*/
Date : 11-03-2017 | no Comment. | Read More
ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ! ಇತ್ತೀಚೆಗೆ ಖ್ಯಾತ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ನಮ್ಮ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಚುಕ್ಕಾಣಿ ಹಿಡಿದಿರುವ ಡಾ. ಮಧುಕರ್ ಶೆಟ್ಟಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿಯಾಗುವುದೆಂದರೆ ಒಬ್ಬ ಪ್ರಖ್ಯಾತ ಪ್ರೊಫೆಸರ್ನ ಬಳಿ ಕುಳಿತು ಜ್ಞಾನವರ್ಧನೆ ಮಾಡಿಕೊಂಡಂತೆ. ಒಂಥರಾ enriching experience ಆಗುತ್ತದೆ. ಮೊನ್ನೆ ಸಿಕ್ಕಾಗಲೂ ಅದೇ ತೆರನಾದ ಅನುಭವವಾಯಿತು. ಒಬ್ಬ ರಾಜಕಾರಣಿ, ಆತ ಎಂಎಲ್ಎಯೋ, ಎಂಪಿಯೋ ಅಥವಾ ಸಚಿವರೋ, ಯಾರೇ ಆಗಿದ್ದರೂ ಪ್ರಾಮಾಣಿಕರಾಗಿದ್ದರೆ ಅಧಿಕಾರಿಗಳೂ ಮಾತು […]
Date : 08-03-2017 | no Comment. | Read More
Date : 04-03-2017 | no Comment. | Read More
ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್! ‘ಕಿಸಿಕೋ ರಿಸರ್ವೇಶನ್ ಚಾಹಿಯೇ ತೋ ಕಿಸಿಕೋ ಆಝಾದಿ! ಹಮೇ ಕುಚ್ ನಹೀ ಚಾಹಿಯೇ ಭಾಯಿ, ಬಸ್ ಅಪ್ನಿ ರೆಜಾಯಿ!’ ಕೆಲವರಿಗೆ ಮೀಸಲು ಬೇಕಾದರೆ ಇನ್ನು ಕೆಲವರಿಗೆ ಸ್ವಾತಂತ್ರ್ಯ ಬೇಕಂತೆ. ಅಣ್ಣಾ, ನನಗೆ ಏನೂ ಬೇಡ ಹೊದ್ದುಕೊಳ್ಳಲು ಒಂದು ಕಂಬಳಿ ಬಿಟ್ಟು! ಹಾಗಂತ ಹೇಳಿದ್ದು ಯಾರು ಅಂತ ನೆನಪಾಯಿತಾ?! 2016, ಫೆಬ್ರವರಿ 21. ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ […]