Date : 04-01-2009, Sunday | 30 Comments
ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?
ಇಂತಹ ಪ್ರಶ್ನೆ ಆಗಾಗ್ಗೆ ಕಾಡಿದ್ದಿದೆ.
ಈ ಎಲ್ಲ ಕಾಲೇಜುಗಳನ್ನು ಧರ್ಮಸ್ಥಳದ ಬಳಿ ಇರುವ ಉಜಿರೆಯಲ್ಲೇ ಕಟ್ಟಿದ್ದರೆ ಉಜಿರೆಯನ್ನು ಮತ್ತೊಂದು ಮಣಿ(ನಿ)ಪಾಲವನ್ನಾಗಿಸಬಹುದಿತ್ತು. ಕಾಲ ಬುಡದಲ್ಲೇ ಕಾಲೇಜುಗಳಿದ್ದರೆ ಆಡಳಿತಯಂತ್ರದ ಮೇಲೆ ನಿಗಾವನ್ನೂ ಇಡಬಹುದಿತ್ತು, ಆದಾಯದ ಮೇಲೂ ನಿಯಂತ್ರಣ ಸಾಧಿಸ ಬಹುದಿತ್ತು. ಈ ರೀತಿಯ ಯೋಚನೆಗಳೇಕೆ ಖಾವಂದರಲ್ಲಿ ಬರಲಿಲ್ಲ? ಧರ್ಮಸ್ಥಳದ ಧರ್ಮಾಧಿಕಾರಿಯಾದ ಖಾವಂದರು ಯಾಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಹೊರಟರೆ ಖಾವಂದರ ಕಾಳಜಿ ಅರ್ಥ ವಾಗುತ್ತಾ ಹೋಗುತ್ತದೆ, ಅವರಲ್ಲಿರುವ ಸಾಮಾಜಿಕ ನ್ಯಾಯ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಬ್ಬ ಆಳುವ ಮುಖ್ಯಮಂತ್ರಿ ಯಲ್ಲಿರಬೇಕಾದ ದೂರದೃಷ್ಟಿ, ಸಾಮಾಜಿಕ ನ್ಯಾಯ, ರಾಜ್ಯದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಖಾವಂದರಲ್ಲಿ ಕಾಣಸಿಗುತ್ತದೆ. ಅಲ್ಲಾ, ಯಾರೀ ಖಾವಂದರು ಎಂಬ ಪ್ರಶ್ನೆ ಕಾಡುತ್ತಿದೆಯೇ? ‘ಖಾವಂದ’ ಎಂಬುದು ಪಾರ್ಸಿ ಪದ. ಧಣಿ, ರಕ್ಷಕ, ಒಡೆಯ ಎಂಬ ಅರ್ಥ ಅದಕ್ಕಿದೆ. ಅಂದರೆ ಒಂದು ಕ್ಷೇತ್ರದ, ಪ್ರಾಂತ್ಯದ ಒಡೆಯರನ್ನು ‘ಖಾವಂದ’ ಎಂದು ಕರೆಯುವ ವಾಡಿಕೆ ಹಿಂದೆ ಇತ್ತು. ಧರ್ಮಸ್ಥಳವೂ ಒಂದು ಬೀಡು. ಅದರ ಒಡೆಯರಾದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರನ್ನು ಖಾವಂದರು ಎನ್ನುತ್ತಾರೆ, ಆದರೆ ಭಯದಿಂದಲ್ಲ ಪ್ರೀತಿ, ಗೌರವಗಳಿಂದ.
ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು ೧೯೪೮, ನವೆಂಬರ್ ೨೫ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು ೧೯೬೮ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯ ಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ‘ಶೇಕ್’ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು. ಮಂಜುನಾಥನನ್ನು ದುಡ್ಡಿನ ಗಿಡ ಮಾಡಿಕೊಂಡು, ಬಂಗಲೆ ಕಟ್ಟಿಕೊಂಡು ರಾಜ್ಯಭಾರ ಮಾಡಬಹುದಿತ್ತು. ಜನರ ಭಕ್ತಿಯನ್ನೇ ಬಂಡವಾಳವನ್ನಾಗಿಸಿಕೊಳ್ಳ ಬಹುದಿತ್ತು. ಮಠ ಕಟ್ಟಿಕೊಂಡು ಶಿಲಾಯುಗದ ಕಾಲದ ಕಥೆಗಳನ್ನು ಹೇಳಿಕೊಂಡು ಸಾಮಾಜಿಕ ಸೇವೆಯ ಬದಲು ಭಕ್ತರಿಂದ ಸೇವೆ ಮಾಡಿಸಿಕೊಳ್ಳುವ ಮತ್ತೊಬ್ಬ ಸ್ವಾಮಿಯೂ ಆಗಬಹುದಿತ್ತು. ಆದರೆ ಹಾಗಾಗಲಿಲ್ಲ.
ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರ ಬಹುದು.
ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ‘ಸಿದ್ಧವನ ಗುರುಕುಲ’. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್ನೊಂದಿಗೆ ಇಲ್ಲಿಂದ ಹೊರಹೋಗಿದ್ದಾರೆ. ಸಿದ್ಧವನವೆಂಬುದು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿ ಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ ೬ ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂತಹ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು.
ಧರ್ಮಸ್ಥಳವಿರುವುದು ದಕ್ಷಿಣ ಕನ್ನಡದಲ್ಲಾದರೂ ಮಂಜುನಾಥನ ಬಳಿಗೆ ಬರುವ ಭಕ್ತಾದಿಗಳು ನಾಡಿನ ಮೂಲೆ ಮೂಲೆಯವರು. ಹಾಗಾಗಿಯೇ ಕಾಣಿಕೆಯನ್ನು ಕುಡಿಕೆಗೆ ಹಾಕಿಡುವ ಬದಲು ವೀರೇಂದ್ರ ಹೆಗ್ಗಡೆಯವರು ಧಾರವಾಡ, ಮೈಸೂರು, ಹಾಸನ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶೈಕ್ಷಣಿಕ ಕೇಂದ್ರಗಳನ್ನು ಕಟ್ಟುವ ಮೂಲಕ ವಿದ್ಯಾದಾನದಲ್ಲೂ ಸಾಮಾಜಿಕ ನ್ಯಾಯವನ್ನು ತರಲು ಹೊರಟರು. ವಿದ್ಯಾ ಸಂಸ್ಥೆಗಳನ್ನು ಕಟ್ಟಿದ್ದರಿಂದ ಆದಾಯ ಬಂತಾ ದರೂ ಲಾಭದ ಉದ್ದೇಶದಿಂದ ಏನನ್ನೂ ಮಾಡಲಿಲ್ಲ. ಹಾಗಾಗಿ ಶಿಕ್ಷಣ ನೀಡಿಕೆಯಲ್ಲೂ ಕೆಲವು ಪ್ರಯೋಗಗಳನ್ನು ಮಾಡಲು ಹೊರಟರು. ಅವರದ್ದೊಂಥರ Out of the box thinking ಅನ್ನುತ್ತಾರಲ್ಲಾ ಹಾಗೆ. ಕ್ಯಾಪಿಟೇಶನ್ ಮೇಲೆ ಕಣ್ಣಿಟ್ಟು ಮೆಡಿಕಲ್ ಕಾಲೇಜು ಕಟ್ಟುವ ಯಾರೂ ಕೇಳಿರದ, ಅಕಸ್ಮಾತ್ ಕೇಳಿದರೂ ಹುಬ್ಬು ಗಂಟಿಕ್ಕಿಕೊಂಡು ನೋಡುವಂತಿದ್ದ ಕಾಲದಲ್ಲಿ “ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿeನ” ಎಂಬ ಕಾಲೇಜು ಆರಂಭಕ್ಕೆ ಮುಂದಾದರು. ಬೊಜ್ಜು, ಮಾನಸಿಕ ಒತ್ತಡ, ಮೈ-ಕೈ ನೋವಿ ನಿಂದ ನರಳುತ್ತಿರುವವರೇ ಹೆಚ್ಚಾಗಿರುವ ಇಂದಿನವರಿಗೆ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನವೇ ಪರಿಹಾರವಾಗಿ ಹೊರಹೊಮ್ಮಿದೆ. ಒಬ್ಬ ಅಲೋಪತಿ ವೈದ್ಯನಿಗಿಂತ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನದಲ್ಲಿ ಪದವಿ ಪಡೆದವರೇ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ, ಭಾರತಕ್ಕಿಂತಲೂ ವಿದೇಶಗಳಲ್ಲೇ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇಪ್ಪತ್ತು ವರ್ಷಗಳಷ್ಟು ಹಿಂದೆ ಹೆಗ್ಗಡೆಯವರು ತೋರಿದ್ದ ದೂರದೃಷ್ಟಿ ಇಂದು ನಮ್ಮ ಅರಿವಿಗೆ ಬರುತ್ತಿದೆ.
ಹಾಗಂತ ಹೆಗ್ಗಡೆಯವರ ಕಾರ್ಯಕ್ಷೇತ್ರ ಧರ್ಮಸ್ಥಳ ಹಾಗೂ ವಿದ್ಯಾಕೇಂದ್ರಗಳ ಸ್ಥಾಪನೆಗಷ್ಟೇ ಸೀಮಿತವಾಗಲಿಲ್ಲ.
ನಮ್ಮ ಸರಕಾರಗಳು ಮದ್ಯ ವ್ಯಸನವನ್ನು ತಡೆಗಟ್ಟಲು ಮದ್ಯ ಮಾರಾಟವನ್ನು ನಿಷೇಧ ಮಾಡುವುದೇ ಮಾರ್ಗ ಎಂಬಂತೆ ಯೋಚಿಸುತ್ತವೆ. ಅಂತಹ ಧೋರಣೆಯಿಂದ ಆಗಿದ್ದಾದರೂ ಏನು? ಇಪ್ಪತ್ತು ರೂ. ಕೊಟ್ಟು ಪ್ಯಾಕೆಟ್ ಕುಡಿಯುತ್ತಿದ್ದವನು ೪೦ ರೂ. ಕೊಟ್ಟು ಕಳಪೆ ವಿಸ್ಕಿ ಕುಡಿಯಬೇಕಾಗಿ ಬಂತು. ಅಂದರೆ ಪ್ಯಾಕೆಟ್ ಹೋಗಿ ಕಾರ್ಮಿಕ ಕ್ವಾರ್ಟರ್ ಹಿಡಿದನೇ ಹೊರತು ಮದ್ಯವ್ಯಸನ ಕೊನೆಗಾಣಲಿಲ್ಲ. ಈ ಸಮಸ್ಯೆಯನ್ನು ತೊಡೆದುಹಾಕಲು ಹೆಗ್ಗಡೆಯವರು ಹಿಡಿದ ಮಾರ್ಗವೇ ಬೇರೆ. ಮೊದಲಿಗೆ ೧೯೯೫ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. “ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್ಕ” (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂತಹ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ೧೯೯೬ರಲ್ಲಿ “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ”(SKDRDP)ಯನ್ನು ಆರಂಭಿಸಿದರು. “ಪ್ರಗತಿ ನಿಧಿ” ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂತಹ ಗುಂಪುಗಳೂ ಸಾಲ ಪಡೆದು ಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಹೀಗೆ ಒಂದು ಸ್ವಸ್ಥ ಸಮಾಜವನ್ನು ಹೇಗೆ ಕಟ್ಟಬಹುದು ಎಂಬುದನ್ನು ಹೆಗ್ಗಡೆಯವರು ಕೃತಿಯಲ್ಲಿ ತೋರುತ್ತಿದ್ದಾರೆ. ಇವತ್ತು ಧರ್ಮಸ್ಥಳ ಹಾಗೂ ಹೆಗ್ಗಡೆ ಯವರ ಹೆಸರು ರಾಷ್ಟ್ರಮಟ್ಟದಲ್ಲಿ ಕೇಳಿಬರುತ್ತಿದ್ದರೆ ಅದಕ್ಕೆ ಅವರು ಆರಂಭಿಸಿರುವ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ.
ಉಜಿರೆಯ ‘ರುಡ್ ಸೆಟ್’ ಅಂತೂ ಸ್ವ-ಉದ್ಯೋಗಕ್ಕೆ ಒಂದು ಮಾದರಿ.
ಪದವಿ ಇದ್ದವರು ಕೆಲಸಕ್ಕೆ ಅರ್ಜಿಹಾಕಿಕೊಂಡಾದರೂ ಕುಳಿತು ಕೊಳ್ಳಬಹುದು. ಯಾವ ಸರ್ಟಿಫಿಕೆಟ್ಗಳೂ ಇಲ್ಲದವರು ಏನು ಮಾಡಬೇಕು? ಹೈನುಗಾರಿಕೆ, ಟೈಲರಿಂಗ್, ವಾಹನ ರಿಪೇರಿ, ಸೈಕಲ್ ರಿಪೇರಿ, ಬ್ಯೂಟಿಶಿಯನ್ ಹೀಗೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಸಂಪೂರ್ಣವಾಗಿ ಉಚಿತ, ತರಬೇತಿಯ ನಂತರ ಒಂದು ವೇಳೆ ಯಾರಿಗಾದರೂ ಹಣ ಸಹಾಯ ಬೇಕೆಂದಾದರೆ ಸಾಲ ಸೌಲಭ್ಯವನ್ನೂ ಕಲ್ಪಿಸುತ್ತಾರೆ. ಹಾಗಾಗಿ ‘ರುಡ್ ಸೆಟ್’ ಎಷ್ಟು ಜನಪ್ರಿಯವಾಗಿದೆಯೆಂದರೆ ಇತರ ರಾಜ್ಯಗಳಲ್ಲೂ ಇದರ ಶಾಖೆಗಳನ್ನು ಆರಂಭಿಸಲಾಗಿದೆ. ಇವೆಲ್ಲಾ ಯೋಜನೆ, ಕಾರ್ಯಕ್ರಮಗಳಿಗೆ ಖಂಡಿತ ಸರಕಾರದ ನಿಧಿ ಬರುತ್ತಿದೆ. ಆದರೆ ಸರಕಾರದ ಹಣ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ಮುಟ್ಟುತ್ತಿದೆ? ನೀವೇ ನೋಡಿ, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಸಾಲಮನ್ನಾ ಮಾಡಿತು. ಆದರೆ ಲಾಭ ಪಡೆದುಕೊಂಡಿದ್ದು ಯಾರು? ಸಾಮಾನ್ಯವಾಗಿ ರಾಜ್ಯದ ಬಹುತೇಕ ಎಲ್ಲ ಸಹಕಾರಿ ಬ್ಯಾಂಕ್, ಸೊಸೈಟಿಗಳೂ ಒಬ್ಬಲ್ಲಾ ಒಬ್ಬ ಪುಢಾರಿಯ ಹಿಡಿತದಲ್ಲೇ ಇವೆ. ಸರಕಾರ ಸಾಲಮನ್ನಾ ಮಾಡಿದ ಕೂಡಲೇ ಖೊಟ್ಟಿ ಸಾಲ ಖಾತೆಗಳನ್ನು ತೆರೆದು ೩೦೦ ಕೋಟಿಗೂ ಹೆಚ್ಚು ಹಣವನ್ನು ಸೊಸೈಟಿಗಳ ಸೆಕ್ರೆಟರಿ ಹಾಗೂ ಆಡಳಿತ ಮಂಡಳಿಗಳೇ ನುಂಗಿಹಾಕಿದರು. ಆದರೆ ಧರ್ಮಸ್ಥಳ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಎಂದು ಹೇಳಲಾಗದಿದ್ದರೂ ಹೆಚ್ಚಿನ ಲಾಭ ಫಲಾನುಭವಿಗಳನ್ನು ತಲುಪುತ್ತಿದೆ. ಹಾಗಾಗಿಯೇ ಕಳೆದ ಭಾನು ವಾರ ಮೂಡಬಿದಿರೆಯಲ್ಲಿ ನಡೆದ ವೀರೇಂದ್ರ ಹೆಗ್ಗಡೆಯ ವರ ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು, ‘ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾವೂ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರುತ್ತೇವೆ, ಅದಕ್ಕೆ ನಿಮ್ಮ ಮಾರ್ಗದರ್ಶನ ಬೇಕು’ ಎಂದು ಹೆಗ್ಗಡೆಯವರಲ್ಲಿ ಮನವಿ ಮಾಡಿಕೊಂಡರು. ಮುಖ್ಯ ಮಂತ್ರಿಯಾದವರು ಸನ್ಮಾನ ಸಮಾರಂಭಗಳಿಗೆ ಹೋದಾಗ ಅನಿವಾರ್ಯವಾಗಿ ಹೊಗಳಬೇಕಾಗುತ್ತದೆ, ಸ್ವಾಮೀಜಿಗಳ ಕಾಲಿಗೆ ಬೀಳಬೇಕಾಗುತ್ತದೆ, ಆಶೀರ್ವಾದವನ್ನು ಕೇಳಬೇಕಾಗುತ್ತದೆ, ಧನ ಸಹಾಯವನ್ನೂ ಘೋಷಣೆ ಮಾಡಬೇಕಾಗುತ್ತದೆ. ಆದರೆ ಹೆಗ್ಗಡೆಯವರ ಬಳಿಗೆ ಹೋದವರು ‘ಮಾರ್ಗದರ್ಶನ’ ಮಾಡಿ ಎಂದು ಕೇಳಿಕೊಳ್ಳುತ್ತಾರೆ!
ಅವರ ಮಹತ್ವವನ್ನು ಅರಿತುಕೊಳ್ಳಲು ಅಷ್ಟೇ ಸಾಕು.
ಹಾಗಂತ ಧರ್ಮಸ್ಥಳದಲ್ಲಿ ಎಲ್ಲವೂ ಸರಿಯಾಗಿಯೇ ಇದೆ, ಅನ್ಯಾಯ, ದೌರ್ಜನ್ಯಗಳೇ ಇಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆ ಯಲ್ಲಿ ತಪ್ಪುಗಳಾಗಿಲ್ಲ, ಅತಿರೇಕಗಳಾಗಿಲ್ಲ, ದೌರ್ಜನ್ಯ ನಡೆದೇ ಇಲ್ಲ ಎಂದೂ ಹೇಳುತ್ತಿಲ್ಲ. ಅವುಗಳಲ್ಲಿ ಒಂದಿಷ್ಟು ಸತ್ಯವೂ ಇದೆ. ಒತ್ತಡಗಳಿಗೆ ಒಳಗಾಗಿ ಸಾಲ ತೆಗೆದುಕೊಂಡು, ಮತ್ತಿನ್ಯಾವುದೋ ಅಗತ್ಯಕ್ಕೆ ಬಳಸಿಕೊಂಡು ಸಂಕಷ್ಟ ಅನುಭವಿಸುತ್ತಿರುವವರೂ ಇದ್ದಾರೆ. ಆದರೆ ಕಾಲ ಕೆಳಗಿರುವವರು ತಪ್ಪು ಮಾಡಿದರೂ ನಾಯಕನಿಗೆ ಕೆಟ್ಟ ಹೆಸರು ಬರುತ್ತದೆ. ಹಾಗೆಯೇ ಹೆಗ್ಗಡೆಯವರೂ ಟೀಕೆಯಲ್ಲಿ ಪಾಲು ಪಡೆದುಕೊಂಡಿದ್ದಿದೆ. ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅವುಗಳ ಅನುಷ್ಠಾನ, ಜಾರಿ ವೇಳೆ ಸಣ್ಣ ಪುಟ್ಟ ತಪ್ಪುಗಳಾಗುವುದು, ಅಚಾತುರ್ಯಗಳು ನಡೆಯುವುದು ಸಹಜ ಹಾಗೂ ಸಹ್ಯ ಕೂಡ.
ಇಷ್ಟಾಗಿಯೂ ಹೆಗ್ಗಡೆಯವರ ಅತಿದೊಡ್ಡ ಹೆಗ್ಗಳಿಕೆಯೊಂದಿದೆ.
ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೊಲೆಗಡುಕ, ಕೋಮುವಾದಿ, ಹಿಂದುತ್ವವಾದಿ ಎಂದು ಹಿಗ್ಗಾಮುಗ್ಗ ಟೀಕಿಸುವ ವರೂ ಕೂಡ ಒಂದು ವಿಷಯದಲ್ಲಿ ಚಕಾರವೆತ್ತುವುದಿಲ್ಲ. ಅವರದ್ದು Clean hand. ಮೋದಿಯವರ ಅತಿದೊಡ್ಡ ಸಾಮರ್ಥ್ಯ ಅವರ ಶುದ್ಧಹಸ್ತ ಎಂದಾದರೆ, ನಮ್ಮ ಹೆಗ್ಗಡೆಯವರ ಸಾಮರ್ಥ್ಯ ಅವರ ಶುದ್ಧಚಾರಿತ್ರ್ಯದಲ್ಲಿದೆ. ಅಂತಹ ನೆಹರು, ಗಾಂಧೀಜಿ ಕೂಡ Personal follyಯಿಂದ ಮುಕ್ತರಾದವರಲ್ಲ. ಆದರೆ ಖಾವಂದರದ್ದು spotless personal life. ಅವರ ವೈಯಕ್ತಿಕ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯನ್ನೂ ಕಾಣಲು, ಪತ್ತೆ ಮಾಡಲು ಸಾಧ್ಯವಿಲ್ಲ. ‘God’s chosen one’ ಅನ್ನುತ್ತಾರಲ್ಲಾ ಹಾಗೆ ‘ದೇವರ ಆಯ್ಕೆ’ ಅವರಾಗಿದ್ದರೋ ಏನೋ ಹೆಗ್ಗಡೆಯವರು ಚುಕ್ಕಾಣಿ ಹಿಡಿದ ನಂತರ ಧರ್ಮಸ್ಥಳದ ಹಿರಿಮೆ ಹೆಚ್ಚಾಗುತ್ತಲೇ ಹೋಯಿತು. ಮಂಜುನಾಥನ ಮೇಲಿನ ಭಕ್ತಿ, ಶ್ರದ್ಧೆಯ ಜತೆಗೆ ಧರ್ಮಸ್ಥಳದ ಬಗ್ಗೆ ನಾಡಿನ ಜನರಲ್ಲಿ ಗೌರವವೂ ಹೆಚ್ಚಾಯಿತು. ಧರ್ಮಸ್ಥಳಕ್ಕೆ ಬರುವವರಲ್ಲಿ ಎಷ್ಟೋ ಜನರು ಹೆಗ್ಗಡೆಯವರನ್ನು ಕಂಡು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಪರಿಹಾರ ಕೇಳಿಕೊಂಡು ಹೋಗುತ್ತಾರೆ. ಒಬ್ಬ ಮನಃಶಾಸ್ತ್ರಜ್ಞನಂತೆ ಕೌನ್ಸೆಲಿಂಗ್ ಮಾಡುತ್ತಾರೆ, ಅವರು ಏನಾದರೂ ಹೇಳಿದರೆ ಅದನ್ನು ಯಾರೂ ಮೀರುವುದಿಲ್ಲ, ಅವರು ಹೇಳಿದಂತೆಯೇ ನಡೆಯುತ್ತದೆ ಎಂಬ ಮನೋಭಾವನೆ ಜನರಲ್ಲೂ ಕಂಡುಬರುತ್ತಿದೆ. ೧೯೭೨ರಷ್ಟು ಹಿಂದೆಯೇ ಸಾಮೂ ಹಿಕ ವಿವಾಹವೆಂಬ ಪರಿಕಲ್ಪನೆಯನ್ನು ಕೃತಿಯಲ್ಲಿ ತೋರಿ, ಅದ ಕ್ಕೊಂದು ಹೊಸ ಅರ್ಥ ನೀಡಿದವರು ನಮ್ಮ ಖಾವಂದರು.
ಕಳೆದ ನವೆಂಬರ್ ೨೫ಕ್ಕೆ ಖಾವಂದರು ೬೦ ವಸಂತಗಳನ್ನು ಪೂರೈಸಿ, ೬೧ಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಡಿಸೆಂಬರ್ ೨೮ರಂದು ಮೂಡಬಿದಿರೆಯಲ್ಲಿ ಷಷ್ಟ್ಯಬ್ದ ನಡೆಯಿತು. ಇವತ್ತು ಸಮಾಜ ಯಾರಿಂದಲೂ ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯನ್ನಾಗಲಿ, ಶುದ್ಧಹಸ್ತವನ್ನಾಗಲಿ ನಿರೀಕ್ಷಿಸುತ್ತಿಲ್ಲ. ಏಕೆಂದರೆ ತಾನೇdegenerate ಆಗಿದ್ದೇನೆ ಎಂದು ಸಮಾಜಕ್ಕೂ ತಿಳಿದಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಒಬ್ಬ Conscience keeperನಂತೆ ಖಾವಂದರಿದ್ದಾರೆ.
ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಅವರು ನೂರ್ಕಾಲ ನಮ್ಮೊಂದಿಗಿರಬೇಕು.
Hello Pratap,
Thanks for the nice article,
Why don’t you please write article on SREE SREE SHIVAKUMARA SWAMIGALU of Sree Siddaganga Math , Please who studied there know the value of him and food.So lets spread the message.
Thanks !!
ಮಂಗಳೂರಿನವರೠಧಾರವಾಡವೆಂದರೆ ಮೂಗೠಮà³à²°à²¿à²¯à³à²¤à³à²¤à²¾à²°à³†à²‚ದೠನಿಮಗà³à²¯à²¾à²°à³ ಹೇಳಿದವರà³? ಯಾವ ಕಾರಣಕà³à²•ಾಗಿ ಮೂಗೠಮà³à²°à²¿à²¯à²¬à³‡à²•à³? ಧಾರವಾಡ ವೆಂದರೆ ನೆನಪಾಗà³à²µà³à²¦à³‡ ಅಲà³à²²à²¿à²¨ ರà³à²šà²¿à²¯à²¾à²¦ ಪೇಡ. ಹೀಗೆ ಬರೆದà³à²¦à²°à²¿à²‚ದ ಅಲà³à²²à²¿à²¨à²µà²°à²¿à²—ೆ ಮಂಗಳೂರಿಗರ ಬಗೆಗೆ ಬೇಸರವಾಗà³à²µà³à²¦à²¿à²²à³à²²à²µà³‡ ? ಪರಿಣಾಮ ನಮà³à²® ಮೇಲಲà³à²²à²µà³‡?
@ lalitha bhat
pratap avaru heliddu sari, idu nanna swantha anubhav . nanage bekadastu mangaloru friends iddare avaru dharawadadavarige ghati pradeshadavaru, ghattadavaru , hindulidavaru endu esto saari nanna mundene heliddare
sri pratap simha, congrats on a nice article. i wish someone would delve deeper into , why, inspite of many such social reformers, we live in a disgustingly corrupt society!
Hi Pratap,
It would be fantastic if you write an article on Ramakrishna Mission founded by Sri Vivekananda. Having a main office in Belur Matt in Bengal, their branches have been serving the people irrespective of caste, colour, social status etc in almost all states of india, also abroad.
They have been doing a fantastic service to the mankind and worth a praise. They have NEVER been into any controversies. In your words “Spotless organisation”.
Since I was brought up in this organisation (Mangalore Branch), I would request you to spread this message so that most people can make use of their services for you are reachable and credible among the mass.
Thanks,
Vikram
Australia
ಹನà³à²®à²‚ತೠಅವರಿಗೆ,
ನಿಮಗೆ ಮಂಗಳೂರಿನ ಸà³à²¨à³‡à²¹à²¿à²¤à²°à²¿à²°à²¬à²¹à³à²¦à³, ನಾನೂ ಮಂಗಳೂರಿನವಳೇ ಆದà³à²¦à²°à²¿à²‚ದ ಮಂಗಳೂರಿಗರ ಬಗೆಗೆ ನನಗೂ ಗೊತà³à²¤à²¿à²¦à³†. ಇನà³à²¨à³ …ಘಟà³à²Ÿà²¦à²µà²°à³.. ಘಾಟಿ ಪà³à²°à²¦à³‡à²¶à²¦à²µà²°à³ …ಅಂದರೆ ಬೈಗà³à²³ ಅಥವಾ ತೆಗಳà³à²µà²¿à²•ೆ ಎಂದೠನೀವೠತಿಳಿದಿರà³à²µà²¿à²°à²¾à²¦à²°à³† ತಪà³à²ªà³ ನಮà³à²®à²¦à²²à³à²². ಕರಾವಳಿ ಜನರà³, ಮಲೆನಾಡಿಗರ೅….ಬಯಲೠಸೀಮೆಯವರೠ……….ಎಂದರೆ ನಿಮà³à²® ಪà³à²°à²•ಾರ à²à²¨à²°à³à²¥ ಎಂದೠಕೇಳಬಹà³à²¦à³‡ ?? ……………………………..ಪà³à²°à²¤à²¾à²ªà³ ಸಿಂಹ ರ ಬಗೆಗೆ ನಿಮà³à²®à²‚ತೆ ನನಗೂ ಬಹಳ ಅà²à²¿à²®à²¾à²¨à²µà²¿à²¦à³†, ಅಂದ ಮಾತà³à²°à²•à³à²•ೆ ಅವರನà³à²¨à³ ಪà³à²°à²¶à³à²¨à²¿à²¸à²¬à²¾à²°à²¦à³†à²‚ದಿಲà³à²²à²µà²²à³à²²à²¾ ?…. ನಿಮà³à²® ಸà³à²¨à³‡à²¹à²¿à²¤à²°à²¾à²—ಲೀ ಅಥವಾ ಪà³à²°à²¤à²¾à²ªà³ ಸಿಂಹ ರೇ ಆಗಿರಲಿ, ಅವರ ಅà²à²¿à²ªà³à²°à²¾à²¯/à²à²¾à²µà²¨à³† ಗಳೠಸಮಸà³à²¤ ಮಂಗಳೂರಿಗರದà³à²¦à³‚ ಆಗಿರಬೇಕೆಂದಿಲà³à²²à²µà²²à³à²²à²¾ ?
Nice Article Prataap, I agree with Lalitha Bhat. Yaaro obbara abhipraayavannu ellaraddu anta pariganisabaaradu. Nanna prakara prataap avaru swaabavikavaagie quoto maadiddare.
Regards,
ravi
ಶà³à²°à³€ ಶಿವಕà³à²®à²¾à²° ಸà³à²µà²¾à²®à²¿à²¯à²µà²°à³ ನಡೆದಾಡà³à²µ ದೇವರಾದರೆ ಹೆಗà³à²¡à³†à²¯à²µà²°à³ ದೇವರ ಆಯà³à²•ೆ ಅನà³à²¨à³Šà²¦à³ ಉಚಿತವೆ. ಇಂದಿನ ಅಶà³à²¦à³à²¦ ಮತà³à²¤à³ à²à³à²°à²·à³à²Ÿ ಸಮಾಜದಲà³à²²à³‚, ಇಂತ ವà³à²¯à²•à³à²¤à²¿à²—ಳೠನಮà³à²® ಮಧà³à²¯à³† ಇರೋದೆ ನಮà³à²®à³†à²²à³à²²à²° ಪà³à²£à³à²¯. ಧರà³à²®à²¸à³à²¥à²³à²¦ ವೀರೇಂದà³à²° ಹೆಗಡೆ, ಸಿದà³à²¦à²—ಂಗಾ ಮಠದ ಹಾಗೆ ಆದಿ ಚà³à²‚ಚನಗಿರಿ ಮà³à²°à³à²— ರಾಜೇಂದà³à²° ಮಠಇನà³à²¨à³ ಇತರೆ ಹಲವಾರೠಮಠಗಳೠಸಮಾಜದ ಒಳಿತಿಗಾಗಿ ಕೆಲಸಗಳನà³à²¨ ಮಾಡà³à²¤à³à²¤à²¿à²µà³†. ಕೆಲವà³à²¬à²¾à²°à²¿ ಇವà³à²—ಳ ಕಾರà³à²¯à²¤à²‚ತà³à²°,ರಾಜಕೀಯ ಹಸà³à²¤à²¾à²·à³à²·à³‡à²ª ಕೆಲವೊಮà³à²®à³† ಟೀಕೆಗೆ ಗà³à²°à²¿à²¯à²¾à²¦à²°à³ ಸಮಾಜೊದà³à²¦à²¾à²°à²• ಕಾರà³à²¯à²—ಳಿಂದಾಗಿ ಎಲà³à²²à²µà³ ನಗಣà³à²¯à²µà²¾à²—à³à²¤à³à²¤à²µà³†. ಹಾಗೆ ಮಿಸೠಲಲಿತ ಅವರೇ ಸà³à²µà²²à³à²ª ಶಾಂತರಾಗಿ, ಧಾರವಾಡದ ಜನ ಘಾಟಿ ಆದರೠಮನಸà³à²¸à³ ಮೃದà³. ಘಟà³à²Ÿà²¦ ಜನರೠಸà³à²‚ದರರೠಹಾಗೆ ಅವರ ಮಾತೠಮೃದà³. ನಮà³à²®à²²à³à²²à³† à²à²•ೆ ವಾದ-ವಿವಾದ ಅಲà³à²µà²¾…
ಯೋಗೇಶೠರವರೇ,
ನನà³à²¨à²¨à³à²¨à³ ಶಾಂತಳಾಗಲೠಹೇಳà³à²µ ಮೊದಲೠನಾನೠಬರೆದದà³à²¦à²¨à³à²¨à³ ನೀವೠಸರಿಯಾಗಿ ಓದಬೇಕಿತà³à²¤à³. ಇರಲಿ ಬಿಡಿ, ಇನà³à²¨à²¾à²¦à²°à³‚ ಶಾಂತ ಚಿತà³à²¤à²¦à²¿à²‚ದ ಅದನà³à²¨à³Šà²‚ದೠಬಾರಿ ಓದಿ ಶಾಂತರಾಗಿರಿ.
ಹೊಯà³, ಲಲಿತ à²à²Ÿà³à²Ÿà²°à³‚ ಎಂಥದೠಇದೠರಗಳೇ, ರಾಡಿ ಮಾಡà³à²• ಬೇಡಿ ಮಾರಾಯà³à²°à³†, ಎಂಥ ಇದೆ ಮಂಡೆ ಬಿಸಿ ಮಾಡà³à²•ಳೋ ಅ೦ಥಾದà³à²¦à³? ಪà³à²°à²¤à²¾à²ª ಸಿ೦ಹ ಬರೆದಿದà³à²¦à³ ಬೇಸರ ಪಡà³à²µà³¦à²¥à²¦à³à²¦à³ ಎ೦ಥ ಇದೆ?
ನಾವೠಮಂಗಳೂರಿನ ಜನ ಸಾಚ ಉ೦ಟಲà³à²²à²µà³‹, ಹೊಟà³à²Ÿà³† ಕಿಚà³à²šà³ ಪಟà³à²Ÿà³ ಸಾಯà³à²µà²°à³ ಸಾಯಲಿ, ನಮಗà³à²¯à²¾à²•ೆ ಮಾರಾಯà³à²°à³† ಈ ತಾಪತà³à²°à²¯?
ಇ೦ಥ ಸಣà³à²£ ವಿಚಾರಕà³à²•ೆಲà³à²² ಕೋಪಿಸಿ ಕೊ೦ಡರೆ, ಆ ದರಿದà³à²° ಸಾಬರಿಗೆ ನಮಗೆ à²à²¨à³ ವà³à²¯à²¤à³à²¯à²¾à²¸à²µà³à³¦à²Ÿà³ ಹೇಳಿ?
ನಾವೠಬà³à²¦à³à²¦à²¿à²µà³¦à²¤à²°à³ ಹà³à²¯à²¾à²‚ಗೆ ಇರಬೇಕೠಹೇಳಿ? ಹೊಲಸಿಗೆ ಕಲà³à²²à³ ಬೀರಿ ಸೀಡಿಸಿ ಕೊಳà³à²³à³à²µà³à²¦à³ ಯಾಕೆ, ಅಲà³à²²à²µà³‹?
ಬೇಕಾದರೆ ನನಗೆ ಬೈಯà³à²¯à²¿à²°à²¿, ಪà³à²°à²¤à²¾à²ª ಸಿ೦ಹನಿಗೆ ಬೇಸರ ಮಾಡಿಸಿದರೆ ನಷà³à²Ÿ ಯಾರಿಗೆ ಹೇಳಿ?
ಲಲಿತಕà³à²•, ಇದೊಮà³à²®à³† ಕà³à²·à²®à²¿à²¸à²¿ ಬಿಡೇ, ಪà³à²²à³€à²¸à³.
ಮಂಗಳೂರಿನವರೠಸಾಮಾನà³à²¯à²µà²¾à²—ಿ ಮೂಗà³à²®à³à²°à²¿ ಯà³à²µ ದೂರದ ಧಾರವಾಡದಲà³à²²à²¿ ವಿಶà³à²µà²¦à²°à³à²œà³†à²¯ ಡೆಂಟಲೠಕಾಲೇಜà³, ಜತೆಗೊಂದೠಎಂಜಿನಿಯ ರಿಂಗೠಕಾಲೇಜà³, ಮೈಸೂರಿನಲà³à²²à³Šà²‚ದೠಬà³à²¯à³à²¸à²¿à²¨à³†à²¸à³ ಮà³à²¯à²¾à²¨à³‡à²œà³â€Œà²®à³†à²‚ಟೠಹಾಗೂ ಮಹಿಳಾ ಪಿಯೠಕಾಲೇಜà³, ಅಲೋಪತಿ ಬಿಟà³à²Ÿà²°à³† ಬೇರೆ ವೈದà³à²¯à²°à³‡ ಇಲà³à²²à²µà³†à²‚ಬಂತಿರà³à²µ ಹಾಸನದಲà³à²²à²¿ ಆಯà³à²°à³à²µà³‡à²¦ ಕಾಲೇಜà³, ಉಡà³à²ªà²¿à²¯à²²à³à²²à²¿ ಮತà³à²¤à³Šà²‚ದà³, ಮಂಗಳೂರಿನಲà³à²²à²¿ ಕಾನೂನೠಕಾಲೇಜà³â€¦ ಹೀಗೆ ಒಂದೊಂದೠದಿಕà³à²•à³à²—ಳಲà³à²²à²¿ ಒಂದೊಂದೠಕಾಲೇಜà³à²—ಳನà³à²¨à³ ‘ಖಾವಂದ’ರೇಕೆ ಕಟà³à²Ÿà²¿à²¦à²°à³?
Offcourse their is a reason for the statement. But the reason is not as mangaloreans think. SDM The highest donation taking colleges in Dharwad, as i know this because i am also from DHARWAD. It is nothing but making money through education instutuons. If possible they could have given some sort of free education like Siddaganga Education Trust, ಆಳà³à²µà²¾à²¸à³ ಎಜà³à²•ೇಷನೠಫೌಂಡೇಶನà³à²¨. I know running a medical colleges for free may be difficult but they could have taken only fees why DONATION.
NOTHING GREAT!!!
Some news
http://www.indianexpress.com/oldstory.php?storyid=74937
ಲೇಖನದಲà³à²²à²¿ ಮಂಗಳೂರಿಗರ ದೃಷà³à²Ÿà²¿à²•ೋನದ ಬಗà³à²—ೆ ಕಂಡೂ ಕಾಣದಂತೆ ಟೀಕೆ ಇದೆ ಎನà³à²¨à³à²µà³à²¦à²•à³à²•ಿಂತ ಲೇಖನದ ಪà³à²°à²¾à²°à²‚ಠಒಂದೠರೀತಿಯ ಋಣಾತà³à²®à²• ವಾಕà³à²¯à²¦à²¿à²‚ದ ಆಗಿದೆ ಅಂತ ಲಲಿತಾ ಅವರ ಮಾತಿನ ಒಳ ಮರà³à²® ಇರಬೇಕ೅ಅಲà³à²µà³‡ ಲಲಿತಾ ಅವರೇ?
Mr Veerendra Heggade is no doubt a good administrator, and a shrewd manager, but nothing more. He benefits from the under eduation of our people. Believers throng his temple and pour money to God; he builds educational institutions or anything else. And poses as if he has done a noble service. With the poor hindu pilgrims money, he is living in such a luxury, which is not inferior to any Kings. He is a Palegara in his area. The whole Belthangadi Taluk is in his mercy. Indian Government does’t rule there. It is His government which runs the Taluk. He is the Law maker, he is the judiciary, and it is he who punishes the ‘wrongdoers’. Actually he is a blackmark on our democracy.
And these Mangaloreans. Yes. Many of them think lowly of anybody who can not speak Tulu. Whoever couldn’t speak Tulu is a “gattadaaye”. So less than a human being. Self styled as intelligent people, they always pretend to be intelligent, or try to appear intelligent. Such typical Mangaloreans are actually the most unintelligent. They are the failed Mangaloreans. The real intelligent among them wouldn’t show a “holyier than thou” attitude, and would mingle with everybody else. These are the famous successful enterprenuers of Mangalore, who are spread all over the world. The typical Mangalorean which our serials and movies dipict are the “Frogs in the well”.
It is really unfortunate to read Varsha’s comments of Mr. Veerendra Heggade, particularly last line. If he/she (Varsha) does not like Mr. Hedge, please better keep quite. One should not give final judgment until unless know the ground reality. I think Varsha doesn’t know Dharmastala or about Mr. Veerendra Heggade!
Soory wrongly mentioned name Varsah instead of Varaha!!!!!!!!!!!!
ಪà³à²°à²¬à³à²¦à³à²§à²µà²¾à²¦ ಲೇಖನ. ಪà³à²°à²¤à²¾à²ªà³, ಧನà³à²¯à²µà²¾à²¦à²—ಳà³.
ಲೇಖನ ಬರೆಯà³à²µà²¾à²— ಕೆಲವà³à²•ಡೆ ಹೋಲಿಕೆ ಮಾಡà³à²µà³à²¦à³ ಸಹಜ. ಅದಕà³à²•ೆ ಮ೦ಗಳೂರಿನವರಾಗಲಿ ಧಾರವಾಡದವರಾಗಲಿ ಬೇಸರ ಮಾಡà³à²µà³à²¦à³ ತರವಲà³à²². ಮ೦ಗಳೂರಿನವರ ಚಾಣಾಕà³à²·à²¤à³† ಯನà³à²¨à²¾à²—ಲಿ, ಧಾರವಾಡದವರ ಪೇಡಾವನà³à²¨à²¾à²—ಲಿ ಯಾರೂ ಅಲà³à²²à²—ಳೆಯà³à²µà³¦à²¤à²¿à²²à³à²². ಇವೆಲà³à²² ಊಟದಲà³à²²à²¿ ಉಪà³à²ªà²¿à²¨à²•ಾಯಿಯ೦ತೆ. ಮà³à²–à³à²¯à²µà²¾à²¦ ರೆಸಿಪಿ ಬೇರೇನೆ ಇದೆ, ಅದರ ಬಗà³à²—ೆ ಮಾತನಾಡೋಣ.
ಶà³à²°à³€ ವೀರೇ೦ದà³à²° ಹೆಗà³à²—ಡೆಯವರೠಉತà³à²¤à²® ಕೆಲಸ ಮಾಡà³à²¤à³à²¤à²¿à²¦à³à²¦à²¾à²°à³† ಅ೦ತ ಕೇಳà³à²¤à³à²¤à²¿à²¦à³à²¦à³‡à²µà³† ಹೊರತೠಇಷà³à²Ÿà³ ಸಮಗà³à²°à²µà²¾à²—ಿ ಮಾಹಿತಿಯನà³à²¨ ಪತà³à²°à²¿à²•ೆಯಲà³à²²à²¿ ಓದಿರಲಿಲà³à²². ಆದರೂ ಬರೆಯà³à²µà²¾à²— ಕೆಲವೠಮಾಹಿತಿಗಳೠಬಿಟà³à²Ÿà³ ಹೋಗà³à²µà³à²¦à³ ಸಹಜ. ಅದೇನೠದೊಡà³à²¡ ಪà³à²°à²®à²¾à²¦à²µà²²à³à²².
ಉದಾಹರಣೆಗೆ, ದೇವಸà³à²¥à²¾à²¨à²—ಳ ಜೇರà³à²£à³Šà²¦à³à²§à²¾à²°à²•à³à²•ೆ ಬಹಳ ಸಹಾಯ ಮಾಡà³à²¤à³à²¤à²¿à²¦à³à²¦à²¾à²°à³†.
ಪà³à²°à²¤à³€ ಊರಿನಲà³à²²à²¿ ಒ೦ದೠಸà³à²®à²¶à²¾à²¨ ಕಟà³à²Ÿà²¿ ಕೊಳà³à²³à²²à³ ಧರà³à²®à²¸à³à²¥à²³à²¦à²µà²°à³ ಸಹಾಯ ಧನ ನೀಡà³à²¤à³à²¤à²¾à²°à³†. (ಸà³à²®à²¶à²¾à²¨à²¦ ಪà³à²°à²¾à²®à³à²–à³à²¯à²¤à³† ನಗರದಲà³à²²à²¿à²°à³à²µà²µà²°à²¿à²—ೆ ಅರà³à²¥à²µà²¾à²—à³à²µà³à²¦à²¿à²²à³à²²).
ನಿಯತಕಾಲಿಕೆ / ಪತà³à²°à²¿à²•ೆಯನà³à²¨à³ ಹೊರತರà³à²¤à³à²¤à²¿à²¦à³à²¦à²¾à²°à³†. ಅದರ ಪà³à²°à²¬à³à²¦à³à²§ ಲೇಖನಗಳ ಮೂಲಕ ಪà³à²°à²à²¾à²µà²¿ ಸಮಾಜದ ನಿರà³à²®à²¾à²£ ಮಾಡà³à²¤à³à²¤à²¿à²¦à³à²¦à²¾à²°à³†.
ನಮà³à²® ಕನà³à²¨à²¡à²¦ ತಾಯಿ à²à²¾à²·à³†à²¯à²¾à²¦ ಸಂಸà³à²•ೃತಕà³à²•ೆ ಹೆಚà³à²šà³ ಪà³à²°à³‹à²¤à³à²¸à²¾à²¹ ಕೊಡà³à²¤à³à²¤à²¿à²¦à³à²¦à²¾à²°à³†.
ಇದೆಲà³à²²à²•à³à²•ಿ೦ತ ಹೆಚà³à²šà²¾à²—ಿ, ಧರà³à²®à²¸à³à²¥à²³à²µà²¨à³à²¨à³ ಸರà³à²µà²§à²°à³à²®à²¦ ಬೀಡಾಗಿ ಪರಿವರà³à²¤à²¿à²¸à²¿à²¦à³à²¦à²¾à²°à³†. ಇಲà³à²²à²¦à²¿à²¦à³à²¦à²°à³† ಅಲà³à²²à²¿à²—ೆ ಮà³à²¸à³à²²à²¿à²®à²°à³, ಕà³à²°à²¿à²¶à³à²šà²¿à²¯à²¨à³à²¨à²°à³ ಯಾಕೆ ಬರà³à²¤à³à²¤à²¿à²¦à³à²¦à²°à³? (ಈಗ ಬಿಡಿ ಬಾಂಬೠಇಡà³à²µà³à²¦à²•à³à²•ೆ ಬ೦ದರೂ ಹೆಚà³à²šà²²à³à²²!)
ಕೆಲವೠಜೈನತತà³à²µà²¦ ಪà³à²¸à³à²¤à²•ಗಳನà³à²¨à²¿à²Ÿà³à²Ÿà³à²•ೊಂಡà³, ಬರೀ ತೀರà³à²¥à²‚ಕರರ ಮೂರà³à²¤à²¿à²—ಳನà³à²¨à³ ಇಟà³à²Ÿà³à²•ೊಂಡೠಒಂದಿಷà³à²Ÿà³ ಮಾರವಾಡಿಗಳ ಹತà³à²¤à²¿à²° ಹಣ ವಸೂಲಿ ಮಾಡಿ ಕೊಂಡೠರಾಜà³à²¯ à²à²¾à²° ಮಾಡಬಹà³à²¦à²¾à²—ಿತà³à²¤à³. ಹಾಗೆ ಮಾಡಿದà³à²¦à²°à³† ಅವರೇ ಮೂಲೆ ಗà³à²‚ಪಾಗಿ ಹೋಗà³à²¤à³à²¤à²¿à²¦à³à²¦à²°à³.
ಆ ತರಹ ಮಾಡಲಿಲà³à²². ಇಡೀ ಸಮಾಜಕà³à²•ೆ ತಮà³à²®à²¨à³à²¨à³ ಮೀಸಲಾಗಿಟà³à²Ÿà²°à³. ಕೊಟà³à²Ÿà³ – ಕೊಂಡರà³.
ಹಾಗಾಗೇ ಇ೦ದೠಹಿಂದೂಗಳಿಗೂ ಇದೠಪವಿತà³à²°à²¦ ನೆಲೆಯಾಗಿದೆ.
ಅಂಥಹ ಮಹಾ ಚೇತನಕà³à²•ೆ ನಮೋನà³à²¨à²®à²ƒ
Hi Pratap,
Nice Article…….
ಶà³à²°à³€ ಶಿವಕà³à²®à²¾à²° ಸà³à²µà²¾à²®à²¿à²¯à²µà²°à³ ನಡೆದಾಡà³à²µ ದೇವರಾದರೆ ಹೆಗà³à²¡à³†à²¯à²µà²°à³ ದೇವರ ಆಯà³à²•ೆ ಅನà³à²¨à³Šà²¦à³ ಉಚಿತವೆ. ಇಂದಿನ ಅಶà³à²¦à³à²¦ ಮತà³à²¤à³ à²à³à²°à²·à³à²Ÿ ಸಮಾಜದಲà³à²²à³‚, ಇಂತ ವà³à²¯à²•à³à²¤à²¿à²—ಳೠನಮà³à²® ಮಧà³à²¯à³† ಇರೋದೆ ನಮà³à²®à³†à²²à³à²²à²° ಪà³à²£à³à²¯, Jai Karnataka Mate….,
ಮಹಾ ಚೇತನಕà³à²•ೆ ನಮೋನà³à²¨à²®à²ƒ
Dhanyavadagalu nimage.. !!
Entha olle karyakramagalannu namma rajyada rajakaranigalu endu madalararu..
ಹೆಗಡೆಯವರ ಬಳಿ ತಮà³à²® ಸಮಸà³à²¯à³†à²¯à²¨à³à²¨à³ ತೋಡಿಕೊಂಡೠಅವರ ನಗೠಮà³à²– ಹಾಗೠಹಿತ ವಚನಗಳ ನೆಮà³à²®à²¦à²¿ ಪಡೆದಿರà³à²µ ಅನೇಕರಲà³à²²à²¿ ನಾನೠಒಬà³à²¬à²³à³ .ಅವರೇನೠನನಗೆ ಮಹತà³à²µà²¦ ಸಲಹೆ ನೀಡಲಿಲà³à²², ಆದರೆ ಕೆಲವೊಂದೠಸಲ ನಮà³à²® ಸಮಸà³à²¯à³†à²¯à²¨à³à²¨à³ ಕೇಳಿ ಮà³à²‚ದೆ ಎಲà³à²² ಚೆನà³à²¨à²¾à²—ಾಗà³à²¤à³à²¤à²¦à³† ಅಂತ ಧೈರà³à²¯ ಹೇಳà³à²µà²µà²°à³ ಸಿಕà³à²•ರೆ ಅದೇ ನಮಗೆ ಜೀವನದಲà³à²²à²¿ ಮà³à²‚ದà³à²µà²°à³†à²¯à²²à³ ಹà³à²°à²¿à²¦à³à²‚ಬಿಸà³à²¤à³à²¤à²¦à³†.ಅವರ ಸಾಮಾಜಿಕ ಕೆಲಸಗಳ ಬಗà³à²—ೆ ನನಗೆ ಹೆಚà³à²šà²¾à²—ಿ ತಿಳಿಯದà³, ಆದರೆ ಅವರ ಸರಳ ನಡೆ ನà³à²¡à²¿ ಎಂಥವರಿಗೂ ಅನà³à²•ರಣೀಯ.
“ಮನà³à²—ಳೂರಿನವರೠಧಾರವಾಡ ವೆಂದರೆ ಮೂಗೠಮà³à²°à²¿à²¯à³à²¤à³à²¤à²¾à²°à³†” ಇದೠಒಂದೠಕà³à²²à³€à²¶à³† ಮಾತà³à²°… ಯಾರೂ ಅದರ ಯಥಾರà³à²¥ ವನà³à²¨à³ ತೆಗೆದà³à²•ೊಳà³à²³à³à²µ ಅವಶà³à²¯à²•ತೆ ಇಲà³à²²
ನಾನೠಧಾರವಾಡದವನೠಮತà³à²¤à³† ನಾನೠಕರವಳಿ ಪà³à²°à²¦à³‡à²¶à²¦à²²à³à²²à²¿ ಕೂಡ 1 ವರà³à²· ವಾಸವಾಗಿದà³à²¦à³†.. ನನಗೆ ಈ ತರಹದ ಅನà³à²à²µà²µà³‡à²¨à³‚ ಆಗಿಲà³à²². ಎಲà³à²²à³‹ ಒಂದಿಬà³à²¬à²°à³
ಆ ತರಹ à²à²¾à²µà²¿à²¸à²¿à²¦à²°à³† ಅದರಿಂದ ಯಾರಿಗೂ ಯಾವ ವà³à²¯à²¤à³à²¯à²¾à²¸à²µà³‚ ಆಗà³à²µà³à²¦à²¿à²²à³à²².. ಸà³à²®à³à²®à²¨à³‡ ಪà³à²°à²¾à²¦à³‡à²¶à²¿à²•ತೆಯನà³à²¨à³ ಬಿಟà³à²Ÿà³ ನಾವೆಲà³à²²à²°à³‚ ಒಂದೇ ಎಂಬ à²à²¾à²µà²¨à³†à²¯à²¨à³à²¨à³ ತಳೆದರೆ
ಎಲà³à²²à²°à²¿à²—ೂ ಒಳಿತ೅ಬೇರೆಯಾಗಲಿಕà³à²•ೆ ನೂರೠಕಾರಣಗಳನà³à²¨à³ ಹà³à²¡à³à²•ಬಹà³à²¦à³… ಆದರೆ ಒಂದಾಗಲಿಕà³à²•ೆ ಯಾವ ಕಾರಣವೂ ಬೇಡ
By the way its a very good article… I am impressed and inspired by shri Veerendra heggade’s work….
Hi pratap
I accept what you have written, But please don’t write like differentiating people. This will really create a gap between people from the regions. See some people might have experienced this differentiation. But not all, Please write by thinking constructive not destuctive. This will help in national integrity.
Oh.. Varsha..
hw silly comment. 🙁
Is ur father is not palegaara in ur home? is he black mark for democracy??
its common, people respect , listn to suggetions when u hv respect for a person.
Mr. Heggade is respectable person , people belive him, so people go to him.
-Subbu
Namaskara Prathap,
Ondu lekhana bariwaga kelwondu maathugalu generally kelibarowanthawugalanna upyogisodu ondu roodi. so mangaloorinawalagi nanganthu niwu quote maadida line mana noyisowanthadu anislilla. Yaru paripurnaralla. so yawudannu jasthi serious agi thakkollo badlu, theme of the topic annu arth madkollodu better alwa? erli bidi.. neewidanella serious agi thako bedi (e maathu nanu nimge helowashtu doddolu/ anubhawasthalu alla, putta makkalu kelwomme ammanige tension madbeda antharalla aa thara ondu concern ashte)
Dr. Veerendra heggadeyawara bagge saakashtu maahithi neediddira.. Thumba thanks.Heggadeyawara birthday date odhi ful khushiyagibitte. nandu ade date.. ondina awara haage naaku jana nenpallitkollonthaha kelsa madbeku annodu nanna aase… ede thara yuwa janathege aadarshaprayaragiruwa hiriyara bagge nimma lekhani enda vichaardhaare hariyuthirali…
vandanegalondige,
Ramya
namaskara Prathap,
naanu nimma website beti needida uddesha modalinindaloo naanu gauravisikondu bandanthaha Dr veerendra hegdeyavra bagge maathanadalu. Avara Dharmasthala Graameenabivruddi sangada dushparinaamagala bagge nanage kandubanda kelavu vishayagalivu
1. ee sangada sadasyaru sangadinda saalavannu padedu adannu durupayoga maadikolluthiddare.
2. Samanatheyannu tharuva saduddeshadinda sangada sthapaneyaadaroo samanatheyenu kanisuthilla.
3.padeda saalavannu hindirugisalu sadasyarugalu madyama vargada jammendaararinda hanavannu padedu krishi kelasagalige sarayagi hogade malenaada krishi karyagalella mandagathiyinda saaguthide.
4. Ithhechige namma oorinalli nededa 29ne Krishimeladalli manava sampanmoolada durupayogada jothege jothege Aranya sampathhannu nashamaadalagide. Aviveki aranya adhikaarigalindaagi eegagale naisargika aranyada badalu AKESIA thumbithulukuthhide. Krishimelakke agatyhavilladiddaroo nagaravannu shringarisuva hesarinalli malenaada jeevalavagiruva Bidirannu manabandanthe kadiyalaaagide.
Naanna prakara ee yella duranthagalige hegdeyavare kaarana.
Modala mooru vishayagalannu saripadisabahudaadaroo shingarada hesarinalli Aranya sampathhannu looti maadidavarannu Aa manjunatha swamy kanditha kshamisalaara.
Thamma lekhanagala moolaka malenaadige nedeyuthhiruva anyayagala bagge belakannu chellabekendu kelikolluthene
Nimmava
Prasad K
he is a real Hero…Hats off to Dr. Veerendra Heggade………….
namskar
veerendra heggadeji neeu nim saunstegalalli, dakshinakannadadavarige
first preperence kodtira sir yake ?
north karnatak jan daddara ?
jagattu jagli mele ada andra
jeevan janrolagad
janrolag nav adivandra
alli jaatre naditad
jaatri moogd mele mannig hog bek