*/
Date : 17-12-2016 | no Comment. | Read More
ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು! ಡಿಸೆಂಬರ್ 14, 1971. ಭಾರತೀಯ ವಾಯು ಸೇನೆಗೆ ಆ ದಿನ ಎಂದರೆ ಅದೇನೋ ಹರುಷ ಜತೆಗೆ ಅಷ್ಟೇ ಬೇಸರ ಸಹ. ನೀವು ಯಾವೊಬ್ಬ ಯೋಧನನ್ನಾದರೂ ಕೇಳಿ. ಈ ವ್ಯಕ್ತಿಯ ಬಗ್ಗೆ ಗೊತ್ತಿಲ್ಲದೇ ಇರಲಿಕ್ಕೆ ಸಾಧ್ಯವೇ ಇಲ್ಲ. ನಮಗೆ ಈಗಲೂ ವಿವೇಕಾನಂದರ, ಚಂದ್ರಶೇಖರ್ ಆಜಾದ್ ಅವರ ಕಥೆಗಳನ್ನು ಕೇಳಿದರೆ ಹೇಗೆ ಪುಳಕಿತರಾಗುತ್ತೇವೆಯೋ, ಎನ್ಸಿಸಿಯಲ್ಲಿ ಏರ್ ಪೊರ್ಸ್ ವಿಂಗ್ನಲ್ಲಿರುವ ಈ ವ್ಯಕ್ತಿಯ ಬಗ್ಗೆ ಕೇಳಿದರೆ ಅಷ್ಟೇ ಕುತೂಹಲ, ಖುಷಿ. ವಾಯುಸೇನೆಯವರಿಗಂತೂ […]
Date : 10-12-2016 | no Comment. | Read More
ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ! ಇಳೆ, ಮಳೆಯಿಂದ ತೊಯ್ದು ಹದವಾದಾಗ ಆರಂಭವಾಗುವಾಗುವ ಬಿತ್ತನೆ ಅಥವಾ ನಾಟಿ ಪೈರಾಗಿ ಬೆಳೆದು ತೆನೆ ಮೂಡಿ, ಹಾಲುಗಟ್ಟಿ ಮಾಗಿ ಕಟಾವಿಗೆ ಬಂದಾಗ ಆರಂಭವಾಗುತ್ತದೆ ವರ್ಷದ ಕೂಳು ಕೊಡುವ ಭೂತಾಯಿಗೆ ಧನ್ಯತೆಯನ್ನು ವ್ಯಕ್ತಪಡಿಸುವ ಹಬ್ಬ. ಬರುವ 13ನೇ ತಾರೀಖು ನಮ್ಮ ಕೊಡಗಿನಲ್ಲಿ ಈ ಹಬ್ಬ ಪುತ್ತರಿ ಅಥವಾ ಹುತ್ತರಿಯಾಗಿ ಆಚರಣೆಯಾಗುತ್ತದೆ, ಉಳಿದ ಭಾಗಗಳಲ್ಲಿ ಮಕರ ಸಂಕ್ರಾಂತಿಯಾಗಿ, ಅಸ್ಸಾಮಿನಲ್ಲಿ ಬಿಹುವಾಗಿ, ತಮಿಳುನಾಡಿನಲ್ಲಿ ಪೊಂಗಲ್ ಆಗಿ, […]