡಕ್ಕೇ ತರ್ಜುಮೆ ಮಾಡಬೇಕು ಅಂತ. ಈ ಕೆಲಸವನ್ನು ಬದುಕಿರುವಷ್ಟು ಕಾಲ ಕೀರ್ತಿನಾಥ ಕುರ್ತಕೋಟಿ ಅವರು ಮಾಡಿದರು. ಅವರ ನಿಧನದ ನಂತರ ನೀವು ಬರೆದಿದ್ದು ಅಷ್ಟರಲ್ಲೇ ಇದೆ.
ನಿಮ್ಮ ಪ್ರಚಾರದ ನಾಟಕವನ್ನು ಸಾಕು ಮಾಡ್ರೀ ಕಾರ್ನಾಡರೇ. ಇಲ್ಲವೇ ನೇರಾನೇರ ಚರ್ಚೆಗೆ ಬನ್ನಿ. ತುಫಾಕಿ ಹಾರಿಸಿ ಓಡಿಹೋಗುವ ಬುದ್ಧಿಬೇಡ. ಅನ್ಯರ ಬಗ್ಗೆ ಅವಹೇಳನಕಾರಿಯಾಗಿ ‘ಆಡಾಡ್ತಾ ಆಯುಷ್ಯ’ ಕಳೆದಿದ್ದು ಸಾಕು!
yes nivu hellidu nija… namma desa yake higide antha nodidre adke adke intha (budijeevigalu) alla alla ajnannigale karana.. ivari desa,bhashe, yellavannu halu madidare… thumba bejaraguthe inthavaru yake namma pangadadalli hutidare antha…
Ee “samagra saahitya”kke jnanapeeta padeda ella sahitigala bagge nanage endinindalu samshaya ide. Avarige ‘jnanapeeta’ sikkiddaadaru hege endu.
Uttama baraha pratapare dhanyavaadagalu.
one more best article. . . right about S L bairappa once,we wanna know about him.
ಶà³à²°à³€ ಪà³à²°à²¤à²¾à²ªà³ ಸಿಂಹ,
ನಿಮà³à²® ನೇರ ಧೀರ ಅà²à²¿à²µà³à²¯à²•à³à²¤à²¿à²¯à²¨à³à²¨à³ ಗಮನಿಸà³à²¤à³à²¤à²¿à²¦à³‡à²¨à³†. ಅà²à²¿à²¨à²‚ದನೆ. ಈ ಬಗà³à²—ೆ ಕನà³à²¨à²¡à²ªà³à²°à²à²¦à²²à³à²²à²¿à²¨ ನಿಮà³à²® ಲೇಖನ ಹಾಗೠಇತರರ ಮಂಡನ ಖಂಡನಗಳನà³à²¨à³ ಗಮನಿಸಿದಾಗ, ಈ ಸಾಹಿತà³à²¯ ಸಾಂಧರà³à²à²¿à²•à²¦à²²à³à²²à²¿ ಇಂದೠಡಿ.ವಿ.ಜಿ ನಮà³à²®à³Šà²‚ದಿಗಿದà³à²¦à²¿à²¦à²°à³† ಹೀಗೆನà³à²¨à³à²¤à³à²¤à²¿à²¦à³à²¦à²°à³‡ ! ಎಂಬ ಕಲà³à²ªà²¨à³†à²¯ à²à²¦à³ ಪದà³à²¯à²—ಳà³.
ಜà³à²žà²¾à²¨ ಪಿತà³à²¥
ಎಷà³à²Ÿà²¨à³‹à²¦à²¿à²¦à²°à³‡à²¨à³? ಬರೆದೠಬೀಗಿದರೇನà³?
ನಷà³à²Ÿà²—ೊಳದೊಳದೋಷದಹಮಿಕೆಯ ಬೀಜ
ಗಷà³à²Ÿà³à²¹à²¿à²¡à²¿à²¦à²¾à²— ಮತಿ ಹತ ಸೂಕà³à²·à³à²®à²à²¾à²µà²—ಳà³
ಸà³à²ªà²·à³à²Ÿà²¬à²¾à²¹à³à²¯à²¾à²šà²°à²£à³† – ಬೆಪà³à²ªà³à²¬à³Šà²®à³à²®
ಆಟಕದಿ ನೋಟಕದೊಳಬà³à²¬à²°à²ªà³à²°à²šà²¾à²°à²¦à²²à²¿
ಮಾಟದಿಂ ಜನಕೆ ವಿà²à³à²°à²®à³† ಮà³à²¸à³à²• ತೊಡಿಸಿ
ನಾಟಕವನಾಡಿಸà³à²¤ ತಾನಪà³à²°à²¤à²¿à²®à²¨à³†à²¨à³à²µ
ಬೂಟಕವಶಾಶà³à²µà²¤à²µà³Š – ಬೆಪà³à²ªà³à²¬à³Šà²®à³à²®
ಆಳಕಿಳಿಯದೆ ತಳದ ವಸà³à²¤à³à²µ ವಿಮರà³à²¶à²¿à²¸à³à²¤
ನಾಳಿನಾಸೆಗೆ ಹೊಗಳೊ,ದೂಷಿಸಿಯೋ, ಮೌನ
ಗಾಳಗಳ ಬಿಸà³à²¤à³à²¤ ಹೊಂಚà³à²¤à³à²¤ ಸà³à²µà²‚ತಿಕೆಯ
ಬೇಳೆಗಳ ಬೇಯಿಸà³à²µ – ಬೆಪà³à²ªà³à²¬à³Šà²®à³à²®
ಖಂಡಿಸದೆ ವಿಷಯವನೠವà³à²¯à²•à³à²¤à²¿à²¯à²¨à³ ನಿಂದಿಸà³à²µ
ಬಂಡಾಯ ಸಲà³à²²à³à²µà³à²¦à³† ಸತà³à²¯à²¤à²°à³à²•à²¦à³Šà²³à³
ಮೊಂಡಾದ ಮತಿ ಯತಿಜà³à²žà²¾à²¨à²ªà²¿à²¤à³à²¥à²¦ ಫಲವೆ
ಚಂಡಾಲà²à²¾à²·à³†à²—ಳೊ – ಬೆಪà³à²ªà³à²¬à³Šà²®à³à²®
ಕನà³à²¨à²¡à²¦à³Šà²³à³†à²·à³à²Ÿà³ ಕವಿಗಳ ನà³à²¡à²¿ ನೆನಪಿನಲà³à²²à²¿à²¹à³à²¦à³?
ಚಿನà³à²¨à²•à³‚ ಕಬà³à²¬à²¿à²£à²•à³à²®à³Šà²‚ದೆ ತಕà³à²•à²¡à²¿à²¯à³‡?
ರನà³à²¨ ಪಂಪನೊ ಬೇಂದà³à²°à³† ಡೀವೀಜಿಯೇಂ ನಿಲಲà³
ನಿನà³à²¨ ನೆನಪà³à²³à²¿à²¯à³à²µà³à²¦à³† – ಬೆಪà³à²ªà³à²¬à³Šà²®à³à²®
“ಕà³à²°à²¿à²¤à³‹à²¤à²¦à³†à²¯à³à²‚ ಕಾವà³à²¯à²ªà²°à²¿à²£à²¤ ಮತಿಗಳ೔ ಎಂದೠಹೇಳà³à²¤à³à²¤à²¾à²¨à³† ನಮà³à²® ಕವಿರಾಜಮಾರà³à²—ಕಾರ ಕನà³à²¨à²¡à²¿à²—ರ ಬಗà³à²—ೆ. ಅವನೠಅà²à²¿à²®à²¾à²¨à²¦à²¿à²‚ದ ಹೇಳಿದà³à²¦à²¨à³à²¨à³ ತಮà³à²® ಬಗà³à²—ೆ ವà³à²¯à²‚ಗವಾಗಿ ಹೇಳಬೇಕಾಗಿದೆ. ಸà³à²µà²¤à²‚ತà³à²° à²à²¾à²°à²¤à²¦à²²à³à²²à²¿ ಯಾರೠಯಾರನà³à²¨ ಬೇಕಾದರೂ ಟೀಕಿಸಬಹà³à²¦à³ ಎನà³à²¨à³à²µà³à²¦à²•à³à²•à³† ತಮà³à²® ಅà²à²¿à²µà³à²¯à²•à³à²¤à²¿ ಸà³à²µà²¾à²¤à²‚ತà³à²°à³à²¯à²µà²¨à³à²¨à³ ಸೀಮಿತಗೊಳಿಸಿಕೊಳà³à²³à³à²µà³à²¦à²¾à²¦à²°à³†, ತಮà³à²® ಬರೆಹವನà³à²¨à³ ಓದಿ, ಮರೆತೠಸà³à²®à³à²®à²¨à²¾à²—ಬಹà³à²¦à³‡à²¨à³‹! “à²à²¾à²°à²¤à³€à²¯ ಮೌಲà³à²¯”ಗಳನà³à²¨à³†à²²à³à²² ಅರೆದೠಕà³à²¡à²¿à²¦à²¿à²°à³à²µà²µà²° ಹಾಗೆ ಮಾತನಾಡà³à²µ ತಾವà³, ಹಾಗಂದರೇನೠಎಂಬà³à²¦à²¨à³à²¨ ಬಿಡಿಸಿ ಹೇಳà³à²µ ಕೆಲಸ ಮಾಡà³à²¤à²¿à²°à³‹? “ಅಂಜà³à²®à²²à³à²²à²¿à²—ೆಯಲà³à²²à²¿ ಅಕà³à²•-ತಮà³à²®à²¨ ಕಾಮಕೇಳಿ ಬರೆದಿದà³à²¦à³€à²°à²²à³à²²à²¾ ಅದೠà²à²¾à²°à²¤à³€à²¯ ಸಂಸà³à²•à³ƒà²¤à²¿à²¯à²²à³à²²à²¿ ಹಾಸà³à²¹à³Šà²•à³à²•à²¾à²—ಿರà³à²µ ವಿಚಾರವೇ?” ಎಂದೠಪೆದà³à²¦à³à²ªà³†à²¦à³à²¦à²¾à²—ಿ ಕೇಳà³à²µ, ವಿಶà³à²µà³‡à²¶à³à²µà²° à²à²Ÿà³à²Ÿà²° ಕೃಪಾಕಟಾಕà³à²·à²¦à²¿à²‚ದ ರಾಜà³à²¯à³‹à²¤à³à²¸à²µ ಪà³à²°à²¶à²¸à³à²¤à²¿, ಸೈಟೠಮನೆ ಗಿಟà³à²Ÿà²¿à²¸à²¿à²•à³Šà²‚ಡೠಪà³à²²à²¿à²Ÿà³à²œà²°à³ ಪà³à²°à²¶à²¸à³à²¤à²¿ ಪಡೆದಿರà³à²µ ಪತà³à²°à²•à²°à³à²¤à²¨ ಹಾಗೆ ಬೀಗà³à²µ ತಮà³à²®à²‚ತವರಿಗೆ à²à²¨à³ ಹೇಳಬೇಕà³? ಕಾರà³à²¨à²¾à²¡à²° ಟೀಕೆಗಳಲà³à²²à²¿ ಸà³à²³à³à²³à³‡à²¨à³ ಹà³à²°à³à²³à³‡à²¨à³ ಎಂಬà³à²¦à²¨à³à²¨à³ ಒರೆಹಚà³à²šà³à²µ ಕೆಲಸ ಮಾಡಬೇಕೇ ಹೊರತà³, “ಕೂತಲà³à²²à³‡à²Ÿà³€à²•à³†à²®à²¾à²¡à³à²µà²µ”(armchair critic)ನಂತೆ ಆಡಬಾರದà³. “ಹà³à²¬à³à²¬à²³à³à²³à²¿-ಧಾರವಾಡದ ಕಡೆ ನಿಮà³à²® ‘ಕನà³à²¨à²¡â€™à²¦ ಬಗà³à²—ೆ ಅಲà³à²²à²¿à²¨ ಸಾಹಿತಿ ಮಂದಿ ಹೇಳಿಹೇಳಿಕೊಂಡೠಪಕಪಕ ನಗà³à²¤à³à²¤à²¾à²°à³†” ಎಂದೠಹೇಳà³à²¤à³à²¤à³€à²°à²²à³à²², ಎಷà³à²Ÿà³ ಮಂದಿ ಸಾಹಿತಿಗಳೠಗೊತà³à²¤à²¿à²¦à³à²¦à²¾à²°à³‡ ತಮಗೆ? ಕà³à²°à³à²¤à²•à³‹à²Ÿà²¿à²¯à²¨à³à²¨ ಓದà³à²µ ಕೆಲಸವನà³à²¨à³‡à²¨à²¾à²¦à²°à³‚ ಮಾಡಿದà³à²¦à³€à²°à³‹ ಅಥವಾ ತಮà³à²® ಗà³à²°à³à²—ಳಾದ à²à²Ÿà³à²Ÿà²°à³ ಎಂದೋ ಆಡಿದà³à²¦à²¨à³à²¨à³ ಹಾಗೆಯೇ ಇಲà³à²²à²¿ ಗಿಳಿಪಾಠಒಪà³à²ªà²¿à²¸à³à²¤à³à²¤à²¿à²°à³à²µà²¿à²°à³‹? “ತನà³à²¨ ಬಣà³à²£à²¿à²¸à²¬à³‡à²¡, ಇದಿರ ಹಳಿಯಲà³à²¬à³‡à²¡” ಎಂಬ ನಮà³à²® ವಚನಕಾರರ ಮಾತನà³à²¨ ಒಂಚೂರೠನೆನಪಲà³à²²à²¿à²Ÿà³à²Ÿà³à²•à³Šà²‚ಡà³à²°à³† à²à²¨à²¾à²¦à³à²°à³‚ ಸಾರà³à²¥à²•à²µà²¾à²¦ ಕೆಲಸ ಮಾಡಬಹà³à²¦à³. ಇಲà³à²²à²¦à²¿à²¦à³à²¦à²°à³†, ಜೀವಮಾನವಿಡೀ ಹೀಗೆ ಅವರಿವರನà³à²¨ ಅಂದà³à²•à³Šà²‚ಡà³, ಆಡಿಕೊಂಡೇ ಕಾಲಕಳೆಯಬೇಕಾಗà³à²¤à³à²¤à³†…
ಎಲà³à²² ಒಳà³à²³à³†à²¯à²¦à²¾à²—ಲಿ…
Shabash pratap, sariyaad jagakke fit ago Haage ittiddiya
CHannaagi thuppikkidiraa Mr. Simhaji
Girish karnad alla Nari Karnad
Girish Karnad is a man interested in exposing cheap gimiks and getting undue publicity
Hi Prathap,
Very Nice, I learnt something about history.
keep it up.
Regard’s
Umesh
Dear Pratap,
A beautiful article
Bullshit to these so called pseudoseculiarists.
Mr. karnad, we feel ashamed to call you an INDIAN.
you seems to be out of your mind and responsibilities.
In Kannada there is a PROVERB
aravattakke arlu maralu,
You are too old, get out of this country, if you really love muslims so much, just go to Pakistan, Afghanistan, nd praise.
But Naipaul is free to express his respect and concern to the country of his origin.
and what are you doing, may be searching for a back door entry into Politics
ಅಸಾದà³à²¦à³à²¦à³€à²¨à³ ಓವೈಸಿ – ಒಂದೠವೇಳೆ ಬಾಂಗà³à²²à²¾ ಮà³à²¸à³à²²à²¿à²®à²°à²¨à³à²¨à³ ವಾಪಸೠಕಳà³à²¹à²¿à²¸à²¿à²¦à²°à³† ಮà³à²¸à²²à³à²®à²¾à²¨ ಯà³à²µà²•à²° ಮೂಲà²à³‚ತೀಕರಣಕà³à²•à³† ಸಿದà³à²§à²°à²¾à²—ಿ ಎಂದೠಆಗಸà³à²Ÿà³ 8 2012 ರಂದೠಸಂಸತà³à²¤à²¿à²¨à²²à³à²²à²¿ ಇಡೀ ದೇಶಕà³à²•à³‡ ಧಮಕಿ ಹಾಕà³à²¤à³à²¤à²¿à²¦à³à²¦à²°à³†, ದೇಶದà³à²°à³‹à²¹à²¿ ಮಾತà³à²—ಳನà³à²¨à²¾à²¡à³à²¤à³à²¤à²¿à²¦à³à²¦à²°à³† à²à²•à³† ಗಿರೀಶೠಕಾರà³à²¨à²¾à²¡à³ ರವರೠಯಾವà³à²¦à³† ಪà³à²°à²¤à²¿à²•à³à²°à²¿à²¯à³† ಕೊಡದೆ ಕà³à²³à²¿à²¤à³ ಕೊಂಡಿದà³à²¦à²°à³?
sir i would like to ask why dont u send this note to THE HINDU paper or any national english daily,bcz some papers have been publishing articles which are justifing Karnad’s
view…i hope u make effort in this,,please
Normal people say 3 + 2 = 5. But Karnad & some so called intellectuals say that it is not 5 but it is 6. Because we are the Jnana Peetha awardees, so we must be different from normal people.
Normally Jnana Peetha award will add the value of for those who got the award. But government has spoiled the value of Jnana Peetha by awarding it to Mr. Karnad
Karnad protests when naxals dies out of police bullets but he wont talk anything when police dies out of the naxal bullet.
So we should not give special attention to their headlong statements
Beautiful. Karnad should understand the real Indian history.
you are correct i read the karnada in very young age yayathi, hittina hunja, anju mallige, hayavadana etc in every work he present just unsocial things afterwards i never try to read atleast on article of karnada he is very friend of our family but i doesn’t like im bit let him bark ananthamurthy and karnada both are cheaprated writers so i advice them to write some articles for playboy and other magzines………
super sir,,kaarnadnantha aviveki buddi jeevige ,bharatheyatheya paata kalisidderi,bharatadalli hutti ,elliya anna undu ,thayege droha maduva thaye gandarege ,buddi helalu neve agabeku,.hats up
Ivarella…ondu hanta talupida nantara yakingadtaro…kevala prachar padeyuva gimikka..?
Ivarigella enagide…kevala prachar padeyodakkagine higena…
its really true karnaad obba avakaashavaadi raajakarani iddante. bharatadalli hutti baratiyaragallikke anarha vyakti.
Hi Prathap,
I liked your column again. If he is educated he should go deep into history and realize it rather than to please some one, one should not comment negatively.
I would love to translate this article to English just to spread the word around! All Indians need to know that Naipul is not an anti-Muslim, communal writer.
karnadara barahagalannu odidaga nijakku eeta obba adarsha vyakthi yenisittu adareega ivara ee reetiya helike galinda ‘barahakku ivara badhukigu sambanda illaveno yenisuttide”.
Impressive article. This man karnad behaves likes a politician.
ಕಾರà³à²¨à²¾à²¡à²°à³ ಒಬà³à²¬ ಹಿರಿಯ, ಗೌರವಾನà³à²µà²¿à²¤, ಅತೀ ಬà³à²¦à³à²§à²¿à²µà²‚ತ, ಅವಕಾಶವಾದಿ ಬರಹಗಾರ ಅನà³à²¨à³‹à²¦à²¨à³à²¨ ಸಿಂಪಲà³à²²à²¾à²—ಿ ತಿಳà³à²¸à²¿à²¦à³à²¦à³€à²°
Antavarige tavu secular anta kareisi kolla beku anta kevala vandu dharma or dharmadavaranna hiyalisuva khayali.. Duradrastakke Bharatada tumba antavare iddare.. Ivaru antavara vandu pratirupa..
wow, amazing article sir…. please tell this people frequently to keep quite. i think they can’t digest thier food without teasing people like modi, naipal or etc who is doing good to this country.
Good One.
pratapji,,,, namma baggge olle matdidre vicharvadigala kannu kempu yeke agutthe,,,,,, ? nijvaglu nobel puraskrtaru adida mathu satya kaleda savira varshagalli baratha da mele nijvaglu praharane agirodu…………….. thumba olle lekana
ನಮà³à²® à²à²¾à²°à²¤à²¦à³‡à²¶à²µà³ ಹಾಳಗಲೠಈ ಪತà³à²°à²•à²°à³à²¤à²°à³ ಕಾರಣ ಪತà³à²°à²¿à²•à²¾à²•à²¾à²°à²°à³‡ ಮೊದಲನೇ ದೇಶ ದà³à²°à³‹à²¹à²¿à²—ಳೠಇವರೠಯಾವ ದೇಶದಲà³à²²à²¿ ಈ ಅವಿದà³à²¯à²¾à²µà²¿à²¦à³à²¯à²¾à²µà²‚ತರಾದ ಇವರೠಸರಿಯಾಗಿರà³à²¤à³à²¤à²¾à²°à³‹, ಅವರೠಸರಿಯಾಗಿದà³à²¦à²°à³‡, ಆ ದೇಶ ರಾಜಕೀಯವಾಗಿ ನà³à²¯à²¾à²¯ ಧರà³à²® ( ಧಾರà³à²®à²¿à²•à²µà²¾à²—ಲà³à²² ) ಶಿಸà³à²¤à³ ಗಳಿಂದ ಸಂವೃದà³à²§à²¿à²¹à³Šà²‚ದಿ ಆ ದೇಶದ ಸà³à²¤à³à²¤à²²à³ ಸà³à²‚ದರದಿ ಸà³à²–ದಿ ಸà³à²ªà³à²°à²¸à²¿à²¦à³à²§à²µà²¾à²—ಿ ಸà³à²à²¿à²•à³à²·à³† ಸà³à²à²¦à³à²°à²¤à³† ಸà³à²šà²¿à²¤à³à²µà²¦à²²à²¿ ಸà³à²ªà²¥à²¦à²²à³à²²à²¿ ಸà³à²§à²¾à²°à²£à³† ಕಂಡೠಬಹೠà²à²¤à³à²¤à²°à²•à³à²•à³† ಹೋಗಬಹà³à²¦à³. ಆದರೇ, ನಮà³à²®à²¦à³‡à²¶à²¦ ಪತà³à²°à²¿à²•à³†à²—ಾರರೠನಾಚಿಕೆಗೇಡಿನ ಜನ ಹಣಕà³à²•à³‚ , ಗೌರವಕà³à²•à³‚, ಅಧಿಕಾರಕà³à²•à³‚ , à²à²¯à²•à³à²•à³‚ ಹೆದರಿ à²à²¯à²¦à²¿à²‚ದ ಬರೆಯà³à²¤à³à²¤à²¾à²°à³†. ಈ ದೇಶದ ಜನ, ಸಮಾಜ, ವಿದà³à²¯à²¾à²…ವಿದà³à²¯à²¾à²µà²‚ತರೠಸಂಕà³à²šà²¿à²¤ à²à²¾à²µà²¨à³†à²¯à³à²³à³à²³à²µà²°à²¿à²‚ದ ಹೊರಗಿನ ಪತà³à²°à²¿à²•à³†à²—ೆ ಅವಕಾಶ ಸಿಗದೇ ಈ ದೇಶ ಅಂಧಪತನಕà³à²•à³† ಕಾರಣವಾಗಿದೆ, ಅದರಿಂದಲೇ ನಾವೠಬಯಿಸಿದ ಹೊರಗಿನವರೠವಿದೇಶಿ ಪತà³à²°à²•à²°à³à²¤à²°à³ ಬಂದಿದà³à²¦à²°à³‡, ಈ ನೋಟವಿರà³à²¤à²¿à²°à²²à²¿à²²à³à²² ಈ ದೇಶದ à²à²µà²¿à²·à²¤à³à²•à²¾à²² ಸà³à²à²¦à³à²°à²µà²¾à²—ಿರà³à²¤à³à²¤à²¿à²¤à³à²¤à³.
à²à²¾à²°à²¤à³€à²¯ ಪತà³à²°à²•à²°à³à²¤à²° ತಪà³à²ªà³à²—ಳನà³à²¨à³ ಹೇಳಲೠಹೋದರೇ ದೊಡà³à²¡ ಪಟà³à²Ÿà²¿à²¯à²¨à³à²¨à³‡ ಮಾಡಬೇಕಿರà³à²¤à³à²¤à²¦à³†. ಮà³à²‚ದೆ ನೀವಾಗಿ ಕೇಳಿದರೇ ಬರೆಯà³à²¤à³à²¤à³‡à²¨à³†.
Super Pratap,
ನಿಮà³à²® ಪà³à²°à²šà²¾à²°à²¦ ನಾಟಕವನà³à²¨à³ ಸಾಕೠಮಾಡà³à²°à³€ ಕಾರà³à²¨à²¾à²¡à²°à³‡…,
hi.. good article
Very nice Prathap,
You inspire us and motivate us to be Indian and a Hindu.
budhijivi=budhibrame
prathap sima is a mad
your bethale jagathu 9th edition is really awesome.And your Narendra modi book is enthusiastic…………!
Sir,
I am really speechless after reading this article. I really appreciate your guts and courage to publish the truth and not giving a damn to anybody. Please keep it up. You have to trust me on the fact that I got goose bumps while reading this article. I strongly feel MR. Girish Karnad doesnt deserve Gnanapeeta award or any other awards. Whatever questions you asked Mr. Girish are very much justifying and true. Let him answer if he is a real Indian. I truly thank you from my heart for this article. You are just amazing. God bless you.
Regards,
Prakash
True analysis Pratap. Karnad will never come for open debate. Ivathu jnanave ello idhe, peethave ello idhe … peethada mele jnana illa !! nijavada jnana iravrige peethada chinthe irolla …. karnad obba samayasadhaka ..ivarigella devare ondu daari thorisbeku.
Great Brother! Amazing article!
karnad will be awarded VC post in next couple of years for licking secularists boots
Great article Mr Pratap.. … Keep writing these kind of articles…
If karnad has guts, then he will come for open Debate with u…..
Awesome Pratap, you just know how to hit a Sixer when someone bowls a “bad” delivery. Hats off and keep going……
Dear Shri Pratap Simha
You have been very aptly named. One should only be a lion to speak in bold terms.
Keep it up.
let him write a book which is valuable like naipal……then speak…….otherwise a dog also bark on elephant…..that’s it……
Well, I have not read Naipaul. but I have read Karnad’s. First of all he is a good play write. the topics has generally surrounded around sexuality in some plays. But that does not mean it is unhealthy or bad. Sexuality is an integral part of every one and has different dimensions. Making an interospection into these is important. And talking about indian ‘values’, it was we who gave the world’s first sex book “kamasutra” and look at the walls of many ancient indian temples, you find nude people and sex positions. Well, they may have considered it as art. But these days the so called “cultural policemen” are viewing this art which is still existing, as “unethical or not cultural”. We are free humans and need to learn or explore everything possible, regardless of which culture or tradition it belongs to. to summarize, we need to respect karnad atleast for his works (also as an eminent theatre director). But yes, as Pratap said, karnad needs attention now and then and he does that in a bad way. Same with ananthamurthy. But his “bhaarateepura’ is one among the most inspiring books I have ever read..
Pratap sir, ನಿಮà³à²® ಲೇಖನ ಓಂದà³à²°à³€à²¤à²¿ ಸà³à²«à³‚ರà³à²¤à²¿ ನನಗೆ. ನಿಮà³à²® ವಿಚಾರಗಳೠಸತà³à²¯à²•à³à²•à³† ಯಾವತà³à²¤à³‚ ಹತà³à²¤à²¿à²°à²µà²¿à²°à³à²¤à³à²µà³†. ಅನà³à²®à²¾à²¨à²µà²¿à²²à³à²². ಆದರೆ ಯಾರಮೇಲಾದà³à²°à³ ನೀವೠಅà²à²¿à²ªà³à²°à²¾à²¯à²¿à²¸à³à²µà²¾à²— ಸà³à²µà²²à³à²ª ಎಚà³à²šà²°à²µà²¹à²¿à²¸à²¿. ಸಾಹಿತಿಗಳೠಬà³à²¦à³à²§à²¿à²œà³€à²µà²¿à²—ಳೠಇರಬಹà³à²¦à³. ಆದರೆ ನಿಸà³à²µà²¾à²°à³à²¥à²¿à²—ಳೠಅನà³à²²à²¿à²•à³à²•à²¾à²—ದà³. ನಿಜ, ವರà³à²¤à²®à²¾à²¨à²•à³à²•à³† ಅವರಿಂದ ತಪà³à²ªà³à²—ಳೠಆಗಿರಬಹà³à²¦à³. ಅದೠಅವರ ಅವಕಾಶವಾದಿತನ ಬಿಡಿ. ಆದರೆ ಹಿಂದೆ ಅವರೠಸಾಧಿಸಿದà³à²¦ ವರà³à²šà²¸à³à²¸à²¨à³à²¨à³ ಪà³à²°à²¶à³à²¨à²¿à²¸à³à²µ ದà³à²¸à³à²¸à²¾à²¹à²¸ ನಾವೠಮಾಡಬಾರದà³. ನಮà³à²® ಘನತೆಯನà³à²¨ ನಾವೇ ಹಳಿದà³à²•à³Šà²³à³à²³à³à²µà³à²¦à³ ಬೇಡ. ಬà³à²¦à³à²§à²¿à²œà³€à²µà²¿à²—ಳೠಅನಿಸಿಕೊಂಡ ಕೆಲವರಿಗೆ ವೈಯಕà³à²•à²¿à²• ಹಿತಾಸಕà³à²¤à²¿ ಮà³à²–à³à²¯à²µà²¾à²—ಿರà³à²¤à³à²¤à³†. ವಿವಾದಗಳನà³à²¨à³ ಹà³à²Ÿà³à²Ÿà³à²¹à²¾à²•à²¿ ಪà³à²°à²¸à²¿à²¦à³à²§à²°à²¾à²—à³à²²à²¿à²•à³à²•à³† ನೊಡà³à²¤à²¾à²°à³† ಬಿಡಿ. ನಿಮà³à²® ನೇರ ನà³à²¡à²¿ ನನಗೆ ಯಾವತà³à²¤à³‚ ಇಷà³à²Ÿ. ನಿಮà³à²® ಬರಹ ಹೀಗೆಯೇ ಮೊನಚಾಗಿರಲಿ…
ಮಾನà³à²¯ ಕà³à²®à²¾à²° ರವರೆ “ತನà³à²¨ ಬಣà³à²£à²¿à²¸ ಬೇಡ ಇದಿರ ಹಳಿಯಲೠಬೇಡ” ಎಂದೠಪà³à²°à²¤à²¾à²ªà³ ಸಿಂಹರವರಿಗೆ ಬà³à²¦à³à²¦à²¿à²µà²¾à²¦ ಹೇಳಿದà³à²¦à³€à²° ಸರಿ ಆದರೆ ಅದೠತಮಗೂ ಅನà³à²µà²¯à²µà²¾à²—à³à²¤à³à²¤à²¦à³† ಎಂದೠತಮಗೆ ಗೊತà³à²¤à²¿à²²à³à²²à²µà³‡..? ವಾಕೠಸà³à²µà²¾à²¤à²‚ತà³à²° ಬೇರೆ, ಸà³à²µà³‡à²šà³à²šà²¾à²šà²¾à²° ಬೇರೆ. ಪà³à²°à²¤à²¾à²ªà³ ಸಿಂಹರವರ ವಾಕೠಸà³à²µà²¾à²¤à²‚ತà³à²°à²¦ ಇತಿಮಿತಿಯಲà³à²²à³‡ ಕಾರà³à²¨à²¾à²¡à²°à²¿à²—ೆ ಪà³à²°à²¶à³à²¨à³† ಕೇಳಿದà³à²¦à²¾à²°à³†. ಅವರೠಕಾರà³à²¨à²¾à²¡à²° ವೈಯà³à²•à³à²¤à²¿à²•, ಕೌಟà³à²‚ಬಿಕ ವಿಚಾರವನà³à²¨à³†à²¨à²¾à²¦à²°à³‚ ಪà³à²°à²¸à³à²¤à²¾à²ªà²¿à²¸à²¿à²¦à³à²¦à²°à³‡ ನಿಮà³à²®à³Šà²‚ದಿಗೆ ನನà³à²¨ ಸಹಮತವಿದೆ, ಆದರೇ ಇದೠಒಬà³à²¬ ಸಾಹಿತಿಯನà³à²¨à³ ಇನà³à²¨à³Šà²¬à³à²¬ ಸಾಹಿತಿಯೠಟೀಕಿಸà³à²µ ದà³à²°à²‚ತದ ವಿಷಯ, ಹೆಣà³à²£à²¿à²—ೆ ಹೆಣà³à²£à³‡ ವೈರಿ ಎಂಬಂತೆ. ಜà³à²žà²¾à²¨à²ªà³€à² ಪಡೆದವರೆಲà³à²²à²¾ ಬೃಹಸà³à²ªà²¤à²¿à²—ಳೇನಲà³à²²à²¾ ಪಡೆಯದವರೆಲà³à²²à²°à³‚ ದಡà³à²¡à²°à²²à³à²² ಅದರಲà³à²²à³‚ ರಾಜಕೀಯ ಇದೆಯೆಂದೠಎಲà³à²²à²°à²¿à²—ೂ ಗೊತà³à²¤à²¿à²°à³à²µ ವಿಚಾರ.ಯಾವà³à²¦à³‡ ಸಾಹಿತಿಯ à²à²¾à²·à²¾à²¶à³ˆà²²à²¿à²¯à²¾à²—ಿರಲಿ, ತಮà³à²® ಸಾಹಿತà³à²¯à²µà²¨à³à²¨à³ ಅà²à²¿à²µà³à²¯à²•à³à²¤à²ªà²¡à²¿à²¸à³à²µ ರೀತಿಯಲà³à²²à²¾à²—ಿರಲಿ ವà³à²¯à²¤à³à²¯à²¾à²¸à²µà²¿à²°à²¬à²¹à³à²¦à³ ಹಾಗೂ ವà³à²¯à²¤à³à²¯à²¾à²¸à²—ಳಾಗಬಹà³à²¦à³ ಆದರೇ ಯಾವà³à²¦à³‡ ಸಾಹಿತಿಯ ಮೇಲಲà³à²² ಇನà³à²¨à³Šà²¬à³à²¬à²°à³ ಕೀಳಲà³à²². ಬಿನà³à²¨à²à²¿à²ªà³à²°à²¾à²¯à²—ಳಿದà³à²¦à²°à³† ವೈಯಕà³à²¤à²¿à²•à²µà²¾à²—ಿ ಸಂಪರà³à²•à²¿à²¸à²¿ ಇತà³à²¯à²°à³à²¥ ಮಾಡಿಕೊಳà³à²³à²¬à³‡à²•à³† ವಿನಃ ಈ ರೀತಿ ಸಾರà³à²µà²œà²¨à²¿à²•à²µà²¾à²—ಿ ಟೀಕಿಸà³à²µà³à²¦à³ ಸà³à²µà³€à²•à²¾à²°à²¾à²°à³à²¹à²µà²²à³à²² ನೀವೇ ಯೋಚಿಸಿ.
ಮಾನà³à²¯ ಕà³à²®à²¾à²° ರವರೆ “ತನà³à²¨ ಬಣà³à²£à²¿à²¸ ಬೇಡ ಇದಿರ ಹಳಿಯಲೠಬೇಡ” ಎಂದೠಪà³à²°à²¤à²¾à²ªà³ ಸಿಂಹರವರಿಗೆ ಬà³à²¦à³à²¦à²¿à²µà²¾à²¦ ಹೇಳಿದà³à²¦à³€à²° ಸರಿ ಆದರೆ ಅದೠತಮಗೂ ಅನà³à²µà²¯à²µà²¾à²—à³à²¤à³à²¤à²¦à³† ಎಂದೠತಮಗೆ ಗೊತà³à²¤à²¿à²²à³à²²à²µà³‡..? ವಾಕೠಸà³à²µà²¾à²¤à²‚ತà³à²° ಬೇರೆ, ಸà³à²µà³‡à²šà³à²šà²¾à²šà²¾à²° ಬೇರೆ. ಪà³à²°à²¤à²¾à²ªà³ ಸಿಂಹರವರ ವಾಕೠಸà³à²µà²¾à²¤à²‚ತà³à²°à²¦ ಇತಿಮಿತಿಯಲà³à²²à³‡ ಕಾರà³à²¨à²¾à²¡à²°à²¿à²—ೆ ಪà³à²°à²¶à³à²¨à³† ಕೇಳಿದà³à²¦à²¾à²°à³†. ಅವರೠಕಾರà³à²¨à²¾à²¡à²° ವೈಯà³à²•à³à²¤à²¿à²•, ಕೌಟà³à²‚ಬಿಕ ವಿಚಾರವನà³à²¨à³†à²¨à²¾à²¦à²°à³‚ ಪà³à²°à²¸à³à²¤à²¾à²ªà²¿à²¸à²¿à²¦à³à²¦à²°à³‡ ನಿಮà³à²®à³Šà²‚ದಿಗೆ ನನà³à²¨ ಸಹಮತವಿದೆ, ಆದರೇ ಇದೠಒಬà³à²¬ ಸಾಹಿತಿಯನà³à²¨à³ ಇನà³à²¨à³Šà²¬à³à²¬ ಸಾಹಿತಿಯೠಟೀಕಿಸà³à²µ ದà³à²°à²‚ತದ ವಿಷಯ, ಹೆಣà³à²£à²¿à²—ೆ ಹೆಣà³à²£à³‡ ವೈರಿ ಎಂಬಂತೆ. ಜà³à²žà²¾à²¨à²ªà³€à² ಪಡೆದವರೆಲà³à²²à²¾ ಬೃಹಸà³à²ªà²¤à²¿à²—ಳೇನಲà³à²²à²¾ ಪಡೆಯದವರೆಲà³à²²à²°à³‚ ದಡà³à²¡à²°à²²à³à²² ಅದರಲà³à²²à³‚ ರಾಜಕೀಯ ಇದೆಯೆಂದೠಎಲà³à²²à²°à²¿à²—ೂ ಗೊತà³à²¤à²¿à²°à³à²µ ವಿಚಾರ.ಯಾವà³à²¦à³‡ ಸಾಹಿತಿಯ à²à²¾à²·à²¾à²¶à³ˆà²²à²¿à²¯à²¾à²—ಿರಲಿ, ತಮà³à²® ಸಾಹಿತà³à²¯à²µà²¨à³à²¨à³ ಅà²à²¿à²µà³à²¯à²•à³à²¤à²ªà²¡à²¿à²¸à³à²µ ರೀತಿಯಲà³à²²à²¾à²—ಿರಲಿ ವà³à²¯à²¤à³à²¯à²¾à²¸à²µà²¿à²°à²¬à²¹à³à²¦à³ ಹಾಗೂ ವà³à²¯à²¤à³à²¯à²¾à²¸à²—ಳಾಗಬಹà³à²¦à³ ಆದರೇ ಯಾವà³à²¦à³‡ ಸಾಹಿತಿಯೠಮೇಲಲà³à²² ಇನà³à²¨à³Šà²¬à³à²¬à²°à³ ಕೀಳಲà³à²². ಬಿನà³à²¨à²à²¿à²ªà³à²°à²¾à²¯à²—ಳಿದà³à²¦à²°à³† ವೈಯಕà³à²¤à²¿à²•à²µà²¾à²—ಿ ಸಂಪರà³à²•à²¿à²¸à²¿ ಇತà³à²¯à²°à³à²¥ ಮಾಡಿಕೊಳà³à²³à²¬à³‡à²•à³† ವಿನಃ ಈ ರೀತಿ ಸಾರà³à²µà²œà²¨à²¿à²•à²µà²¾à²—ಿ ಟೀಕಿಸà³à²µà³à²¦à³ ಸà³à²µà³€à²•à²¾à²°à²¾à²°à³à²¹à²µà²²à³à²²,ನೀವೇ ಯೋಚಿಸಿ.
ಗà³à²‚ಡೠಹೊಡೆದ ಹಾಗೆ ಹೇಳಿದà³à²¦à²¿à²°à²¿ ಪà³à²°à²¤à²¾à²ªà³ .ಅà²à²¿à²¨à²‚ದನೆಗಳೠ…
good prataap Keep writing these kind of articles…
at least the people know the reality of this type
mentality(jai hind)