*/
Date : 02-01-2013, Wednesday | 18 Comments
ಸಂಜಯ್ ಚೋಪ್ರಾ
ಗೀತಾ ಚೋಪ್ರಾ
ಇವರಿಬ್ಬರೂ ದಕ್ಷಿಣ ದೆಹಲಿಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಕ್ಕಳು. 1978, ಅಗಸ್ಟ್ 16ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಎಲ್ಲಿಗೆ ಹೋದರು ಅಂತ ಯಾರಿಗೂ ತಿಳಿಯದಾಯಿತು. ವಾಸ್ತವದಲ್ಲಿ ಅವರು ಅಪಹರಣಕ್ಕೊಳಗಾಗಿದ್ದರು. ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದ್ದ ರಂಗ ಖುಷ್ ಅಲಿಯಾಸ್ ಖುಲ್ಜಿತ್ ಸಿಂಗ್ ಹಾಗೂ ಜಸ್ಬೀರ್ ಸಿಂಗ್ (ಬಿಲ್ಲ) ಅವರನ್ನು ಅಪಹರಿಸಿದ್ದರು. ಆದರೆ ಅವರು ಸಾಗುತ್ತಿದ್ದ ಕಾರು ಸಾರ್ವಜನಿಕ ಬಸ್್ಗೆ ಡಿಕ್ಕಿ ಹೊಡೆದ ಕಾರಣ ಇಡೀ ಪ್ಲಾನ್ ಉಲ್ಟಾ ಹೊಡೆಯಿತು. ಹಾಗಂತ ಸಂಜಯ್ ಹಾಗೂ ಗೀತಾ ಮನೆಗೆ ವಾಪಸ್ಸಾಗಲಿಲ್ಲ. ಪೊಲೀಸರ ಹುಡುಕಾಟ ಆರಂಭವಾಯಿತು. ಆದರೂ ಪ್ರಯೋಜನವಾಗಲಿಲ್ಲ. ಅಗಸ್ಟ್ 29ರಂದು ಎರಡು ಮೃತ ದೇಹಗಳು ದೊರೆತವು. ದುರಾದೃಷ್ಟವಶಾತ್, ಸಂಜಯ್ ಹಾಗೂ ಗೀತಾ ಹೆಣವಾಗಿದ್ದರು. ಶವಪರೀಕ್ಷೆ ವೇಳೆ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂತು. ಬಾಲಕಿ ಗೀತಾ ಮೇಲೆ ಅತ್ಯಾಚಾರವೂ ಎಸಗಲಾಗಿತ್ತು. ಇಂಥದ್ದೊಂದು ಘನಘೋರ ಕೃತ್ಯ ಎಸಗಿ ರಂಗ-ಬಿಲ್ಲ ನಗರವನ್ನೇ ತೊರೆದು ಪರಾರಿಯಾಗಿದ್ದರು.
ಅಂದು ಇಡೀ ದೆಹಲಿ ಬೀದಿಗಿಳಿಯಿತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಸರ್ಕಾರ ಥರ ಥರ ನಡುಗತೊಡಗಿತು!
ಇವತ್ತಿನಂತೆ ಅಂದು ಸೆಟಲೈಟ್ ಅಥವಾ ಕೇಬಲ್ ಚಾನೆಲ್್ಗಳಿರಲಿಲ್ಲ. ಇಪ್ಪತ್ನಾಲ್ಕುಗಂಟೆ ಸುದ್ದಿ ಪ್ರಸಾರ ಮಾಡುವ ವಾಹಿನಿಗಳೂ ಇರಲಿಲ್ಲ. ಅದು ಬಿಡಿ, ಕನಿಷ್ಠ ಬೆಳಗ್ಗೆ, ಮಧ್ನಾಹ್ನ, ರಾತ್ರಿಗೊಮ್ಮೆಯಂತೆ ಸುದ್ದಿ ಬಿತ್ತರಿಸುವ ಚಾನೆಲ್್ಗಳೂ ಇರಲಿಲ್ಲ. The nation is OUTRAGED, The Country is PAINED, The people are asking QUESTIONS ಎಂದು ದೇಶವಾಸಿಗಳ ಪರವಾಗಿ ಬೊಬ್ಬಿರಿಯುವ, ಧ್ವನಿಯೆತ್ತುವ ಆ್ಯಂಕರ್್ಗಳೂ ಇರಲಿಲ್ಲ. ಅತ್ಯಾಚಾರವೆಸಗಿದವರನ್ನು ನಿರ್ವೀರ್ಯರನ್ನಾಗಿಸಬೇಕು (chemical castration) ಎಂದು ಪ್ರತಿಪಾದಿಸುವ ಪರಿಣತರೂ ಇರಲಿಲ್ಲ, ಅಂತಹ ಟೀವಿ ಚರ್ಚೆಗಳೂ ನಡೆಯುತ್ತಿರಲಿಲ್ಲ.
ಇಷ್ಟಾಗಿಯೂ…
ಇಡೀ ನಗರವೇ ರೊಚ್ಚಿಗೆದ್ದಿತು. ಪ್ರತಿಯೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತರಗತಿಗಳಿಂದ ಹೊರಬಂದು ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದರು. ಪ್ರತಿಭಟನೆ ನಿಲ್ಲಲಿಲ್ಲ, ಪ್ರತಿಭಟನಾಕಾರರು ಕದಲಲಿಲ್ಲ. ಸರ್ಕಾರ ದಿಕ್ಕೆಟ್ಟಿತು. ಅಪರಾಧಿಗಳನ್ನು ಹಿಡಿಯಲು ಎಲ್ಲ ಪ್ರಯತ್ನವನ್ನೂ ಮಾಡಿತು. ಕೊನೆಗೂ ರಂಗ-ಬಿಲ್ಲ ರೈಲೊಂದರಲ್ಲಿ ಪತ್ತೆಯಾಗಿ, ಸಿಕ್ಕಿಬಿದ್ದರು. ನ್ಯಾಯಾಲಯವೂ ಜನಧ್ವನಿಗೆ ಸ್ಪಂದಿಸಿತು. ಅತ್ಯಂತ ತ್ವರಿತವಾಗಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತು. ಇತ್ತ ಮೊರಾರ್ಜಿ ಸರ್ಕಾರ ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಳ್ಳಲಿಲ್ಲ. ಸಂಜಯ್ ಚೋಪ್ರಾ ಹಾಗೂ ಗೀತಾ ಚೋಪ್ರಾ ಹೆಸರಿನಲ್ಲಿ ಮಕ್ಕಳ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಯನ್ನು ಆರಂಭಿಸುವ ಮೂಲಕ ಜನರ ಭಾವನೆಗಳಿಗೆ ಮನ್ನಣೆಯನ್ನೂ ನೀಡಿತು,ನೋವಿಗೆ ಸ್ಪಂದಿಸುವ ಕೆಲಸವನ್ನೂ ಮಾಡಿತು.
ಆದರೆ…
ಡಿಸೆಂಬರ್ 16ರಂದು ಚಲಿಸುವ ಬಸ್್ನಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಕಬ್ಬಿಣದ ರಾಡಿನಿಂದ ಅಮಾನುಷವಾಗಿ ಚುಚ್ಚಿ ರಸ್ತೆಯ ಮೇಲೆ ನಗ್ನವಾಗಿ ಬಿಸಾಡಿ ಹೋಗಿದ್ದ ಘಟನೆ ಹಾಗೂ ಅದರ ಬೆನ್ನಲ್ಲೇ ಎದ್ದ ಪ್ರತಿಭಟನೆಗೆ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಸ್ಪಂದಿಸಿದ್ದಾದರೂ ಹೇಗೆ? 1978ರಂತೆ ಈ ಬಾರಿಯೂ ದೆಹಲಿಯ ಜನ ಸ್ವಯಂಪ್ರೇರಿತರಾಗಿ ಬೀದಿಗಿಳಿದರು. ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಿಟ್ಟು ಪ್ರತಿಭಟನೆಗೆ ಮುಂದಾದರು. ಅವರೇನು ರಾಜಕೀಯ ಪಕ್ಷಗಳ ರ್ಯಾಲಿಗಳಿಗೆ ನೂರು, ಐನೂರು ರೂಪಾಯಿ ಗರಿಗರಿ ನೋಟು ಪಡೆದುಕೊಂಡು ಲಾರಿಗಳಲ್ಲಿ ಬಂದ ಜನರಾಗಿರಲಿಲ್ಲ. ಅಂಥವರನ್ನು ಆಕ್ಸ್್ಫರ್ಡ್್ನಲ್ಲಿ ಕಲಿತ ಮನಮೋಹನ್ ಸಿಂಗ್ ಹಾಗೂ ಬ್ರಿಟನ್್ನಂಥ ಅತ್ಯಂತ ನಾಗರಿಕ ರಾಷ್ಟ್ರದಲ್ಲಿ ಅಷ್ಟಿಷ್ಟು ಕಲಿತ ಸೋನಿಯಾ ಗಾಂಧಿಯವರ ಸರ್ಕಾರ ನಡೆಸಿಕೊಂಡ ರೀತಿ ಹೇಗಿತ್ತು? ಅನಾಗರಿಕರಂತೆ ನಡೆದುಕೊಂಡಿದ್ದೇಕೆ? ಚೀನಾದ ತಿಯಾನನ್್ಮನ್ ಸ್ಕ್ವೇರ್ ಎದುರು ಜನ ಸೇರಿದರೆ, ಯುಗೋಸ್ಲಾವಿಯಾದ ಸರ್ವಾಧಿಕಾರಿ ಸ್ಲೊಬದಾನ್ ಮಿಲೊಸೆವಿಚ್ ವಿರುದ್ಧ ಜನ ಸಿಡಿದೆದ್ದರೆ, ಈಜಿಪ್ಟ್್ನ ತಹ್ರೀರ್ ಸ್ಕ್ವೇರ್ ಮುಂದೆ ಜನ ನೆರೆದರೆ, ಮುಮ್ಮರ್ ಗಢಾಫಿಯನ್ನು ಪದಚ್ಯುತಗೊಳಿಸಲು ಜನ ಮುಂದಾದರೆ ನಮ್ಮ ಮಾಧ್ಯಮ ಹಾಗೂ ಸರ್ಕಾರದಿಂದ “Popular Movement’, “Popular Outrage’ ಎಂಬ ಹೊಗಳಿಕೆ ಕೇಳಿಬರುತ್ತದೆ. ಅದೇ ನಮ್ಮ ದೇಶದ ರಾಜಧಾನಿಯಲ್ಲಿ ಭ್ರಷ್ಟ, ನಿರ್ವೀರ್ಯ, ನಿಶ್ಶಕ್ತ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ನೀರಿನ ಫಿರಂಗಿ, ಆಶ್ರುವಾಯು ಪ್ರಯೋಗ ಹಾಗೂ ಲಾಠಿ ಚಾರ್ಜ್! ಒಂದು ಪ್ರಭುದ್ಧ ಪ್ರಜಾಪ್ರಭುತ್ವ ರಾಷ್ಟ್ರದ ಚುಕ್ಕಾಣಿ ಹಿಡಿದ ಸರ್ಕಾರ ನಡೆದುಕೊಳ್ಳುವ ರೀತಿಯೇ ಇದು? ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರಲ್ಲಾ ಇವರಿಗೆ ನಾಚಿಕೆಯೇ ಇಲ್ಲವೆ? ಇಷ್ಟಕ್ಕೂ ವಿದ್ಯಾರ್ಥಿಗಳು ಮಾಡಿದ ತಪ್ಪಾದರೂ ಏನು? ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳೊಳಗೆ ಕಾಂಗ್ರೆಸ್ ವಿದ್ಯಾರ್ಥಿ ಸಂಘವಾದ ಎನ್್ಎಸ್್ಯುಐನ ಗೂಂಡಾಗಳನ್ನು ನುಗ್ಗಿಸಿ ಇಡೀ ಪ್ರತಿಭಟನೆಗೆ ಕಳಂಕ ತರಲು ಪ್ರಯತ್ನಿಸಿದರಲ್ಲಾ ಇವರಿಗೆ ನೈತಿಕತೆ ಅನ್ನೋದೇ ಇಲ್ಲವೆ? ಈ ಸೋನಿಯಾ ಗಾಂಧಿ ಕೃಪಾಪೋಷಿತ ನಾಟಕ ಮಂಡಳಿಯಿಂದ ನಾವು ಇನ್ನು ಯಾವ್ಯಾವ ನಾಟಕಗಳನ್ನು ನೋಡಬೇಕು? ಈ ಕಾಂಗ್ರೆಸ್ಸಿಗರು ದೇಶವನ್ನು ಯಾವ ಮಟ್ಟಕ್ಕೆ ಇಳಿಸಿಯಾರು? ಇನ್ನು ಈ ದೇಶದ ಯೂತ್ ಐಕಾನ್ (ಯುವಜನತೆಯ ಮುಕುಟಮಣಿ) ರಾಹುಲ್ ಗಾಂಧಿ ಮಾಡಿದ ನಾಟಕವೇನು ಸಾಮಾನ್ಯದ್ದೇ? ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಭರವಸೆಯನ್ನು ಕೊಡುವ ಹಗಲುವೇಷ ತೊಟ್ಟರು. ಕೊನೆಗೆ ತಿಳಿದುಬಂದಿದ್ದೇನೆಂದರೆ ಅವರೆಲ್ಲ ಕಾಂಗ್ರೆಸ್್ನ ಎನ್್ಎಸ್್ಯುಐ ಸಂಘಟನೆಯವರೇ ಆಗಿದ್ದರು! ಕಣ್ಣೆದುರಿಗೇ ಇಂಥ ಮೋಸ ಮಾಡುತ್ತಾರಲ್ಲಾ ಇವರಿಗೆ ಅತ್ಮಸಾಕ್ಷಿ ಅನ್ನುವುದೇ ಇಲ್ಲವೆ?
1999, ಇದೇ ಡಿಸೆಂಬರ್ 24ರಂದು ನಮ್ಮ ಇಂಡಿಯನ್ ಏರ್್ಲೈನ್ಸ್ ವಿಮಾನ ಅಪಹರಣವಾದಾಗ ಆಗಿನ ಅಟಲ್್ಬಿಹಾರಿ ವಾಜಪೇಯಿ ಸರ್ಕಾರ ಹೇಗೆ ನಡೆದುಕೊಂಡಿತು?
ಅಂದು ಕೂಡ ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬದವರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಿದ್ದರು. ಹಾಗಂತ ಪೊಲೀಸರನ್ನು ಕರೆದು ಅವರನ್ನು ಅಟಲ್ ಹೊರದಬ್ಬಿಸಲಿಲ್ಲ. ಅತಿದೊಡ್ಡ ಬೆಲೆ ತೆತ್ತಾದರೂ 184 ದೇಶವಾಸಿಗಳ ಪ್ರಾಣ ರಕ್ಷಣೆಗೆ ಮುಂದಾದರು. ಆದರೆ ಈ ಸರ್ಕಾರ ಪ್ರಧಾನಿ ಮನೆಮುಂದೆ, ರಾಷ್ಟ್ರಪತಿ ಭವನದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೂ ಹೇಗೆ ನಡೆದುಕೊಂಡಿತು? ಅದು ಬಿಡಿ, ಇಡೀ ದೇಶ ರೊಚ್ಚಿಗೆದ್ದಿದ್ದರೂ, ನೊಂದಿದ್ದರೂ ಅವರ ಮೇಲೆ ಲಾಠಿ ಚಾರ್ಜ್ ನಡೆದು ನೂರಾರು ವಿದ್ಯಾರ್ಥಿ ಹಾಗೂ ಪೋಷಕರು ಗಾಯಗೊಳ್ಳುವವರೆಗೂ ನಮ್ಮ ಪ್ರಧಾನಿ ಎಲ್ಲಿ ನಿದ್ರೆ ಮಾಡುತ್ತಿದ್ದರು? ಒಂದು ಹೇಳಿಕೆ ಕೊಡಲು ನಮ್ಮ ಪ್ರಧಾನಿಗೆ 7 ದಿನ(ಡಿಸೆಂಬರ್ 23) ಬೇಕಾಯಿತೆ? ಅದೇ ಡಿಸೆಂಬರ್ 15ರಂದು ಅಮೆರಿಕದ ಕನೆಕ್ಟಿಕಟ್್ನಲ್ಲಿ ತಲೆಕೆಟ್ಟವನೊಬ್ಬ ಮಾಡಿದ ಗುಂಡಿನ ದಾಳಿಯಲ್ಲಿ 20 ಮಕ್ಕಳು ಮಡಿದಾಗ ದೇಶವಾಸಿಗಳನ್ನುದ್ದೇಶಿ ಮಾತನಾಡುತ್ತಿದ್ದ ಅಧ್ಯಕ್ಷ ಬರಾಕ್ ಒಬಾಮ “Heal the broken hearted and bind up their wounds’ ಎನ್ನುತ್ತಾ ಕಣ್ಣೀರಿಟ್ಟರು. ಆದರೆ ನಮ್ಮ ಪ್ರಧಾನಿ ನಡೆದುಕೊಂಡಿದ್ದು ಹೇಗೆ?
‘ನನ್ನ ಭಾರತ ದೇಶವಾಸಿಗಳೇ, ಕಳೆದ ಭಾನುವಾರ (ಡಿಸೆಂಬರ್ 16) ದೆಹಲಿಯಲ್ಲಿ ನಡೆದ ಪೈಶಾಚಿಕ ಗ್ಯಾಂಗ್್ರೇಪ್ ವಿರುದ್ಧ ಎದ್ದಿರುವ ಕೋಪತಾಪ ಖಂಡಿತ ಅರ್ಥಮಾಡಿಕೊಳ್ಳುವಂಥದ್ದೇ. ಮೂವರು ಹೆಣ್ಣುಮಕ್ಕಳ ತಂದೆಯಾದ ನಾನೂ ನಿಮ್ಮಂತೆಯೇ ನೊಂದಿರುವೆನು… ಇಂಥ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದನ್ನು ನಿಮಗೆ ಆಗಿಂದಾಗ್ಗೆ ತಿಳಿಸಲಿದೆ. ನಾನು ಸಮಾಜದ ಎಲ್ಲ ಸಮುದಾಯಗಳಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಹಾಗೂ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡುವಂತೆ ಕೋರುತ್ತೇನೆ…’ ಎಂಬ ಬರೆದುಕೊಟ್ಟ ಸಂದೇಶವನ್ನು ಯಾಂತ್ರಿಕವಾಗಿ ಓದಿದ ಮನಮೋಹನ್ ಸಿಂಗ್, ಕೊನೆಗೆ ‘ಠೀಕ್ ಹೈ’ (ಓಕೆನಾ? ಸರೀನಾ?) ಎಂದು ಬಿಟ್ಟರು.
‘ಅದೃಷ್ಟವಶಾತ್್’ ಅದೂ ಪ್ರಸಾರವಾಗಿಬಿಟ್ಟಿತು, ಪ್ರಧಾನಿಯ ವೇಷವೂ ಕಳಚಿ ಬಿತ್ತು!
ಅದುವರೆಗೂ ಪ್ರಧಾನಿ ಹೇಳಿದ್ದೆಲ್ಲ ಬೊಗಳೆ ಎಂದು ಸಾಬೀತಾಗಲಿಲ್ಲವೆ? ನನಗೂ ಮೂವರು ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಿದ್ದೆಲ್ಲ ಜನರ ಕಣ್ಣೊರೆಸುವ ಮಾತುಗಳಷ್ಟೇ ಎಂದು ಅದರಿಂದ ತಿಳಿಯಲಿಲ್ಲವೆ? ಅಲ್ಲ, ಈ ವ್ಯಕ್ತಿಯೇನು ಮನುಷ್ಯನೋ, ಮರದ ತುಂಡೋ? ಈ ವ್ಯಕ್ತಿ ಭಾವುಕರಾಗುವುದು ಅಣು ಸಹಕಾರ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಲಾಭ ಮಾಡುವ ಸಲುವಾಗಿ ಸಂಸತ್ತಿನ ಒಪ್ಪಿಗೆ ಪಡೆಯಲು ಭಾಷಣಕ್ಕೆ ನಿಂತಾಗ ಮಾತ್ರವೇ? ನಮ್ಮ ದೇಶದ ಚಿಲ್ಲರೆ ಮಾರುಕಟ್ಟೆಗೆ ನೂರಕ್ಕೆ ನೂರು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟು ನಮ್ಮ ವ್ಯಾಪಾರಿಗಳನ್ನು ಬೀದಿಪಾಲು ಮಾಡಿ ಅಮೆರಿಕದ ವಾಲ್್ಮಾರ್ಟ್, ಬ್ರಿಟನ್್ನ ಟೆಸ್ಕೋ, ಫ್ರಾನ್ಸ್್ನ ಕ್ಯಾರ್್ಫೋರ್್ಗಳಂಥ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾದಾಗ ಮಾತ್ರ ಮನಮೋಹನ್ ಸಿಂಗ್್ರ ಮನಸ್ಸು, ಹೃದಯ ಮಿಡಿಯುತ್ತವೆಯೇ? ಇನ್ನು ಪ್ರಧಾನಿಯ ಜುಟ್ಟು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಿಗೆ ಯಾವ ಹೊಣೆಗಾರಿಕೆ, ಜವಾಬ್ದಾರಿಗಳೇ ಇಲ್ಲವೆ?
ಯುಪಿಎ ಅಧ್ಯಕ್ಷೆ ಹಾಗೂ ಪ್ರಧಾನಿಯೇ ಹೀಗಿರುವಾಗ ಅವರ ಸಂಪುಟದಲ್ಲಿರುವ ಸಚಿವರು ಹಾಗೂ ಪಕ್ಷದಲ್ಲಿರುವವರಿಂದ ಯಾವ ಸಭ್ಯತೆ, ಸುಸಂಸ್ಕೃತತೆಯನ್ನು ನಿರೀಕ್ಷಿಸಲು ಸಾಧ್ಯ? ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಅವರ ಸುಪುತ್ರ ಹಾಗೂ ಕಾಂಗ್ರೆಸ್ ಪುಢಾರಿ ಅಭಿಜಿತ್ ಮುಖರ್ಜಿ ಗ್ಯಾಂಗ್ ರೇಪ್ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಮಧ್ಯ ವಯಸ್ಸು ದಾಟಿರುವ ಮಹಿಳೆಯರನ್ನು “DENTED and PAINTED women’ ಎಂದು ಅತ್ಯಂತ ಕೀಳಾಗಿ ಕರೆದಿದ್ದಾನೆ. ಇವನ ಪ್ರಕಾರ ಶಾಲೆ, ಕಾಲೇಜಿಗೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಅಮ್ಮಂದಿರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ? ಐವತ್ತೆರಡು ವರ್ಷದ ಈತ ತನ್ನ ಪತ್ನಿ ಹಾಗೂ ಸಹೋದರಿಯರನ್ನೂ DENTED and PAINTED ಎನ್ನುತ್ತಾನಾ? ಅವರ ದೇಹದಲ್ಲೂ Dent (ಉಬ್ಬು-ತಗ್ಗು)ಗಳಿಲ್ಲವೇ? (ಈ ಪದಕ್ಕೆ ಅನೈತಿಕ ಎನ್ನುವ ಅರ್ಥವೂ ಬರುತ್ತದೆ) ಅವರೂ ಮೇಕಪ್ ಮಾಡಿಕೊಳ್ಳುವುದಿಲ್ಲವೇ? ಟ್ವಿಟರ್್ನಲ್ಲಿ ಪ್ರಿಯಾ ಜೇಮ್ಸ್ ಎಂಬಾಕೆ “MUCK-her-jee’ ಎಂದು ಕರೆದಿರುವುದು ಈತನ ಮನಸ್ಥಿತಿಗೆ ಹಿಡಿದ ಕನ್ನಡಿಯಲ್ಲದೆ ಮತ್ತೇನು? ಈ ಕೇಂದ್ರದ ಕಾಂಗ್ರೆಸ್ಸಿಗರು ಯಾವ ಮಟ್ಟಕ್ಕಿಳಿದಿದ್ದಾರೆಂದರೆ 2ಜಿ, ಕಲ್ಲಿದ್ದಲು, ಕಾಮನ್ವೆಲ್ತ್, ಲವಾಸಾ, ಅದರ್ಶ ಹೌಸಿಂಗ್ ಎಂಥ ಹಗರಣ ಸಂಭವಿಸಿದರೂ ಇವರಿಗೆ ನಾಚಿಕೆಯಾಗುವುದಿಲ್ಲ. ಹಾಗಾಗಿಯೇ ಮುಖ್ಯ ವಿಷಯ ಬಿಟ್ಟು ಉಳಿದೆಲ್ಲ ಮಾತನಾಡುವ ತಿವಾರಿ ಹಾಗೂ ವಕೀಲೆಯೊಬ್ಬರನ್ನು ಜಡ್ಜ್ ಮಾಡುವುದಾಗಿ ಅಮಿಷವೊಡ್ಡಿ ಮಂಚಕ್ಕೆಳೆದಿದ್ದ ಬೋಳುದಲೆಯ ವ್ಯಕ್ತಿಯೊಬ್ಬ ಇವತ್ತು ರೇಪ್ ಬಗ್ಗೆ ಕಾಂಗ್ರೆಸ್್ನ ಕ್ರಮವನ್ನು ಸಮರ್ಥನೆ ಮಾಡುತ್ತಿದ್ದಾನೆ. ಇದಕ್ಕಿಂತ ನಾಚಿಕೆಗೇಡು ಮತ್ತೇನಿದೆ? ಈಗ ಹೇಳಿ, ಕೇಂದ್ರದಲ್ಲಿರುವುದು ಮಾನ-ಮರ್ಯಾದೆ ಇಲ್ಲದವರ ಸರ್ಕಾರ ಎಂಬ ಬಗ್ಗೆ ಯಾವುದಾದರೂ ಅನುಮಾನವಿದೆಯೇ? ಡೆಲ್ಲಿಯಲ್ಲಿರುವುದು ಕಾಂಗ್ರೆಸ್ ಸರ್ಕಾರ, ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ಕಾಂಗ್ರೆಸ್ ಹಿಡಿತದಲ್ಲಿದೆ. ಹಾಗಿರುವಾಗ ಯಾರು ಅದರ ಹೊಣೆ ಹೊರಬೇಕು ಹೇಳಿ? ಡೆಲ್ಲಿಯಲ್ಲಿ ಇಬ್ಬರೇ ಸೇಫ್ ಸೋನಿಯಾ ಮತ್ತು ಶೀಲಾ ಎಂದು ಜನ ಆಡಿಕೊಳ್ಳುತ್ತಿರುವುದರಲ್ಲಿ ಯಾವ ಆಶ್ಚರ್ಯವಿದೆ?
super sir… namma pradhaniyavarige kannada language arta agolla hagagi tamma barahada barchi avara edege natolla..
Awesome……………really true….
Dear Mr.Pratap Simha,
I completely agree with the opinions you have expressed in this article. This incumbent union govt. is something which we(or an country) don’t need. They are bunch of perverted thieves who can be equated to those rapists. Abhijit Mukherjee’s(A Goon) statement on our’s sisters corroborates this. Our PM is shameless and who can be controlled easily by his fellow workers.
It’s high-time we must oust this!!!!
ಅನೇಕ ಬಾರಿ ನಿಮà³à²®à²¨à³à²¨à³ ನಾನೠಒಪà³à²ªà³à²µà³à²¦à²¿à²²à³à²²à²µà²¾à²¦à²°à³‚ , ಈ ಬಾರಿ ನಿಮಗೆ ಹಾಟà³à²¸à³ ಆಫà³.ಹೌದೠಇದೊ೦ದೠಮರದ ತà³à³¦à²¡à²¿à²¨à²¿à³¦à²¦ ನಡೆಯà³à²¤à³à²¤à²¿à²°à³à²µ ಸರಕಾರವೇ
please publish your articles in facebook so that all youngsters will come to know the corrupted congress administration…
i still dont understand how congress wins despite of all this today being a Indian being a Hindu has tuned life miserable Visveshwar Bhat sir said it right “E Deshadalli Badukuvudakkinta saayalu Hecchu kaaranaglu” will anything change will our country be happy country again
Really good article Pratap. Indians need to think before voting for congress.
shame on congress..
shame on there leaders…?
ಠೀಕೠಹೈ…,
ಸಿಂಹಾ ರವರೆ
ನಾನೠಮಿಮà³à²® ಮಾತೠಸರಿ ಎಂದೠà²à²¾à²µà²¿à²¸à³à²¤à³à²¤à³‡à²¨à³†. ಆದರೆ ನೀವೊಬà³à²¬ ಸಮಾಜಿಕ ಬರಹಗಾರ ಎಂಬà³à²µà³à²¦à²•à³à²•ಿಂತ ಈ ಲೇಖನದಿಂದ ಬಿ.ಜೆ.ಪಿ. ಮತà³à²¤à³ ಆರೠಎಸೠಎಸೠನ ಮನà³à²·à³à²¯ ಎಂದೂ ತೊರà³à²¤à³à²¤à²¿à²¦à³†. ಬರವಣಿಗೆಯಲà³à²²à²¿ ರಾಜಕೀಯ ಮಾಡಬೇಡಿ ನಿಮà³à²® ಬರಹವನà³à²¨à³ ಅನೇಕ ಜನ ನಂಬಿದà³à²¦à²¾à²°à³†. ಓದà³à²—ರನà³à²¨à³ ಮಳà³à²³à²°à³†à²‚ದೠತಿಳಿಯಬೇಡಿ ನಿಮà³à²® ಬರವಣಿಗೆ ಆದಷà³à²Ÿà³ ಪಕà³à²·à²µà²¨à³à²¨à³ ಎತà³à²¤à²¿à²•ಟà³à²Ÿà³à²µà²‚ತೆ ಬಿಂಬಿಸà³à²¤à³à²¤à²¦à³†. ಒಬà³à²¬ ಸಾಮಾಜಿಕ ಬರಹಗಾರನಿಗೆ ಸಾಮಾಜಿಕ ಕಳಕಳಿ ಇರಬೇಕೠಆದರೆ ಒಂದೠಪಕà³à²· ಮೇಲೆತà³à²¤à²¿ ಮಾತಾಡà³à²µ ಹಕà³à²•ಿಲà³à²²à²¾ ಅದೂ ಸಾದೂವೠಅಲà³à²²à²¾ . ಕೇಂದà³à²°à²¦ ಕಾಂಗà³à²°à³‡à²¸à³ ಸರà³à²•ಾರ ತಪà³à²ªà³ ಮಾಡಿದೆ ಆದರೆ ಬಿ.ಜೆ.ಪಿ ತಪà³à²ªà³ ಮಾಡಿಲà³à²²à²¾ ಎಂತಿಲà³à²²à²¾ ಅವರೆಲà³à²²à²°à³ ನಮà³à²®à²¨à³à²¨à³ ಕಾಯà³à²¤à³à²¤à²¿à²²à³à²²à²¾ ಬದಲಾಗಿ ಕೊಲà³à²²à³à²¤à³à²¤à²¿à²¦à³à²¦à²¾à²°à³†.
ನಿಮà³à²® ಹೀಗೆ ಅನೇಕ ಬರಹಗಳೠಬಿ.ಜೆ.ಪಿ. ಸರà³à²•ಾರದ ಪರವಹಿಸಿ ಬರೆಯà³à²¤à³à²¤à²¿à²¦à³à²¦à³€à²°à²¿ ಆದಷà³à²Ÿà³ ನಿಮà³à²® ಬರಹ ಪಕà³à²·à²¾à²¤à³€à²¤à²µà²¿à²°à²²à²¿ ಎಂಬà³à²µà³à²¦à³ ನನà³à²¨ ಆಶೆಯ
ಕೆ.ಎಂ.ವಿಶà³à²µà²¨à²¾à²¥
ಹವà³à²¯à²¾à²¸à²¿ ಬರಹಗಾರರà³.
9620633104
ಸಿಂಹಾ ರವರೆ ಬರಿ ಸರà³à²•ಾರ ಬದಲಾಗಿ ಅಂದರೆ ಸಾಲದೠನಾವೠಕೂಡಾ ಬದಲಾಗಬೇಕೠಈ ಬರಹ ಓದಿ ಗೊತà³à²¤à²—à³à²¤à³à²¤à³†
ಧನà³à²¯à²µà²¾à²¦ ಕà³à²²à²•ರà³à²£à²¿ ಸರà³
ಯಾರೠಬದಲಾಗಬೇಕೠ?
January 10, 2013 – 3:19am
Praveen.Kulkarn…
à²à²¾à²°à²¤à²®à²¾à²¤à³† ಎಂದೇ ನಮà³à²® ದೇಶವನà³à²¨à³ ಸಂà²à³‹à²¦à²¿à²¸à³à²µ ಈ ನೆಲದಲà³à²²à²¿ ಬರà³à²¬à²° ಕà³à²°à²¤à³à²¯à²µà³Šà²‚ದೠನಡೆದà³à²¹à³‹à²¯à²¿à²¤à³.ಬರತà²à³‚ಮಿಯಲà³à²²à²¿ ಮಗಳೋಬà³à²¬à²³à³ ಹೋರಾಡಿ ಕೊನೆಗೂ ಸಾವನಪà³à²ªà²¿à²¦à²³à³.ಇದರ ಬಗà³à²—ೆ ಸಾಕಷà³à²Ÿà³ ಲೇಖನಗಳೠಈಗಾಗಲೇ ಬಂದಿವೆ,ಚರà³à²šà³†à²—ಳೠನಡೀತಾ ಇವೆ.ಮೊನà³à²¨à³† ಟಿವಿಯ ಯಾವà³à²¦à³‹ ಖಾಸಗಿ ಚಾನೆಲà³à²¨à²²à³à²²à²¿ ಅವತà³à²¤à³ ಆ ಹà³à²¡à³à²—ಿಯೊಂದಿಗೆ ಇದà³à²¦ ಸà³à²¨à³‡à²¹à²¿à²¤ ಕಿಂಚಿತà³à²¤à³ ಹೆದರದೆ ಎಳೆ ಎಳೆಯಾಗಿ ಸತà³à²¯à²µà²¨à³à²¨à³‡à²²à³à²² ಬಿಚà³à²šà²¿à²Ÿà³à²Ÿà²¾à²— ಎಲà³à²²à²°à³ ಯಾರ ತಪà³à²ªà³ ,ಅಪರಾಧಿಗಳಿಗೆ ಯಾವ ಶಿಕà³à²·à³† ಆಗಬೇಕà³,ಪೋಲಿಸೠಲೇಟಾಗಿ ಬಂದರಂತೆ ಹಾಗೆ ಹೀಗೆ ಅಂತ ನಾವೆಲà³à²²à²¾ ಎಷà³à²Ÿà³ ಚರà³à²šà³† ಮಾಡಿದà³à²µà²¿.ಅಬà³à²¬à²¾ ನಾವೆಲà³à²²à²¾ ಅದೆಷà³à²Ÿà³ ಉಚಿತ ಸಲಹೇಗಳನà³à²¨ ಕೊಡà³à²¤à³à²¤à²¿à²µà²¿,ಅದೆಷà³à²Ÿà³ ತೀಕà³à²·à³à²£à²µà²¾à²—ಿ ಟಿಕಿಸà³à²¤à³à²¤à²¿à²µà²¿.ಶà²à²¾à²¶à³ ನಾವೆಲà³à²²à²¾ ಅಂದೠಮೊಂಬತà³à²¤à²¿ ಹಿಡಿದà³à²•ೊಂಡೠಪà³à²°à²¤à²¿à²à²Ÿà²¿à²¸à²¦à²¿à²¦à³à²¦à²°à³† ಅವಳಿಗೆ ಸರಿಯಾದ ಚಿಕಿತà³à²¸à³† ಸಿಗà³à²¤à³à²¤à²¿à²°à²²à²¿à²²à³à²² ಎಂದೠನಮà³à²® ಬೆನà³à²¨à³ ನಾವೇ ಚಪà³à²ªà²°à²¿à²¸à²¿à²•ೊಂಡೆವೠ,ನಿರà³à²à²¯à²¾,ದಾಮಿನಿಯ ಆತà³à²®à²•à³à²•ೆ ಶಾಂತಿ ಸಿಗಲೆಂದೠà²à²¨à³‡à²¨à³‹ ಮಾಡಿದà³à²µà²¿.ಅಶà³à²°à³à²µà²¾à²¯à³à²µà²¿à²—ೆ ಎದೆಯೊಡà³à²¡à²¿,ಜಲಧಾರೆ ಲೆಕà³à²•ಿಸದೆ,ಪೋಲೀಸರ ಬೆತà³à²¤à²¦ ದಾಳಿಗೂ ಹೆದರದೆ ಪà³à²°à²¤à²¿à²à²Ÿà²¿à²¸à²¿à²¦à³†à²µà³ .ಕೊನೆಗೆ ಎಲà³à²²à²° ಕೂಗೠಒಂದೇ ಆಗಿತà³à²¤à³..ಬದಲಾಗಬೇಕ೅…ಹೌದೠಬದಲಾಗಬೇಕೠ..ಆದರೆ ಯಾರೠಸರà³à²•ಾರವೇ ?,ವà³à²¯à²µà²¸à³à²¥à³†à²¯à³‡?,ಪೋಲಿಸೠಸಂಸà³à²¥à³†à²¯à³‡,?ಅಥವಾ ನಾವೇ ?.
ನಮà³à²®à²¿à²‚ದಲೇ ಶà³à²°à³ ಮಾಡೋಣಾ.ನಾವೠಬದಲಾಗಬೇಕà³.ಅಂದೠಅವರಿಬà³à²¬à²°à²¨à³à²¨à³ ರಸà³à²¤à³†à²¯ ಬದಿ ಬಿಸಾಕಿ ಹೋದ ಮೇಲೆ ನಾವೆಲà³à²²à²¾ ನಮà³à²® ಟೂ ವೀಲರೠಹಾಗೠಫೋರೠವೀಲರೠಸà³à²²à³‹ ಮಾಡಿà²à²¨à²¾à²—ಿದೆ ಅಂತ ನೋಡಿ ಹೋದೆವೠಹೊರತೠನಾವà³à²¯à²¾à²°à³ ಕೆಳಗಿಳಿಯಲೇ ಇಲà³à²²,ಹೆಣà³à²£à³Šà²¬à³à²¬à²³à³ ಮೈ ಮೇಲೆ ಬಟà³à²Ÿà³† ಇಲà³à²²à²¦ ಕೊರೆಯà³à²µ ಚಳಿಯಲà³à²²à²¿ ರಕà³à²¤à²¦ ಮಡà³à²µà²²à³à²²à²¿ ಬಿದà³à²¦à²¿à²¦à³à²¦à²¾à²— ನಾವೠಹೆದರಿ ಮà³à²– ತಿರà³à²µà²¿ ಕಣà³à²£à³à²®à³à²šà³à²šà²¿à²•ೊಂಡೆವೠಹೊರತೠಕೆಳಗಿಳಿಯಲಿಲà³à²²,ಯಾರಾದà³à²°à³‚ ಸಮೀಪದ ಆಸà³à²ªà²¤à³à²°à³†à²—ೆ ದಾಖಲೠಮಾಡಿ ಎಂದೠಅವರೠಅಂಗಲಾಚಿದರೠನಾವೠಇಲà³à²²à²¦ ಉಸಾಬರಿ ನಮಗà³à²¯à²¾à²•ೆ ಅಂತ ಮà³à²‚ದೆ ಸಾಗಿದೇವೆ ಹೊರತೠಕೆಳಗಿಳಿಯಲೇ ಇಲà³à²²à²¾.ಹಾಗಾದà³à²°à³† ನಮಗೆಲà³à²² ಮೊಂಬತà³à²¤à²¿ ಹಿಡಿದೠಪà³à²°à²¤à²¿à²à²Ÿà²¿à²¸à³à²µ ಹಕà³à²•ಿದೆಯಾ ? ನಾವà³à²¯à²¾à²•ೆ ಎಲà³à²² ಮà³à²—ಿದ ನಂತರ ರಸà³à²¤à³†à²—ೆಳಿಯà³à²¤à³à²¤à²¿à²µà²¿.ನಮà³à²®à²²à³à²²à³‡ ಯಾರಾದರೂ ಅವರನà³à²¨à³ ಬೇಗನೆ ಆಸà³à²ªà²¤à³à²°à³†à²—ೆ ಸಾಗಿಸಿದà³à²¦à²°à³‡ ಅವಳೠಬದà³à²•à³à²³à²¿à²¯à³à²¤à²¿à²¦à³à²¦à²³à³‹ à²à²¨à³‹..ನಾವೠಹಾಗೠನಮà³à²® ಯೋಚನಾಶಕà³à²¤à²¿ ಬದಲಾಗಬೇಕಿದೆ.
ಹಾಗಾದರೆ ನಾವೠಹೇಗೆ ಬದಲಾಗಬೇಕà³.
1.ಧೈರà³à²¯à²¦à²¿à²‚ದ ಕೆಳಗಿಳಿದೠà²à²¨à²¾à²—ಿದೆ ಎಂದೠನೋಡಿ..ಕಾನೂನಿನ ತೊಡಕೠಎದà³à²°à²¿à²¸à³à²µ ತೊಂದರೆ ಬಂದರೠಪರವಾಗಿಲà³à²² ಎನà³à²¨à³à²µ ಯೋಚನೆಯಿಂದ ಮà³à²¨à³à²¨à³à²—à³à²—ಿ(ಹೀಗೆ ಮà³à²¨à³à²¨à³à²—à³à²—ಿದಲà³à²²à²¿ ಮಾತà³à²° ನಮà³à²®à²‚ತೆ ಇತರರೠಅನà³à²•ರಿಸà³à²µà²°à³).
2.ಮೊದಲೠಅವರ ಮನೆಯವರ ಅಥವಾ ಬಂಧà³à²—ಳ,ಗೆಳೆಯರ ಫೋನೠನಂಬರೠಗೆ ಕರೆ ಮಾಡಿ ಸà³à²¦à³à²¦à²¿ ತಿಳಿಸಿ.
3.100 ಗೆ ಕರೆ ಮಾಡಿ ಸೂಕà³à²¤ ಮಾಹಿತಿ ನೀಡಿ(ಉದಾಹರಣೆಗೆ ರಕà³à²¤à²¸à³à²°à²¾à²µ ಜಾಸà³à²¤à²¿à²¯à²¾à²¦à²²à³à²²à²¿ ಅವರಿಗೆ ಅದರ ಬಗà³à²—ೆ ತಿಳಿಸಿ).
4.ನಿಮಗೆ ಗೊತà³à²¤à²¿à²¦à³à²¦à³à²¦à²²à³à²²à²¿ ಪà³à²°à²¾à²¥à²®à²¿à²• ಚಿಕಿತà³à²¸à³† ಕೊಡಿ.ಹತà³à²¤à²¿à²°à²¦ ಆಸà³à²ªà²¤à³à²°à³†à²—ೆ ಸಾಗಿಸಿ.
5.ಮಾಧà³à²¯à²®à²¦à²µà²° ನಂಬರೠಇದà³à²¦à²²à³à²²à²¿ ಅವರಿಗೂ ತಿಳಿಸಿ (ಇತà³à²¤à²¿à²šà²¿à²—ೆ ಮಾಧà³à²¯à²®à²¦ ಹೆದರಿಕೆಯಿಂದ ಕೆಲಸಗಳೠಬೇಗ ಆಗà³à²¤à³à²¤à²¿à²µà³†).
6.ಹೆಣà³à²£à³ ಬರಿ à²à³‹à²—ದ ವಸà³à²¤à³à²µà²²à³à²² ಗೆಳೆಯರೇ.ಅದೠಒಂದೠಜೀವ.ಅದಕà³à²•ೂ ನೋವಾಗà³à²¤à³à²¤à²¦à³†.ಹೆಣà³à²£à²¨à³à²¨à³ ಮನೆಗೆಲಸಕà³à²•ೆ ಮಾತà³à²°à²µà²²à³à²²à²¦à³† ಎಲà³à²²à³†à²¡à³† ನಮà³à²®à³Šà²‚ದಿಗೆ ಧೈರà³à²¯à²µà²¾à²—ಿ ಮà³à²¨à³à²¨à³à²—à³à²—à³à²µ ವಾತಾವರಣ ಕಲà³à²ªà²¿à²¸à²¿.
7.ತಾಯಂದಿರೆ,ಅಕà³à²•ಂದಿರೆ,ತಂಗಿಯರೇ,ಸà³à²¨à³‡à²¹à²¿à²¤à²°à³† ನಿಮà³à²®à²¨à³à²¨à³ ನೀವೠರಕà³à²·à²¿à²¸à³à²•ೊಳà³à²³à²²à³ ಸದಾ ಸಿದà³à²§à²°à²¿à²°à²¿.ಮಾರà³à²•ಟà³à²Ÿà³†à²¯à²²à³à²²à²¿ ಹಲವೠಸà³à²ªà³à²°à³‡à²—ಳೠಇವೆಯಂತೆ.ನಿಮà³à²®à³Šà²‚ದಿಗೆ ಯಾವಾಗಲೠಇಟà³à²Ÿà³à²•ೊಂಡೠದà³à²·à³à²•ರà³à²®à²¿à²—ಳ ಮೇಲೆ ಸà³à²ªà³à²°à³‡ ಮಾಡಿ.
ಪೋಲಿಸೠಸಂಸà³à²¥à³† ಹೇಗೆ ಬದಲಾಗಬೇಕà³
1.ಕೇಸೠಯಾವ ಇಲಾಖೆಗೆ ಸೇರà³à²¤à³à²¤à²¦à³† ಎನà³à²¨à³à²µ ವಿಚಾರ ಮಾಡದೆ ಮೊದಲೠಗಾಯಾಳà³à²—ಳನà³à²¨à³ ಆಸà³à²ªà²¤à³à²°à³†à²—ೆ ಸೇರಿಸಿ ಚಿಕಿತà³à²¸à³† ಪà³à²°à²¾à²°à²‚à²à²¿à²¸à²²à³ ಸಹಾಯ ಮಾಡಿ.
2.ಗಾಯಾಳà³à²—ಳನà³à²¨à³ ಮೊದಲೠಸಹಾಯ ಮಾಡಿದವರಿಗೆ ವಿಶà³à²µà²¾à²¸à²¦à²¿à²‚ದ ಮಾತನಾಡಿ ಅವರಿಗೆ ಯಾವà³à²¦à³‡ ತೊಂದರೆಯಾಗà³à²µà³à²¦à²¿à²²à³à²² ಎನà³à²¨à³à²µ à²à²°à²µà²¸à³† ಕೊಡಿ(ಈ ನಿಮà³à²® ಮಾತà³à²—ಳೠಅವರಿಗೆ ಖಂಡಿತ ಮà³à²‚ದೆ ಕೂಡ ಯಾರಿಗಾದರೠಸಹಾಯ ಮಾಡಲೠಪà³à²°à³‡à²°à³‡à²ªà²¿à²¸à³à²¤à³à²¤à²¦à³†).
3.ಮನೆಯವರೠಅಥವಾ ಬಂದೠಮಿತà³à²°à²°à³ ಬಂದ ಮೇಲೆ ಅವರನà³à²¨à³(ಸಹಾಯ ಮಾಡಿದವರನà³à²¨à³)ಕಾಯಿಸದೇ ಕಳà³à²¹à²¿à²¸à²¿à²•ೊಡಿ
4.ಶಾಲೆಗಳಲà³à²²à²¿ ಕಾಲೇಜà³à²—ಳಲà³à²²à²¿ ಇಂಥಾ ಸಮಯದಲà³à²²à²¿ ಹೇಗೆ ಜನರೠನಡೆದà³à²•ೊಳà³à²³à²¬à³‡à²•à³,ಸಹಾಯ ಮಾಡಬೇಕೠಎನà³à²¨à³à²µà³à²¦à²° ಬಗà³à²—ೆ ಜಾಗೃತಿ ಮೂಡಿಸಿ(à²à²•ೆಂದರೆ ನಾವೆಲà³à²²à²¾ ಹೆದರà³à²µà³à²¦à³‡ ಪೋಲಿಸಿನವರೠನಮಗೇನೠಕೆಳà³à²¤à³à²¤à²¾à²°à³†à²‚ದà³).
ಸರà³à²•ಾರ ಹೇಗೆ ಬದಲಾಗಬೇಕà³
1.ಪೋಲಿಸೠಪಡೆಯನà³à²¨à³ ಇನà³à²¨à³ ಸಶಕà³à²¤à²°à²¨à³à²¨à²¾à²—ಿ ಮಾಡಿ(ಯà³à²µà²•ರನà³à²¨à³ ಯà³à²µà²¤à²¿à²¯à²°à²¨à³à²¨à³ ಹೆಚà³à²šà²¾à²—ಿ ಸೇರಿಸಿಕೊಳà³à²³à²¿).ಎಲà³à²²à³†à²‚ದರಲà³à²²à²¿ ಪೋಲಿಸೠಪಡೆಯ ಕಾವಲಿರಲಿ.
2.ಜನರೊಂದಿಗೆ ಮà³à²–ಾಮà³à²–ಿ à²à³‡à²Ÿà²¿ ಆಗಿ ಕಾನೂನಿನ ಬಗà³à²—ೆ ಜಾಗೃತಿ ಮೂಡಿಸಿ(ಟಿವಿ ಮಾತà³à²°à²µà²²à³à²²).
3.ಗಾಯಾಳà³à²—ಳನà³à²¨ ಸರಕಾರಿ ಆಸà³à²ªà²¤à³à²°à³†à²¯à²²à³à²²à²¦à³† ಖಾಸಗಿ ಆಸà³à²ªà²¤à³à²°à³† ಹತà³à²¤à²¿à²°à²µà²¿à²¦à³à²¦à²²à³à²²à²¿ ಗಾಯಾಳà³à²—ಳನà³à²¨à³ ದಾಖಲಿಸಲೇ ಬೇಕೠಎನà³à²¨à³à²µ ಹಾಗೠಚಿಕಿತà³à²¸à³† ಪà³à²°à²¾à²°à²‚à²à²¿à²¸à²²à³ ಆದೇಶ ಹೊರಡಿಸಿ.
4.ಆದಷà³à²Ÿà³ ನಮà³à²® ಶಾಸಕರೠ,ಚà³à²¨à²¾à²¯à²¿à²¤ ಪà³à²°à²¤à²¿à²¨à²¿à²§à²¿à²—ಳೠಪà³à²°à²¤à²¿à²à²Ÿà²¨à³† ನಡೆಯà³à²µà²¾à²— ಸà³à²¥à²³à²•à³à²•ೆ ಖà³à²¦à³à²¦à²¾à²—ಿ ಬಂದೠಮಾತನಾಡಲಿ ಹೊರತೠಪೋಲೀಸರ ಬೆತà³à²¤ ,ಜಲದಾಳಿ,ಅಶà³à²°à³à²µà²¾à²¯à³à²—ಳೠಮಾತನಾಡà³à²µà³à²¦à³ ಬೇಡ.ಇದರಿಂದಾ ಪರಿಸà³à²¥à²¿à²¤à²¿ ಹತೋಟಿಗೆ ಬರದ ಹೊರತೠಇನà³à²¨à²·à³à²Ÿà³ ಅನಾಹà³à²¤à²—ಳೠಆಗಲೠಎಡೆ ಮಾಡಿಕೊಡà³à²¤à³à²¤à²µà³†.
5.ಬಹಳಷà³à²Ÿà³ ಈ ತರಹದ ಘಟನೆಗಳೠಮಧà³à²¯à²¦ ಅಮಲಿನಲà³à²²à³‡ ಆಗà³à²¤à³à²¤à²¿à²°à³à²µà³à²¦à²°à²¿à²‚ದ ದಯಮಾಡಿ ಮಧà³à²¯à²ªà²¾à²¨à²µà²¨à³à²¨ ಸಂಪೂರà³à²£ ನಿಷೇಧಿಸಿ.ಸರà³à²•ಾರದ ಬೊಕà³à²•ಸಕà³à²•ೆ ಇದರಿಂದ ನಷà³à²Ÿà²µà²¾à²¦à²°à³‚ ಪರವಾಗಿಲà³à²².ಈ ದರಿದà³à²° ಮಧà³à²¯à²ªà²¾à²¨à²¦à²¿à²‚ದ ಆಗà³à²µ ಸರಕಾರದ ನಷà³à²Ÿ ನಮà³à²® ಅಕà³à²•ತಂಗಿಯರ ಮಾನಕà³à²•ಿಂತ ಹೆಚà³à²šà²²à³à²²à²µà²²à³à²²à²¾.
6.ಸೆನà³à²¸à²¾à²° ಮಂಡಳಿಯನà³à²¨à³ ಇನà³à²¨à²·à³à²Ÿà³ ಬಲಪಡಿಸಿ ಯಾವà³à²¦à³‡ ಜಾಹಿರಾತಿನಲà³à²²à²¿,ಚಲನಚಿತà³à²°à²—ಳಲà³à²²à²¿,ಧಾರಾವಾಹಿಗಳಲà³à²²à²¿ ಹೆಣà³à²£à²¨à³à²¨à³ à²à³‹à²—ದ ವಸà³à²¤à³à²µà²¨à³à²¨à²¾à²—ಿ ತೋರಿಸà³à²µà³à²¦à²¨à³à²¨ ಖಡಕà³à²•ಾಗಿ ನಿಲà³à²²à²¿à²¸à²²à²¿.
ಈ ಮೂರà³(ನಾವà³+ಪೊಲೀಸರà³+ಸರಕಾರ)ಬದಲಾದಲà³à²²à²¿ ವà³à²¯à²µà²¸à³à²¥à³† ಅದಾಗೇ ಬದಲಾಗà³à²¤à³à²¤à³†.ಹಮೠಬದಲೆಂಗೆ ತೋ ದೇಶೠಬದಲೇಗಾ…
——ಪà³à²°à²µà³€à²£à³.ಎಸà³.ಕà³à²²à²•ರà³à²£à²¿
Dear Pratap,
Good artical about the issue. but please dont mix the politics into it.
namage gottirada aneka vishayagalannu tilisidakke dhanyavada sir
Hello Prathap,
First of all congratulations for letting Indians know the originality of Congress. Your attention to detaisl are incredible.
What has happened to the Indians who vote for Congress? Only for silly money, bloody reservations. Please work towards spreading all these information and let all 120+ crore indians know the realty of Congress. Due to this party, we Indians have become jokers infront of world. Nehru himself was a big joker.
We all support Mr.Narendra Modi to be our next PM. He is the most eligible person to take forward this nation and get back the pride of Indians. He is the only person I could see to tackle the cheap tacticks of Congress. Let us destroy Congress.
Thanks you Prathap once again for your fabulous articles. I am reading your articles form day 1 till date and also I read your book on Narendra Modi yesterday.
Thanks for everyting.
A true Indian,
Bharath Mata ki Jai
I don’t think this article talks about any political party. The message in this article is completely true.
i hate K M Vishwanath who badly comments on this article…
Heloo…. Prathap sir,
nimma ella ariticals thumbha chennagiruthave sathaymshane hechagiruthe, adare elli badalagbekadaddu sarkara matra alla, K.M. Vishwanath avru helida haage jana, police, mathu sarkara 3 badalagbeku….anodu nan abhipraya sir.
COngress ge patha kaliso samaya bandide.. buda sameta kittogeyona narasatta congress sarkara.. sainikaranna pakistana kollidaru nam pradhani niddeyallirtare.. rape adu rajadhani delhi li adru nam pradhani sonia gandhi nidre madtare.. shame on u sonia!!!!
hai how r u?
ಆರà³à²Ÿà²¿à²•ಲೠತà³à²‚ಬಾನೇ ಚೆನà³à²¨à²¾à²—ಿದೆ, ಮತà³à²¤à³ ಅರà³à²¥ ಪೂರà³à²£à²µà²¾à²—ಿದೆ, ಪà³à²°à²¤à²¾à²ªà³ ಅವà³à²°à³ ಮೋದಿಯವರನà³à²¨à³ ಹೊಗಳಿದ ಮಾತà³à²°à²•à³à²•ೆ ಅವà³à²°à³ ಒಂದೠಪಕà³à²·à²¦ ಪರವಾಗಿ ಮಾತನಾಡà³à²¤à³à²¤à²¿à²¦à³à²¦à²¾à²°à³† ಅಂತ à²à²¾à²µà²¿à²¸à²¬à³‡à²¡à²¿, ಎ ಲೇಖನದಲà³à²²à²¿ ಪà³à²°à²•ಟವಾಗಿರà³à²µ ಅಂಶವನà³à²¨à³ ಗಮನಿಸಿ. ಇದರಲà³à²²à²¿ ಯಾವದಾದರೠತಪà³à²ªà²¿à²¦à³†à²¯à³†. ದೇಶದ ಪà³à²°à²§à²¾à²¨à²¿ à²à²¨à²¿à²¸à²¿à²•ೊಂಡಿರà³à²µ ಸಿಂಗೠಅವರೠಅಕà³à²·à²° ಸಹ ಕೀಲಿ ಕೊಡà³à²µ ಗೊಂಬೆಯೇ. ಇದರಲà³à²²à²¿ ಎರಡನೆ ಮಾತಿಲà³à²².