*/
Date : 07-05-2016 | no Comment. | Read More
ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ! ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಿಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ […]
Date : 30-04-2016 | no Comment. | Read More
‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ? ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ನಾಳೆಗೆ ಕೃಷ್ಣ ಅವರು 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾ೦ಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ ಸದ್ಬುದ್ಧಿ ಕೊಡಲಿ. “Nearly all men can stand adversity, but if you want to test a man’s […]
Date : 23-04-2016 | no Comment. | Read More
ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ! ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ಕೊಡಗಿನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ. ರಾಜಾ ಅಜ್ಲಾನ್ ಮುಹಿಬುದ್ದೀನ್ ಷಾ ಇಬ್ನಿ ಅಲ್ಮರ್ಹುಂ ಸುಲ್ತಾನ್ ಯೂಸೆ- ಇಜ್ಜುದ್ದೀನ್ ಷಾ ಘಫರುಹು.ಹೆಸರೇ ಇಷ್ಟು […]