*/
Date : 03-09-2016 | no Comment. | Read More
ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?! “She found in Panditji the companionship and equality of spirit and intellect that she craved. Each helped overcome loneliness in the other’, ಆಕೆ ಯಾವುದಕ್ಕಾಗಿ ಹಾತೊರೆಯುತ್ತಿದ್ದಳೋ ಆ ಸಂಗಾತಿಯನ್ನು, ಸಮಾನ ಉತ್ಸಾಹ ಹಾಗೂ ಪಾಂಡಿತ್ಯವನ್ನು ಪಂಡಿತ್ಜಿಯಲ್ಲಿ ಆಕೆ ಕಂಡುಕೊಂಡಳು. ಏಕಾಂಗಿತನದಿಂದ ಹೊರಬರಲು ಪರಸ್ಪರರ ಸಹಕಾರ ದೊರೆಯಿತು. *** “”The four of them — father, mother, daughter and […]
Date : 29-08-2016 | no Comment. | Read More
ಅವರಿದ್ದಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು! ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ. […]
Date : 27-08-2016 | no Comment. | Read More
ಕೊಟ್ಟ ಊಟ ಇನ್ನೂರು ಕೋಟಿ, ಇದೇ ಹಸಿದವರ ಪಾಲಿನ ಪುಣ್ಯಕೋಟಿ! ಸಿಎನ್ಎನ್ ಚಾನೆಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಸೇವೆ ಮಾಡಿದವರನ್ನು ಕರೆಸಿ ಅವರಿಗೆ ಸಿಎನ್ಎನ್ ಹೀರೋಸ್ ಪ್ರಶಸ್ತೀ ಕೊಟ್ಟು ವಿಶ್ವದ ಎಲ್ಲ ಕ್ಷೇತ್ರದ ಗಣ್ಯರ ಮುಂದೆ ಗೌರವ ಸಲ್ಲಿಸಿ, ಅವರ ಹೋರಾಟದ ದಾರಿಯ ಕತೆಯನ್ನು ವಿಡಿಯೊ ಮೂಲಕ ಪ್ರದಶಿ೯ಸಲಾಗುತ್ತದೆ. ಇಂಥ ಕಾಯ೯ಕ್ರಮದಲ್ಲಿ ಒಮ್ಮೆ ತಮಿಳುನಾಡಿನ ನಾರಾಯಣನ್ ಕೃಷ್ಣನ್ ಅವರನ್ನು ಹೀರೋ ಆಗಿ ಕರೆಸಲಾಗಿತ್ತು. ಆ ಕಾಯ೯ಕ್ರಮ ನೋಡಿದವರಿಗೆ ಹಸಿವು ಎಷ್ಟು ಘೋರವಾದದ್ದೆಂದು ಅರಿವಿಗೆ ಬಾರದೇ ಇರದು. ನಾರಾಯಣನ್ ಫೈವ್ […]