Date : 09-05-2015 | no Comment. | Read More
ಕೊಡಗಿನ ಕಾಫಿ ಕುಡಿಯಿರಿ, ಒಳ್ಳೇ ಹಾಕಿ ಆಡಿರಿ ! ಬ್ರಿಟೀಷರ ಕಾಲದಲ್ಲೇ ಕೊಡಗಿಗೆ Coorg-the nursery of Indian hockey ಎಂಬ ಕಿರೀಟ ಇತ್ತು. ಕೊಡಗು ಆ ಹೇಳಿಕೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ಭಾರತೀಯ ಹಾಕಿಗೆ ಅಮೂಲ್ಯ ರತ್ನಗಳನ್ನು ಕೊಡುತ್ತಲೂ ಬಂತು ಕೂಡ. ಮಾಳೆಯಂಡ ಮುತ್ತಪ್ಪನವರು, ಪೈಕೇರ ಕಾಳಯ್ಯನವರು, ಮಹಾ ತಡೆಗೋಡೆ ಅಂಜಪರವಂಡ ಸುಬ್ಬಯ್ಯನವರು, ಹಾಕಿ ಮಾಂತ್ರಿಕ ಭಾರತ ತಂಡದ ಯಶಸ್ವೀ ನಾಯಕ ಗೋವಿಂದನವರು, ಮಾಜಿ ಕ್ಯಾಪ್ಟನ್ ಮನೆಯಪಂಡ ಸೋಮಯ್ಯನವರು, ಮೊಳ್ಳೆಯ ಗಣೇಶ್ ರವರು, ಅರ್ಜುನ್ ಹಾಲಪ್ಪನವರು, ಒಲಂಪಿಯನ್ […]
Date : 01-05-2015 | no Comment. | Read More
Date : 28-04-2015 | no Comment. | Read More
* ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವರ ಭೇಟಿ, ಪ್ರಮುಖ ವಿಚಾರ ಕುರಿತು ಚರ್ಚೆ. * ಮೇಕೆದಾಟು ಯೋಜನೆಗೆ ರಾಜ್ಯ ಬಿಜೆಪಿ ಕಟಿಬದ್ಧ. ಡಾ.ಕಸ್ತೂರಿರಂಗನ್ ವರದಿ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಕುರಿತು ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಸಂಸದರ ನಿಯೋಗವು ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಭೇಟಿ […]
Date : 22-04-2015 | no Comment. | Read More
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬಸವೇಶ್ವರರ ಭಾವಚಿತ್ರ ಸಲ್ಲಿಕೆ ನವದೆಹಲಿ. ಮಹಾ ಮಾನವತಾವಾದಿ ಜಗದ್ಗುರು ಶ್ರೀ ಬಸವೇಶ್ವರ ಅವರ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರವನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಸಂಸತ್ ಕಚೇರಿಯಲ್ಲಿಂದು ಕರ್ನಾಟಕ ರಾಜ್ಯದ ಕೇಂದ್ರ ಸಚಿವರ ನೇತೃತ್ವದ ಸಂಸದರ ನಿಯೋಗವು ಸಲ್ಲಿಸಿತು. ಸಂಸತ್ ಆವರಣದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಅನಂತ ಕುಮಾರ್, ಕಾನೂನು ಸಚಿವರಾದ ಶ್ರೀ ಸದಾನಂದಗೌಡ, ಮಧ್ಯಮ […]