Date : 19-08-2017 | no Comment. | Read More
Date : 19-08-2017 | no Comment. | Read More
ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!! ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! ‘ಲವ್ ಜಿಹಾದ್’ ಅಥವಾ ‘ರೋಮಿಯೋ ಜಿಹಾದ್’ ಎಂಬ ಕಾರ್ಯಸೂಚಿ ನಿಜಕ್ಕೂ ನಡೆಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ […]
Date : 12-08-2017 | no Comment. | Read More
ಬಲಿದಾನಿಗಳ ಸ್ಮರಣೆ ಮಾಡೋಣ, ನವ ಭಾರತದ ಸಂಕಲ್ಪ ಕೈಗೊಳ್ಳೋಣ ಐತಿಹಾಸಿಕ ಘಟನೆಯೊಂದನ್ನು ಹೀಗೂ ವಿಶ್ಲೇಷಿಸಲ್ಪಡುತ್ತವೆ ಎಂಬ ವಿಚಿತ್ರವನ್ನು ನಾವು ಕಳೆದ ಮೂರ್ನಾಲ್ಕು ದಿನಗಳಿಂದ ನೋಡುತ್ತಿದ್ದೇವೆ. ಐತಿಹಾಸಿಕವಾದ ಪ್ರೇರಣೆ ಒಬ್ಬರಿಗೆ ಗುರುವಾಗಿಯೂ ಕಾಣಬಹುದು ಮತ್ತು ಮತ್ತೊಬ್ಬರಿಗೆ ಅದು ಗುರಿ ಇಡಲೂ ಬಳಸಲ್ಪಡಬಹುದು ಎಂಬುದನ್ನು ದೇಶ ನೋಡಿತು. ಒಬ್ಬರು ಮುಂದಿನ ಗುರಿಗೆ ಹಿಂದೊಬ್ಬ ಗುರು ಇರಬೇಕೆನ್ನುವ ವಾದವನ್ನಿಟ್ಟರೆ ಮತ್ತೊಬ್ಬರು, ಹಿಂದಿನ ಪ್ರೇರಣೆಯನ್ನು ತಮಗರಿವಿಲ್ಲದೆ ಹಳಿಯುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯಲ್ಲಿ ಕಾಂಗ್ರೆಸ್ ಆರೆಸ್ಸೆಸ್ ಅನ್ನು ಟೀಕಿಸಲು ಆ ಪ್ರೇರಣೆಯನ್ನು […]
Date : 05-08-2017 | no Comment. | Read More
ಇಂದಿನ ತಂತ್ರಗಾರಿಕೆಯೂ ಇರಲಿಲ್ಲ, ಎದೆಗಾರಿಕೆಯೂ ಇರಲಿಲ್ಲ, ಇದು ಅರವತ್ತೆರಡರ ಭಾರತವೂ ಅಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದಾಗ ಆಡಿದ ಒಂದು ಮಾತು ಮುಂದಿನ ಸವಾಲು ಮತ್ತು ಭಾರತದ ನಡೆಯನ್ನು ಸ್ಪಷ್ಟವಾಗಿ ತಿಳಿಸುವಂತಿತ್ತು. ತಜ್ಞರಿಗೆ ಅದರ ಮುನ್ಸೂಚನೆಯೂ ಅಂದೇ ಸಿಕ್ಕಿಬಿಟ್ಟಿತ್ತು. ಅಷ್ಟಕ್ಕೂ ಮೋದಿಯವರು ಹೇಳಿದ್ದು ಇಷ್ಟೇ. ‘ವಿಶ್ವದಲ್ಲಿ ಕೆಲವರು ಶಾಂತಿ-ಸೌಹಾರ್ಧಕ್ಕೆ ಹಾತೊರೆಯುತ್ತಿದ್ದರೆ ಇನ್ನು ಕೆಲವರು ವಿಸ್ತರಣಾವಾದವನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದಿದ್ದರು. ಅದು ನೇರವಾಗಿ ಚೀನಾವನ್ನುದ್ದೇಶಿಸಿ ಆಡಿದ ಮಾತು ಎಂಬುದರಲ್ಲಿ ಯಾರಿಗೂ ಸಂಶಯ ಉಳಿದಿರಲಿಲ್ಲ. ಚೀನಾದ ಶತ್ರು […]