*/
Date : 06-08-2016 | no Comment. | Read More
ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು? ಕೊಡಗಿನಲ್ಲೀಗ ನಾಟಿ ಕೆಲಸದ ಬಿರುಸು. ಗದ್ದೆ ಕೆಲಸದ ಹೊತ್ತಲ್ಲಿ ಕೊಡಗಿನ ಪೇಟೆಗಳು ಎಂದಿಗಿಂತ ಖಾಲಿಯಾಗಿ ಕಾಣುತ್ತವೆ. ಏಕೆಂದರೆ ಮಳೆ ಇದ್ದಾಗಲೇ ಗದ್ದೆಗಿಳಿದುಬಿಡಬೇಕು ಎನ್ನುವ ರೈತರ ತುರಾತುರಿ. ಅಂಥ ತುರಾತುರಿಯ ನಡುವೆ ಕೊಡಗಿನ ಮಾಜಿ ಸೈನಿಕರು ಬೇರೊಂದು ಕಾಯ೯ದಲ್ಲಿ ತುರಾತುರಿಯಲ್ಲಿದ್ದರು. ಈ ತುರಾತುರಿಯಲ್ಲಿ ಅವರಿಗೆ ಕೃಷಿ ಮರೆತುಹೋಗಿತ್ತು. ಮನೆಗೆ ಮರಳುವುದು ತಡವಾಗುತ್ತಿತ್ತು. ಪೇಟೆಯ ಸ್ಮಾರಕಗಳ ಅಲಂಕಾರ, ಪ್ರತಿಮೆಗಳಿಗೆ ಬಣ್ಣ, ಆಗಮಿಸುವ ಅತಿಥಿಗಳ ಸತ್ಕಾರಕ್ಕೆ ಸಮಿತಿಗಳ ರಚನೆ ಕಳೆದೊಂದು ತಿಂಗಳ […]
Date : 04-08-2016 | no Comment. | Read More
Date : 04-08-2016 | no Comment. | Read More
Date : 03-08-2016 | no Comment. | Read More
Date : 30-07-2016 | no Comment. | Read More
ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ! ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಮೊದಲು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ… ದಿನಾಂಕ: 24-11-2006. ಕೆ. ವೋಹ್ರಾ, ಹಿರಿಯ ಜಂಟಿ […]
Date : 23-07-2016 | no Comment. | Read More
ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್! ಅದುವರೆಗೆ ತಣ್ಣಗಿದ್ದ ಕ್ರೀಡಾಲೋಕಕ್ಕೆ 80ರ ದಶಕದ ಆರಂಭದಲ್ಲಿ ಹೊಸ ಅಲೆಯೊಂದು ಅಪ್ಪಳಿಸಿತು. ಒಂದು ರೀತಿಯ ಕ್ರೇಜ್, ಮೇನಿಯಾ ಆವರಿಸಿಕೊಂಡಿತು. ಅದಕ್ಕೆ ಒಂದು ಕಾರಣ, ಟಿವಿ ಪೆಟ್ಟಿಗೆ ಮನೆಮನೆಗೆ ಬಂದು ಕ್ರೀಡಾಪ್ರೇಮಿಗಳ ಕುತೂಹಲವನ್ನು ಏರಿಸಿದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆ ಹೊತ್ತಲ್ಲಿ ಟಿವಿ ಪ್ರವೇಶಿಸಿರದಿದ್ದರೂ ರೇಡಿಯೋ ಕಾಮೆಂಟರಿ ಗಳು ಕ್ರೀಡೆಗಳ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ್ದವು. ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತೊಂದು […]