*/
Date : 20-05-2017 | no Comment. | Read More
ಕೇವಲ 56 ಇಂಚಿನ ಎದೆಯಲ್ಲ, ಎದೆಗಾರಿಕೆಯೂ ಇದೆ ಆ ಭರವಸೆಗೆ ಈಗ ಮೂರು ವರ್ಷಗಳು. ದೇಶಕ್ಕೆ ದೇಶವೇ ಆಶಾಭಾವನೆಯಿಂದ ಕಾದು, ಸುನಾಮಿಯಂಥಾ ಅಲೆಯೊಂದು ಎದ್ದು, ಎದುರಾಳಿಗಳ ಹಂಗಿಸುವ ಮಾತುಗಳೆಲ್ಲವನ್ನೂ ಕೇಳಿಯೂ ಸಿಕ್ಕ ಮಹಾವಿಜಯಕ್ಕೆ ಮೂರು ವರ್ಷಗಳಾಗಿ ಬಿಟ್ಟಿತೇ ಎಂದು ಅಚ್ಚರಿಪಡುವಷ್ಟು ಆ ವಿಜಯ ಇಂದಿಗೂ ಹಚ್ಚ ಹಸಿರು. ದೇಶವನ್ನೇ ತುದಿಗಾಲಲ್ಲಿ ನಿಲ್ಲಿಸಿದ ಆ ದಿನ, ಮಹಾನಿರೀಕ್ಷೆಗಳನ್ನು ಈಡೇರಿಸುವ ಭಾರೀ ಹೊರೆ ಹೊತ್ತ ಆ ವಿಜಯ, ಕೋಟ್ಯಂತರ ಜನರ ಎದೆಯಲ್ಲಿ ಹುರುಪು ಹುಟ್ಟಿಸಿದ ಆ ವಿಜಯ, ಹುರುಪಿನ ಕೆಲಸಕ್ಕೆ, […]
Date : 13-05-2017 | no Comment. | Read More
ಚೇತಕ್ ಹೊತ್ತ ಮೇವಾಡದ ರತ್ನ, ನೆಪೋಲಿಯನ್ನನಾಚೆಗೂ ನಿಲ್ಲುವ ಮಹಾರಾಣಾ ಪ್ರತಾಪ ಕೆಲವು ತಿಂಗಳುಗಳ ಹಿಂದೆ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ರವರು ರಾಜಾಸ್ಥಾಾನದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತನ್ನು ದೇಶದ ಸೆಕ್ಯುಲರ್ ಬಣ ಭಾರೀ ವಿವಾದ ಎಂಬಂತೆ ಬಿಂಬಿಸಿತು. ಕೆಲವು ಸೆಕ್ಯುಲರ್ ವಾಹಿನಿಗಳು ಅದನ್ನು ಸಾಧ್ಯವಾದಷ್ಟೂ ಉದ್ದವಾಗಿ ಎಳೆದರು. ‘ದೇಶದ ಗೃಹಸಚಿವರಿಗೆ ಮೊಘಲ್ ಅರಸರ ಬಗ್ಗೆ ದ್ವೇಷವಿದೆ, ಆರೆಸ್ಸೆಸ್ ಮಾನಸಿಕತೆಯನ್ನು ಸಚಿವರು ತೋರಿದ್ದಾರೆ, ಅಕ್ಬರ್ ದಿ ಗ್ರೇಟ್ ಎನ್ನುವುದನ್ನು ಅಲ್ಲಗೆಳೆದಿದ್ದಾರೆ’ ಎಂದು ಆರೋಪಿಸಿತು. ತನ್ನ ಎಲ್ಲಾ ಪಟ್ಟುಗಳು ವಿಫಲರಾಗುತ್ತಾ ಸಾಗುತ್ತಿದ್ದರೆ […]
Date : 07-05-2017 | no Comment. | Read More
Date : 06-05-2017 | no Comment. | Read More
ಹದಿನೆಂಟು ವರ್ಷಗಳ ಹಿಂದೆ ಈ ಹೊತ್ತಿಗೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು! ಮನಸ್ಸೇಕೋ ಕಾರ್ಗಿಲ್ನತ್ತ ಎಳೆಯುತ್ತಿದೆ. ಅಷ್ಟಕ್ಕೂ 18 ವರ್ಷಗಳ ಹಿಂದೆ ಇದೇ ವೇಳೆಯಲ್ಲಿ ಕಾರ್ಗಿಲ್ನಲ್ಲಿ ಯುದ್ಧ ನಡೆಯುತ್ತಿತ್ತು. ಮೇ 8ರಿಂದ ಜುಲೈ 14ರವರೆಗೂ ನಡೆದ ಕಾರ್ಗಿಲ್ ಯುದ್ಧಕ್ಕೆ ಹದಿನೆಂಟು ಸಂವತ್ಸರಗಳು ತುಂಬಿವೆ. ಆದರೆ ನಮ್ಮೆಲ್ಲರ ದೃಷ್ಟಿ ಕಳೆದ ಒಂದೂವರೆ ತಿಂಗಳಿನಿಂದ ರಾಜಕೀಯದ ಮೇಲೆಯೇ ನೆಟ್ಟಿದೆ. ಮುಂದಿನ ಸರಕಾರ ವನ್ನು ಯಾರು ರಚಿಸಬಹುದು, ಯಾರು ಅಧಿಕಾರಕ್ಕೆ ಬಂದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎಂದು ನಾವೆಲ್ಲ ಯೋಚಿಸುತ್ತಿದ್ದೇವೆ. ಆದರೆ ಒಬ್ಬ […]