*/
Date : 27-03-2017 | no Comment. | Read More
Date : 25-03-2017 | no Comment. | Read More
ಭೋಗಿಗಳೇ ತುಂಬಿರುವ ರಾಜಕಾರಣದಲ್ಲಿ ಯೋಗಿಯೊಬ್ಬ ಮುಖ್ಯಮಂತ್ರಿಯಾದ ಕಥೆ! ————————————————- ಮೊದಲೆಲ್ಲ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಮುಂದೆ ಏನಾಗಬೇಕು ಅಂದುಕೊಂಡಿದ್ದೀಯಾ ಎಂದರೆ, ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಎನ್ನುತ್ತಿದ್ದರು. ಬರಬರುತ್ತಾ ಸಾಫ್ಟ್ ವೇರ್ ಕ್ಷೇತ್ರ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ, ಎಲ್ಲರ ಬಾಯಲ್ಲೂ ನಾನೂ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು ಎಂಬ ಮಾತು ಬರಲಾರಂಭಿಸಿತು. ಅದರಲ್ಲೂ ಹೆಗಲಿಗೆ ಒಂದು ಲ್ಯಾಪ್ಟಾಪ್ ಬ್ಯಾಗನ್ನು ಸಿಕ್ಕಿಸಿಕೊಂಡು ವಾಹನ ಏರಿದರಂತೂ ಜನ ಒಮ್ಮೆ ಮೆಚ್ಚುಗೆಯಿಂದ, ಬುದ್ಧಿವಂಥ ಎಂಬ ಭಾವನೆಯಿಂದ ನೋಡುವಂತಾಯಿತು. ಈಗಂತೂ ಇವೆಲ್ಲ […]
Date : 18-03-2017 | no Comment. | Read More
ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್ಗೇಕೆ ಆಪತ್ತು? ಸಾಮಾನ್ಯವಾಗಿ ಶುಕ್ರವಾರ ಮಧ್ಯಾಹ್ನದ ನಂತರ ಸಂಸತ್ತಿನ ಎರಡೂ ಸದನಗಳು, ಅದು ರಾಜ್ಯಸಭೆ ಇರಬಹುದು, ಲೋಕಸಭೆಯಾಗಿರಬಹುದು, ಬಿಕೋ ಎನ್ನುತ್ತಿರುತ್ತವೆ. ಶನಿವಾರ, ಭಾನುವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಯೋಜನೆಯಾಗಿರುವ ಸಭೆ, ಸಮಾರಂಭ, ಮೀಟಿಂಗ್ಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಚ್ಚಿನ ಸಂಸದರು ಶುಕ್ರವಾರ ಕ್ಷೇತ್ರಕ್ಕೆ ತೆರಳುವುದರ ಬಗ್ಗೆಯೇ ಹೆಚ್ಚು ಚಿಂತಿತರಾಗಿರುತ್ತಾರೆ. ರಾಜ್ಯಸಭೆ ಸದಸ್ಯರಿಗೆ ಅಂಥ ಅನಿವಾರ್ಯ, ದರ್ದು ಇಲ್ಲ. ಆದರೂ ರಾಜ್ಯಸಭೆಯೂ ಹೆಚ್ಚೂಕಡಿಮೆ ಖಾಲಿಯಾಗಿ ಬಿಡುತ್ತದೆ. ಅಲ್ಲಿ ತುಂಬಿದ ಸಭೆಯನ್ನು ನೋಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ […]