*/
Date : 22-10-2016 | no Comment. | Read More
ಇನ್ನೂ ಟಿಪ್ಪು ಜಯಂತಿ ಬೇಕೆ? ದುರ್ಗದ ಮದಕರಿ ನಾಯಕ ನಮಗೆಲ್ಲರಿಗೂ ಆತ ಪರಿಚಯವಾಗಿದ್ದು ತರಾಸು ಅವರ ದುರ್ಗಾಸ್ತಮಾನದಿಂದ. ಆದರೆ ಅದಕ್ಕೂ ಮೊದಲು ವೀರ ಮದಕರಿಯ ಹೋರಾಟ ಕರ್ನಾಟಕದ ಇತಿಹಾಸದ ರೋಚಕ ಘಟ್ಟ. ನಾಡು ಕಂಡ ಅತಿದೊಡ್ಡ ಕುಟಿಲತೆಗೆ, ಕ್ರೌರ್ಯಕ್ಕೆ ಮತ್ತು ಕೃತಘ್ನತೆಗೆ ದೊಡ್ಡ ಪುರಾವೆ. ಮೈಸೂರು ಒಡೆಯರ ಸೇನೆಯಲ್ಲಿ ಒಬ್ಬ ಸಾಮಾನ್ಯ ಕುದುರೆ ಲಾಯ ತೊಳೆಯುವ ಆಳಾಗಿದ್ದ ಮನುಷ್ಯ ತನ್ನ ಧಣಿಗೇ ದ್ರೋಹ ಬಗೆದು ರಾಜ್ಯ ಲಪಟಾಯಿಸಿದ ಟಿಪ್ಪುವಿನ ಅಪ್ಪ ಹೈದರಾಲಿಯ ಇತಿಹಾಸದ ದೊಡ್ಡ ಕುರುಹಿಗೆ ಸಾಕ್ಷಿ […]
Date : 15-10-2016 | no Comment. | Read More
ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?! ಮೂವತ್ತು ವರ್ಷ ವಯಸ್ಸಿನ ಸುಂದರ ಯುವಕ ವಡಿಕ್ಕಲ್ ರಾಮಕೃಷ್ಣನ್. ತಲಶೇರಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ಆರೆಸ್ಸೆಸ್ ಶಾಖೆ ನಡೆಸುತ್ತಿದ್ದದ್ದು ಬಿಟ್ಟರೆ ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದರು ವಡಿಕ್ಕಲ್ ರಾಮಕೃಷ್ಣನ್. ಒಂದು ದಿನ ಎಂದಿನಂತೆ ರಾಮಕೃಷ್ಣನ್ ರಾತ್ರಿ ಟೈಲರಿಂಗ್ ಅಂಗಡಿಯನ್ನು ಮುಚ್ಚಿ, ಸಂಪಾದನೆಯ ಪುಡಿ ಹಣವನ್ನು ಎಣಿಸಿ ಜೇಬಿಗೆ ಹಾಕಿ ಅಕ್ಕಿಯೋ ಬೇಳೆಯೋ ಖರೀದಿಸಬೇಕೆಂದು ಅಂದಾಜಿಸುತ್ತಾ ಮನೆಗೆ […]