Date : 10-09-2008, Wednesday | 17 Comments
೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು.
೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್ಗಿರಿಯಲ್ಲಿ ಜಾನ್ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರು.
೧೯೯೯ರಲ್ಲಿ ನಮ್ಮ ಹೊಸದಿಲ್ಲಿಗೆ ಭೇಟಿ ನೀಡಿದ್ದಾಗಲಂತೂ “The people of Asia need Jesus Christ and his gospel. Asia is thirsting for the living water that Jesus alone can give…” ಎಂದು ಸಾರ್ವಜನಿಕವಾಗಿ ಘೋಷಣೆಯನ್ನು ಮಾಡುವ ಮೂಲಕ ಮತಾಂತರ ಮಾಡುವ ತಮ್ಮ ಉದ್ದೇಶವನ್ನು ಬಹಿರಂಗಗೊಳಿಸಿದ್ದರು. ಹಾಗೆಯೇ, “1.3 billion people have been seeking spiritual fulfillment” ಎನ್ನುವ ಮೂಲಕ ಜಗತ್ತಿನ ಅತ್ಯಂತ ಜನಭರಿತ ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡುವ ತಮ್ಮ ಮನದ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ ಚೀನಾ ಸೊಪ್ಪುಹಾಕಲಿಲ್ಲ. ಅಷ್ಟೇಕೆ, ಇಂದಿಗೂ ವ್ಯಾಟಿಕನ್ ಜತೆ ರಾಜತಾಂತ್ರಿಕ ಸಂಬಂಧವನ್ನೇ ಹೊಂದಿರದ ಏಕಮಾತ್ರ ಬಲಿಷ್ಠ ರಾಷ್ಟ್ರವೆಂದರೆ ಚೀನಾವೊಂದೇ! ಅಷ್ಟೇ ಅಲ್ಲ, ಕ್ಯಾಥೋಲಿಕ್ ಚರ್ಚ್ಗಳು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವುಗಳು ವ್ಯಾಟಿಕನ್ನ ನೇರ ನಿಯಂತ್ರಣಕ್ಕೊಳಪಟ್ಟಿವೆ. ಆದರೆ ಚೀನಾದಲ್ಲಿ ೧.೨ ಕೋಟಿ ಕ್ಯಾಥೋಲಿಕ್ಕರಿದ್ದರೂ ಅವರು ನಡೆಸುತ್ತಿರುವ ಚರ್ಚ್ಗಳು ಚೀನಿ ಸರಕಾರದ ನಿಯಂತ್ರಣದಲ್ಲಿವೆ! ಇಂದಿಗೂ ವ್ಯಾಟಿಕನ್ನ ಮಹದಾಸೆಯೆಂದರೆ ಚೀನಾದಲ್ಲಿ ಮತಾಂತರ ಕಾರ್ಯ ನಡೆಸುವುದು. ಅದಕ್ಕಾಗಿ ತನ್ನೆಲ್ಲಾ ಪ್ರಭಾವವನ್ನು ಬಳಸಿ ಪೋಪ್ ಜಾನ್ಪಾಲ್ ಅವರ ಚೀನಾ ಭೇಟಿಗೆ ಅವಕಾಶ ಪಡೆದುಕೊಳ್ಳಲು ಯತ್ನಿಸಿತು. ಆದರೆ ಚೀನಾ ವ್ಯಾಟಿಕನ್ಗೆ ಕಿಮ್ಮತ್ತು ಕೊಡಲಿಲ್ಲ. ಹಾಗಾಗಿ ಪೋಪ್ ಜಾನ್ ಆಸೆಯೊಂದಿಗೇ ಅಸು ನೀಗಬೇಕಾಯಿತು. ಅವರ ನಂತರ ಪೋಪ್ ಆಗಿ ಬಂದಿರುವ ಬೆನೆಡಿಕ್ಟ್ ಅವರಿಗೆ, “Please come to China to bring us love and democracy” ಎಂದು ಹಾಂಕಾಂಗ್ನ ಪ್ರಭಾವಿ ಮಾಧ್ಯಮ ದೊರೆ ಜಿಮ್ಮಿ ಲಾ ಇತ್ತೀಚೆಗೆ ಕರೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ “I will come” ಎಂದು ಬೆನೆಡಿಕ್ಟ್ ಕೂಡ ಹೇಳಿದ್ದಾರೆ. ಆದರೆ “ಯಾವಾಗ” ಭೇಟಿ ನೀಡುತ್ತೀರಿ? ಎಂಬ ಪ್ರಶ್ನೆಗೆ The timing depends on “God’s wish” ಎಂದಿದ್ದಾರೆ!!
ಪಾಪ… ಪೋಪ್ ಬೆನೆಡಿಕ್ಟ್ ಅವರ ಅಸಹಾಯಕತೆಯನ್ನು ನೋಡಿ.
“ಯಾವಾಗ ಬರುತ್ತೀರಿ” ಅಂತ ಕೇಳಿದರೆ “ದೇವರು ಇಚ್ಛಿಸಿದಾಗ” ಎನ್ನಬೇಕಾಗಿ ಬಂದಿದೆ. ಅಣಕವೆಂದರೆ ಚೀನಾಕ್ಕೆ ಭೇಟಿ ನೀಡಲು ಜೀಸಸ್ಗಿಂತ ಚೀನಾ ಅಧ್ಯಕ್ಷ ಹೂ ಜಿಂಟಾವೂ ಅಣತಿ ಮುಖ್ಯವಾಗಿದೆ! ಆದರೆ ನಾಚಿಕೆಯನ್ನುಂಟು ಮಾಡುವ ಸಂಗತಿಯೆಂದರೆ, ವಿಶ್ವದ ಅತ್ಯಂತ ಬಲಿಷ್ಠ ಧರ್ಮಗುರುವಿಗೆ “ನಮ್ಮ ನೆಲದ ಮೇಲೆ ಕಾಲಿಡಲು ಅವಕಾಶ ಕೊಡುವುದಿಲ್ಲ” ಎಂದು ಹೇಳುವ ಎದೆಗಾರಿಕೆಯನ್ನು ಚೀನಾ ತೋರುತ್ತಿದ್ದರೆ ಮೊನ್ನೆ ಆಗಸ್ಟ್ ೨೩ರಂದು ನಮ್ಮ ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಎಂಬ ೮೪ ವರ್ಷದ ವಯೋವೃದ್ಧ ಸನ್ಯಾಸಿಯನ್ನು ಮತಾಂಧ ಕ್ರೈಸ್ತರು ಕೊಲೆಗೈದಿದ್ದರೂ ಶಿಕ್ಷಿಸುವ ತಾಕತ್ತು ನಮ್ಮನ್ನಾಳು ವವರಿಗಿಲ್ಲ!! ಈ ಮಿಷನರಿಗಳು ಬಹುಸಂಖ್ಯಾತ ಧರ್ಮಕ್ಕೆ ಸೇರಿರುವ ಒಬ್ಬ ಸಾಧುವನ್ನೇ ಕೊಲ್ಲುವಷ್ಟು ಬೆಳೆದಿದ್ದಾರೆ ಎಂದರೆ ಅದಕ್ಕೆ ಯಾರನ್ನು ದೂರಬೇಕು? ಇಷ್ಟು ದಿನ ಮತಾಂತರಿಗಳನ್ನು, ಮಿಷನರಿಗಳ ಆಮಿಷವನ್ನು, ಅವರಿಗೆ ಹರಿದು ಬರುತ್ತಿರುವ ಹಣದ ಥೈಲಿಯನ್ನು ದೂರಿದ್ದಾಯಿತು. ಇನ್ನೆಷ್ಟು ದಿನ ಅಂತ ಮಿಷನರಿಗಳತ್ತ ಬೊಟ್ಟು ಮಾಡಬೇಕು? ನಮ್ಮ ಹಿಂದೂ ಧರ್ಮ ಈ ಸ್ಥಿತಿಗೆ ಬರಲು ಕಾರಣ ಯಾರು? ಮಿಷನರಿಗಳೋ, ಅಭಿಮಾನಶೂನ್ಯ ಹಿಂದೂಗಳೋ?
ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ನೆನಪಿಸಿಕೊಳ್ಳಿ.
ನಮ್ಮ ದೇಶದ ಅಧಃಪತನ ಪ್ರಾರಂಭವಾಗಿದ್ದೇ ಬೌದ್ಧ ಧರ್ಮದ ಪ್ರಗತಿಯೊಂದಿಗೆ. ಅಶೋಕನನ್ನು ಮಹಾ ಸಾಮ್ರಾಟ ಅಂತ ನಾವು ಹೊಗಳಬಹುದು. ಆದರೆ ಅಶೋಕ ಮಾಡಿದ್ದೇನು? ಕಳಿಂಗ ಯುದ್ಧದಲ್ಲಿ ಸಂಭವಿಸಿದ ಪ್ರಾಣ ಹಾನಿಯನ್ನು ಕಂಡು ಆತ ಶಸ್ತ್ರತ್ಯಾಗ ಮಾಡಿದ್ದೇನೋ ಸರಿ. ಆದರೆ ಅದರಿಂದುಂಟಾದ ಹಾನಿಯನ್ನು ಗಮನಿಸಿ. ಕ್ಷತ್ರಿಯನಾಗಿ ಉತ್ತಮ ಆಡಳಿತ ನೀಡುವ ಬದಲು, ಜನಸಾಮಾನ್ಯರ ರಕ್ಷಣೆ ಮಾಡುವ ಬದಲಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿಯಂತೆ ಶಾಂತಿ ಬೋಧನೆ ಗಿಳಿದ. ಮಕ್ಕಳನ್ನೂ ಧರ್ಮಪ್ರಸಾರಕ್ಕೆ ಕಳುಹಿಸಿದ. ಹೀಗೆ ಬೌದ್ಧ ಧರ್ಮ ಜನಪ್ರಿಯಗೊಳ್ಳಲಾರಂಭಿಸಿದಂತೆ ನಮ್ಮ ಆಳುವ ದೊರೆಗಳು ಶೌರ್ಯ ಮರೆತು ಶಾಂತಿ ಮಂತ್ರಪಠಿಸ ಲಾರಂಭಿಸಿದರು. ಹೋರಾಟ ಮನೋಭಾವನೆಯೇ ಕುಂದಿಹೋಯಿತು. ಜತೆಗೆ ಜಾತಿ, ಪಂಥಗಳೆಂಬ ವಿಷಬೀಜಗಳು ನಮ್ಮ ಸಮಾಜವನ್ನೇ ಒಡೆದು ಹಾಕಿದವು. ಹಾಗಾಗಿ ಮುಸಲ್ಮಾನರು ಸಾವಿರಾರು ಮೈಲು ದೂರದಿಂದ ಬಂದು ಭಾರತದ ಮೇಲೆ ಆಕ್ರಮಣ ಮಾಡಿದರೂ ಅವರನ್ನು ಎದುರಿಸುವ, ಮಟ್ಟಹಾಕುವ ತಾಕತ್ತು ನಮ್ಮ ರಾಜರಿಗಿರಲಿಲ್ಲ. ಸಾಲದೆಂಬಂತೆ ಕ್ಷಮೆಯೆಂಬ ದುಬಾರಿ ದೌರ್ಬಲ್ಯವೂ ನಮ್ಮ ರಾಜರ ಮೈಗೂಡಿಕೊಂಡಿತ್ತು. ನೀವೇ ಯೋಚಿಸಿ, ೧೧೯೧ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಸೋತು ಶರಣಾದ ಮೊಹಮದ್ ಘೋರಿಗೆ ಪೃಥ್ವಿರಾಜ್ ಚವ್ಹಾಣ್ ಕ್ಷಮಾದಾನ ನೀಡದೆ ಕೊಲೆಗೈದಿದ್ದರೆ ಮುಂದಾಗುವ ಅನಾಹುತ ತಪ್ಪುತ್ತಿರಲಿಲ್ಲವೆ? ೧೧೯೨ರಲ್ಲಿ ಮತ್ತೆ ದಂಡೆತ್ತಿ ಬಂದ ಮೊಹಮದ್ ಘೋರಿ ಪೃಥ್ವಿರಾಜನನ್ನು ಸೋಲಿಸಿದ್ದಲ್ಲದೆ ಶಿರಚ್ಛೇದವನ್ನೂ ಮಾಡಿದ! ಎಲ್ಲಿಂದಲೋ ಬಂದ ಮುಸಲ್ಮಾನರು ನಮ್ಮ ಮೇಲೆ ಅಧಿಪತ್ಯ ಸ್ಥಾಪಿಸಿದರು. ಆದರೂ ನಾವು ಎಚ್ಚೆತ್ತುಕೊಳ್ಳಲಿಲ್ಲ. ಹಿಂದೂಗಳು ಎಂತಹ ಮೂರ್ಖರೆಂದರೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮದ್ ಆಕ್ರಮಣ ಮಾಡಿದಾಗ “ದೇವಾಲಯವನ್ನು ನಾಶಪಡಿಸುವ ಮುನ್ನ ನಮ್ಮನ್ನು ಕೊಲ್ಲು” ಎಂದು ಪುರೋಹಿತರು ಅಡ್ಡ ನಿಂತರು. ಹಾಗೆ ಹೋರಾಡುವುದನ್ನು ಬಿಟ್ಟು ಕೈಕಟ್ಟಿ ನಿಂತ ಬುದ್ಧಿಗೇಡಿ ಹಿಂದೂಗಳನ್ನು ಮೊದಲು ಕೊಂದ ಘಜ್ನಿ, ನಂತರ ದೇವಸ್ಥಾನವನ್ನು ದೋಚಿಕೊಂಡು ಹೋದ. ಏಕೆಂ ದರೆ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಶ್ಲೋಕ ಬರೀ ಉಚ್ಛಾರಣೆಯಲ್ಲೇ ಉಳಿದು, ಆಚರಣೆಗೆ ಬರಲಿಲ್ಲ. ನೀವು ಯಾವುದೇ ಪ್ರಾಚೀನ ದೇವಸ್ಥಾನಕ್ಕೆ ಹೋಗಿ. ಗರ್ಭ ಗುಡಿಗೂ ಮೊದಲು ಗಣ ದೇವರನ್ನು ಕಾಣಬಹುದು. ಈ ಗಣದೇವರು ಯಾರು? ನಮ್ಮ ದೇವರ ಕಾವಲುಗಾರರು. ‘ಕಾಯುವ ದೇವರಿಗೇ ಕಾವಲುಗಾರನೆ?’ ಎಂದು ಕೇಳ ಬೇಡಿ. ಧರ್ಮವನ್ನು ರಕ್ಷಿಸಿದರೆ ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎಂಬ ಗೀತೆಯ ಮಾತನ್ನು ನೆನಪಿಸಿಕೊಳ್ಳಿ.
ಹಾಗೆ ನೆನಪಿಸಿಕೊಡುವುದಕ್ಕೋಸ್ಕರವೇ ವಿವೇಕಾನಂದರು ಜನ್ಮವೆತ್ತರು.
“ಈ ಕಾಲದಲ್ಲಿ ಬೃಂದಾವನದಲ್ಲಿ ಕೊಳಲನ್ನೂದುವ ಕೃಷ್ಣನನ್ನು ನೋಡಿಕೊಂಡು ಕುಳಿತರೆ ನಡೆಯುವುದಿಲ್ಲ. ಈಗ ಬೇಕಾಗಿರುವುದು ಗೀತೆಯ ರೂಪದಲ್ಲಿ ಸಿಂಹನಾದ ಮಾಡಿದ ಶ್ರೀಕೃಷ್ಣ, ಧನುರ್ಧಾರಿಯಾದ ರಾಮ, ಮಹಾವೀರ, ಕಾಳೀಮಾತೆ. ಆಗ ಮಾತ್ರ ನಮ್ಮ ಜನ ಉದ್ಯಮಶೀಲರು, ಕರ್ತವ್ಯವಂತರೂ ಆಗಿ ಶಕ್ತಿವಂತರಾಗಿ ಎದ್ದು ನಿಲ್ಲುತ್ತಾರೆ. ಈ ದೇಶದಲ್ಲಿ ಯಾರು ‘ಧರ್ಮ ಧರ್ಮ’ ಎನ್ನುತ್ತಿದ್ದಾರೋ ಅವರಲ್ಲಿ ಅನೇಕರು ದುರ್ಬಲರಾದ ರೋಗಿಗಳು, ಹುಳುಕು ಮೆದುಳಿನವರು ಅಥವಾ ವಿಚಾರಶೂನ್ಯರಾದ ಹುಂಬರು. ಈ ಮಹಾ ರಜೋಗುಣವು ಉದ್ದೀಪ್ತವಾಗದ ಹೊರತು ನಿಮಗೆ ಇಹವೂ ಇಲ್ಲ, ಪರವೂ ಇಲ್ಲ” ಎಂದು ಸ್ವಾಮಿ ವಿವೇಕಾನಂದರು ಝಾಡಿಸುತ್ತಾರೆ.
“ವೇದ್ ಮರ್ಯಾದಾ ಜಗ್ ಮೇ ಚಲಾವೋ
ಗೋವ್ ಘಾತ್ ಕಾ ದೋಷ್ ಜಗ್ ಸೆ ಮಿಠಾವೋ”
ಹಾಗೆಂದು ಗುರು ಗೋವಿಂದ ಸಿಂಗರೂ ಹೇಳಿದರು. ಆದರೆ ಹಿಂದೂಗಳ ಎಮ್ಮೆ ಚರ್ಮದೊಳಕ್ಕೆ ಅದು ಹೊಕ್ಕಲೇ ಇಲ್ಲ. ಇವತ್ತು ಹಿಂದೂ ಧರ್ಮಕ್ಕೆ ಅತಿ ಹೆಚ್ಚು ಅಪಾಯ ಎದುರಾಗಿರುವುದು ಅನ್ಯಧರ್ಮ ಅಥವಾ ಧರ್ಮೀಯರಿಂದಲ್ಲ. ನಮ್ಮಲ್ಲೇ ಇರುವ “Feminish Hinduism”(ಸ್ತ್ರೀ ಸ್ವರೂಪಿ)ನಿಂದ. ಇದನ್ನು ಮೊದಲು ಹುಟ್ಟು ಹಾಕಿದವರು ಚೈತನ್ಯ, ಮೀರಾ ಬಾಯಿ. ಅವ ರೇನೋ ಗೀತೆ, ಭಜನೆ ಹಾಡಿಕೊಂಡು “Divine Love” ಅನ್ನು ಹುಡುಕಿಕೊಂಡು ಹೋದರು. ಉಳಿದವರೂ ಕೂಡ ವಿಚಾರಶೂನ್ಯರಂತೆ ಅದೇ ಹಾದಿ ತುಳಿದರು. “ಭಗವತಿ, ಪರಮಪತಿ ಪರಮೇಶ್ವರನೇ ನನ್ನ ಪತಿ, ರಾಧೇಯ” ಎಂದು ಎಲ್ಲರೂ ದೇವರಿಗೆ ಶರಣಾಗಲು ಹೊರಟರು. ಇತ್ತ ದೇಶ ಅನ್ಯರಿಗೆ ಶರಣಾಯಿತು! ನೀವು ಯಾವುದೇ ಮಠ, ಮಂದಿರಗಳಿಗೆ ಹೋಗಿ ಶಾಂತಿ, ಶಾಂತಿ ಅಂತ ಬೋಧನೆ ಮಾಡುತ್ತಾರೆ. “ದೇವರಿಗೆ ಶರಣಾಗು, ಉಳಿದಿದ್ದೆಲ್ಲ ದೇವರ ಕೆಲಸ” ಎನ್ನುತ್ತಾರೆ. ನೀವೇ ಯೋಚನೆ ಮಾಡಿ, ಸಂಸಾರಿಗಳಿಗೆ “ಮಂತ್ರದಿಂದ ಮಾವಿನಕಾಯಿ ಉದುರುತ್ತದೆ”, ‘ಬ್ರಹ್ಮ ಸತ್ಯ, ಜಗತ್ ಮಿಥ್ಯ” ಎಂದು ಬೋಧನೆ ಮಾಡಿದರೆ ದೇಶ ಉಳಿಯುತ್ತದೆಯೇ? ಅಪಾಯ ಕಾಲದಲ್ಲಿ ಬೇಕಾಗುವುದು ಕರ್ಮಯೋಗವೇ ಹೊರತು, ಭಕ್ತಿಯೋಗವಲ್ಲ ಅನ್ನುವುದು ನಮ್ಮ ಸ್ವಾಮಿಗಳಿಗೆ ಅರಿವಾಗುವುದು ಯಾವಾಗ? ಮಗು ಬೇಕು ಅಂತ ದೇವರಿಗೆ ಮೊರೆಯಿಟ್ಟರೆ ಸಾಕಾಗುವುದಿಲ್ಲ. ನಮ್ಮ ಪ್ರಯತ್ನವೂ ಬೇಕು ಅಲ್ಲವೆ? ಹಾಗೆಯೇ ‘ಹರೇ ಕೃಷ್ಣ, ಹರೇ ಹರೇ ಹರೇ, ಕೃಷ್ಣ, ಕೃಷ್ಣ, ಕೃಷ್ಣ..’ ಅಂತ ಕುಳಿತುಕೊಂಡಿದ್ದರೆ ಭರತ ಖಂಡ ಖಂಡಿತ ಉಳಿಯುವುದಿಲ್ಲ. ಇವತ್ತು ನಮಗೆ ಬೇಕಾಗಿರುವುದು ದೇವರ ಹೆಗಲಿಗೆ ಹೇರಿ ಕುಳಿತುಕೊಳ್ಳುವ “Passive Hinduism” ಅಥವಾ ‘ಸ್ತ್ರೀ ಸ್ವರೂಪಿ ಹಿಂದೂಯಿಸಂ’ ಅಲ್ಲ, ರಾಣಾ ಪ್ರತಾಪ್, ಶಿವಾಜಿ ಮಹಾರಾಜ, ಗುರು ಗೋವಿಂದ ಸಿಂಗ್, ರಂಜಿತ್ ಸಿಂಗ್ ಅನುಸರಿಸಿದ, ಸ್ವಾಮಿ ವಿವೇಕಾನಂದರು ಹೇಳಿದ “Masculine Hinduism”. ಅದಕ್ಕಾಗಿಯೇ ಶಿವಾಜಿ ಮಹಾರಾಜರು “ಹರ ಹರ ಮಹಾದೇವ್” ಅನ್ನುವುದನ್ನು ಹೇಳಿಕೊಟ್ಟರು, ಗುರು ಗೋವಿಂದ ಸಿಂಗರು “ಸತ್ ಶ್ರೀ ಅಕಾಲ್” ಎನ್ನುತ್ತಾ ಶತ್ರುಗಳನ್ನು ಮಟ್ಟಹಾಕಿ ಎಂದರು. ಸತತ ಹೋರಾಟ ಮಾಡಿದ ರಾಣಾ ಪ್ರತಾಪ್ ಅನುಸರಿಸಿದ್ದೂ Masculine Hinduism ಅನ್ನೇ. ನಮ್ಮ ಹಳೆಯ ಹನುಮಂತನ ಗುಡಿಗಳನ್ನು ನೆನಪು ಮಾಡಿಕೊಳ್ಳಿ. ಅಲ್ಲಿ ಬರೀ ಭಜನೆಯನ್ನು ಮಾತ್ರ ಮಾಡುತ್ತಿರಲಿಲ್ಲ, ಗರಡಿಗಳೂ ನಡೆಯುತ್ತಿದ್ದವು. ಅಂದರೆ “God realisation”ಗಿಂತ ಮೊದಲು ನೀನೇನು ಎಂಬ “Self realisation” ಅನ್ನು ಜನರಿಗೆ ಮಾಡಿಸಬೇಕು. ಸ್ವರಕ್ಷಣೆಯನ್ನು ನಮ್ಮ ಜನರಿಗೆ ಕಲಿಸಬೇಕು. ಹೋರಾಟ ಮನೋಭಾವನೆಯನ್ನು ಮರಳಿ ತುಂಬಬೇಕು? “ನಮಗೇಕೆ ಮಾರಾಯ?” ಅಂತ ಕುಳಿತರೆ ಗತಿಯೇನು? “ಅಹಿಂಸಾ ಪರಮೋಧರ್ಮ” ಎಂದು ಹೇಳುವ ನಮ್ಮ ಧರ್ಮ, “ಹಸುವನ್ನು ರಕ್ಷಿಸುವ ಸಲುವಾಗಿ ಹುಲಿಯನ್ನು ಕೊಲ್ಲು” ಎಂದೂ ಹೇಳುತ್ತದೆ. ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ತೋರು ಎನ್ನುವ ಮಹಾತ್ಮ ಗಾಂಧೀಜಿಯವರೇ “I prefer violence to cowardice. Non-violence doesn’t mean cowardice” ಎಂದಿದ್ದರು. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಚೀನಾ ಪ್ರೇರಿತ ಮಾವೋ ವಾದಿಗಳು, ಬಾಂಗ್ಲಾ, ಪಾಕಿಸ್ತಾನ ಪ್ರೋತ್ಸಾಹಿತ ಜಿಹಾದಿಗಳು ಹಾಗೂ ವ್ಯಾಟಿಕನ್ ಪೋಷಿತ ಮತಾಂತರಿಗಳಿಗೆ ನಾವು “Sitting Ducks” ಆಗುವುದರಲ್ಲಿ ಯಾವ ಅನು ಮಾನವೂ ಇಲ್ಲ.
ಒಂದು ಕ್ಷಣ ಯೋಚನೆ ಮಾಡಿ, ಯಾರಾದರೂ ನಿಮ್ಮ ಹೆಂಡತಿ ಅಥವಾ ಸಹೋದರಿಯನ್ನು ಅಪಹರಿಸಲು ಅಥವಾ ಅತ್ಯಾಚಾರಗೈಯ್ಯಲು ಬಂದರೆ ಏನು ಮಾಡುತ್ತೀರಿ? ಅತ್ಯಾಚಾರ ಮಾಡಿದರೆ ಪೊಲೀಸರು ಬಂಧಿಸುತ್ತಾರೆ, ಕೋರ್ಟ್ ಶಿಕ್ಷೆ ಕೊಡುತ್ತದೆ ಅಂತ ಕಾಯುತ್ತೀರೋ ಅಥವಾ ಹಿಡಿದು ಚಚ್ಚುತ್ತೀರೋ? ಹಾಗೆಯೇ “ನಿಮ್ಮ ದೇವರ ಮೂಗು ಸರಿಯಿಲ್ಲ, ನಿಮ್ಮ ದೇವರುಗಳೆಲ್ಲ ಕಾಲ್ಪನಿಕ, ಬಲಿ ಕೇಳುವ ನಿಮ್ಮ ದೇವರು ಮಹಾಕ್ರೂರಿ, ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನೇ ಲಕ್ಷ್ಮಣನಿಗೆ ಹೇಳಿ ಸೀತೆಯನ್ನು ಕೊಂದುಹಾಕಿಸಿದ, ನಿಮ್ಮಲ್ಲಿರುವುದು ಅರೆಬೆತ್ತಲೆ ಸ್ವಾಮಿ ಗಳು, ಕೃಷ್ಣ ಕ್ರಿಸ್ತ ಒಂದೇ” ಎಂದು ಯಾರಾದರೂ ಪುಕ್ಕಟೆ ಬೈಬಲ್ ಹಂಚಲು, ಬೊಗಳೆ ಬಿಡಲು, ಮರುಳು ಮಾಡಲು ಬಂದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಇತ್ತೀಚೆಗೆ ದಾವಣಗೆರೆ ಹಾಗೂ ಬೆಂಗಳೂರಿನ ದೊಮ್ಮಲೂರಿನಲ್ಲಿ ಮಾಡಿದಂತೆ ಮತಾಂತರ ಮಾಡಲು ಬಂದವರನ್ನು ಬಂಧಿಸಿ, ಮೈಗೆ ಬಿಸಿ ಮುಟ್ಟಿಸಿ, ಪೊಲೀಸರಿಗೊಪ್ಪಿಸಿ, ಒಂದು ಕೇಸು ಹಾಕಿ. ಅಷ್ಟಕ್ಕೂ ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ, ಶತ್ರುವನ್ನು ಕೊಲ್ಲು ಎಂದು ರಣರಂಗದಲ್ಲೇ ಭಗವದ್ಗೀತೆ ಬೋಧಿಸಿದ ಶ್ರೀಕೃಷ್ಣ!
ಅಂದಮಾತ್ರಕ್ಕೆ, ದೇವರ ಮುಂದೆ ಗೀತೆಗಳನ್ನು ಹಾಡುವುದು, ಭಜನೆ, ನರ್ತನೆ ಮಾಡುವುದು, ಹರೇ ಹರೇ..ಕೃಷ್ಣ ಕೃಷ್ಣ..ಎನ್ನುವುದು ತಪ್ಪು ಎಂದಲ್ಲ. ಆದರೆ ಶಾಂತಿ ಮಂತ್ರ ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದಲ್ಲ. ಅಪಾಯ ಎದುರಾದಾಗ ಹೋರಾಡಬೇಕೇ ಹೊರತು ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳುವುದಲ್ಲ. ಪಾಂಡವರು ಹಾಗೂ ಕೌರವರ ನಡುವಿನ ಯುದ್ಧವನ್ನು ತಪ್ಪಿಸುವುದಕ್ಕೋಸ್ಕರ ಸಂಧಾನಕ್ಕೆ ಮುಂದಾಗಿದ್ದ, ಶಾಂತಿ ಬೋಧನೆಗಿಳಿದಿದ್ದ ಕೃಷ್ಣ, ಅಗತ್ಯ ಬಂದಾಗ ಸ್ವಂತ ಮಾವ ಕಂಸನನ್ನೂ ಕೊಂದ, ಜರಾಸಂದನನ್ನೂ ಕೊಲ್ಲಿಸಿದ. ಅದನ್ನು ನಾವೂ ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಕಾಶಿ, ಮಥುರಾ, ಅಯೋಧ್ಯೆ, ಸೋಮನಾಥದಂತಹ ನಮ್ಮ ದೇವಾಲಯಗಳ ಮೇಲೆ ಆಕ್ರಮಣವಾಗುತ್ತಿತ್ತು. ಆದರೆ ಇಂದು ನಮ್ಮ ನಂಬಿಕೆ, ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ಹಾಗೂ ಜನರನ್ನು ದಾರಿ ತಪ್ಪಿಸುತ್ತಿರುವ ಮತಾಂತರಿಗಳು, ಜಿಹಾದಿಗಳು ಹಿಂದೂಧರ್ಮದ ಉಳಿವಿಗೇ ಅಪಾಯ ತಂದೊಡ್ಡಿದ್ದಾರೆ. ಕೇವಲ ಮೂವತ್ತು ವರ್ಷಗಳ ಅಂತರದಲ್ಲಿ ದಕ್ಷಿಣ ಕೊರಿಯಾದಂತಹ ಬೌದ್ಧ ರಾಷ್ಟ್ರ ಮತಾಂತರಿಗಳಿಂದಾಗಿ ಕ್ರೈಸ್ತ ರಾಷ್ಟ್ರವಾಗಿ ಮಾರ್ಪಾಡಾಗಿರುವ ಉದಾಹರಣೆ ನಮ್ಮ ಮುಂದಿದೆ. ಒಂದೆಡೆ ಒರಿಸ್ಸಾದಲ್ಲಿ ನಡೆಯುವ ಘಟನೆಗಳಿಗೆ ವ್ಯಾಟಿಕನ್ನಿಂದ ಟೀಕೆ ಬರುತ್ತದೆ, ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ನಾವು ನೀಡುವ ಶುಲ್ಕ ದಲ್ಲಿ ನಡೆಸುತ್ತಿರುವ ಶಾಲೆ, ಕಾಲೇಜುಗಳನ್ನು ಮುಚ್ಚಿ ಬಹುಸಂಖ್ಯಾತರನ್ನೇ ಹೆದರಿಸುತ್ತಾರೆ. ಇನ್ನೊಂದೆಡೆ ಮಲೇ ಷಿಯಾದಲ್ಲಿ ಹಿಂದೂಗಳಿಗೆ ಸರಕಾರ ಸಾಲ ನೀಡುವುದನ್ನೇ ನಿಲ್ಲಿಸಿ ಬೆದರಿಸುತ್ತಿದೆ. ಫಿಜಿಯಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಮಹೇಂದ್ರ ಚೌಧರಿ ಸರಕಾರವನ್ನೇ ಕಿತ್ತೊಗೆದು ಹಿಂದೂಗಳಿಗೆ ಜೀವ ಬೆದರಿಕೆ ಹಾಕುವ ಘಟನೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಾವೂ ನಿರ್ಲಿಪ್ತರಾಗಿ ಕುಳಿತರೆ, ಮಾಮೂಲಿ ಜಡತ್ವವನ್ನು ಬಿಡದಿದ್ದರೆ, ಆ ಜಾತಿ-ಜಾತಿ ಅಂತ ನಾವೇ ಬಡಿದಾಡಿ ಕೊಂಡಿದ್ದರೆ ಇರುವ ಏಕೈಕ ನೆಲೆಯಾದ ಭಾರತವೂ ಕೈತಪ್ಪಿ ಹೋಗುವುದಿಲ್ಲವೆ? ಇಂತಹ ಸರಳ ಸತ್ಯ ನಮಗೆ ಅರ್ಥವಾಗಲು ಇನ್ನೆಷ್ಟು ಲಕ್ಷ್ಮಣಾನಂದ ಸರಸ್ವತಿಗಳು ದಾರುಣವಾಗಿ ಹತ್ಯೆಯಾಗಬೇಕು?
Fantastic is the word.
Organized christianity is quite foxy till the level of the individual who takes up. Few months ago I mailed you an incidence of the HR of an MNC intentionally ignoring to celebrate any Hindu festivals! (not sure if you read it)
This was the only article that wrote what happend to the swamiji. None in any other paper, nor in TV. [ http://www.indianexpress.com/story/354813.html ]
In a CNN-IBN show we saw John Dayal making a trenchant gestures towards BJP leader B. P. Singhal.
What has been systematically achieved by the politics and media, Xtian run institutions is that ‘Dont’ feel proud of what your nation is, not your religion is’
We have a whole bunch of intellectual loons speaking up for the country. Check the self styled RamChandra Guha, Arundhati Roy.. and too many others to count. NDTV, CNN-IBN are too routine to show disfavour.
What we require is Pratap Simha cloned into other languages and regions too; Much before orisaa is cited as another ‘Bastion of Christianity’!
(An addendum. It has been a real curious thing to know- how these Xtian conversions are a nice Business. What are the equations of money/power at he global level in this? Do you have any research to publish on that?)
Hi Pratap,
Very good article.
Namma samskruthiyannu uLisikoLLuva kitchu ellarallu huttali antha haraisuttene.
Superb… Its the time to act…. And first we have to teach lesson to so called secularist,”jathyathithavadi”s…
ಅತà³à²¯à³à²¤à³à²¤à²® ಮತà³à²¤à³ ಸಮಯೋಚಿತವಾದ ಲೇಖನ.
ಅಸà³à²¤à³à²°à³†à²²à²¿à²¯à²¦à²²à³à²²à²¿ ಯಾವà³à²¦à³‹ ಕಾರಣಕà³à²•ೆ ನಮà³à²® ದೇಶದ ಉಗà³à²°à²—ಾಮಿಯ ಸ೦ಬ೦ಧಿಯನà³à²¨à³ ಬ೦ದಿಸಿದರೆ ದೇಶದ ‘ಸೆಕà³à²¯à³à²²à²°à³’ ರಾಜಕಾರಣಿಗಳೆಲà³à²² ಬೌ ಬೌ ಬೌ ಅಂತ ಗಲಾಟೆ ಶà³à²°à³ ಮಾಡà³à²¤à³à²¤à²¾à²°à³†. ನಮà³à²® ದೇಶದ ಪà³à²°à²§à²¾à²¨à²¿à²—ೆ ನಿದà³à²¦à³†à²¯à³‡ ಬರà³à²µà³à²¦à²¿à²²à³à²². ಸಂಸತà³à²¤à²¿à²¨ ಮೇಲೆ ಧಾಳಿ ಮಾಡಿದ ಉಗà³à²°à²—ಾಮಿಗಳನà³à²¨à³‚ ಶಿಕà³à²·à²¿à²¸à²²à³ ಹಿಂದೆ ಮà³à²‚ದೆ ನೋಡà³à²¤à³à²¤à²¾à²°à³†. ಹಿಂದೂ ದೇವರ ಅಶà³à²²à³€à²² ಚಿತà³à²°à²—ಳನà³à²¨à³ ಬರೆದವನನà³à²¨, ಆ ಬೇವರà³à²¸à²¿à²¯à²¨à³à²¨à³ ಸರà³à²µà³‹à²šà³à²¹ ನà³à²¯à²¾à²¯à²¾à²²à²¯à²µà³‚ ಕೂಡ ‘ಯಾವ ತಪà³à²ªà³‚ ಇಲà³à²²’ ಎಂದೠಖà³à²²à²¾à²¸à³† ಮಾಡà³à²¤à³à²¤à³†. ಗಂಡಾಂತರಕಾರಿ ಉಗà³à²°à²—ಾಮಿ ಸಂಘಟನೆಯೇ ಮೇಲಿನ ‘ಬà³à²¯à²¾à²¨à³’ ನನà³à²¨à³‚ ನà³à²¯à²¾à²¯à²¾à²²à²¯à²µà³‡ ತೆಗೆದೠಬಿಡà³à²¤à³à²¤à³†! ಆದರೆ ಒಬà³à²¬ ಹಿಂದೂ ಸಂತರನà³à²¨à³ ಕà³à²°à²¿à²¶à³à²šà²¿à²¯à²¨à³à²¨à²°à³ ಹೊಡೆದೠಸಾಯಿಸಿದಾಗ ಇಡಿ ದೇಶವೇ ಸೆಕà³à²¯à³à²²à²°à³ ಆಗಿಬಿಡà³à²¤à³à²¤à³†! ಮಲೇಶಿಯಾದಲà³à²²à²¿ ಕಷà³à²Ÿà²ªà²Ÿà³à²Ÿà³ ಬದà³à²•à³à²µ ಹಿಂದೂ ತಮಿಳರನà³à²¨ ಚಿತà³à²°à²¹à²¿à²‚ಸೆ ಕೊಟà³à²Ÿà³ ಸಾಯಿಸà³à²µà²¾à²—, ಮಾತà³à²°à³à²à³‚ಮಿಯಿಂದ ಒ೦ದೠಸಾಂತà³à²µà²¨à²¦ ಮಾತೠಕೂಡ ಹೊರಡà³à²µà³à²¦à²¿à²²à³à²². ಅಮಾಯಕ ಹಿಂದೂ ಹೆಂಗಸರೠಮಕà³à²•ಳಿರà³à²µ ರೈಲನà³à²¨à³ ಸà³à²Ÿà³à²Ÿà³ ಬಲಿತೆಗೆದೠಕೊಂಡಾಗ ಬಾರದ ಮಾನವತಾವಾದಿಗಳà³, ಹಿಂದೂ ಗಳೠಸೇಡನà³à²¨à³ ತೀರಿಸà³à²µà²¾à²— ಬಂದà³à²¬à²¿à²¡à³à²¤à³à²¤à²µà³†. ಇಲà³à²²à²¿ ಎಲà³à²²à²¾ ಕಡೆಯೂ ಬಹà³à²¸à²‚ಖà³à²¯à²¾à²¤ ಹಿಂದೂ ಗಳೇ ಅಪರಾಧಿಗಳà³. ಎಲà³à²²à²¾ ವಿದೇಶಿ ಪತà³à²°à²¿à²•ೆಗಳಲà³à²²à³‚ ಇದೇ ಪà³à²°à²•ಟವಾಗೋದà³. ವಿದೇಶಿ ಪತà³à²°à²¿à²•ೆ à²à²•ೆ, ನಮà³à²® ಇಂಗà³à²²à³€à²¶à³ ಮಾಧà³à²¯à²®à²¦à²¿à²‚ದ ಹಿಡಿದೠ‘ಹಾಯ೒ ಹಡಬೆ ಪತà³à²°à²¿à²•ೆಯವರೆಗೂ ಇದೇ ಸà³à²¦à³à²¦à²¿. ವಿದೇಶೀ ಹಿಡಿತದಲà³à²²à²¿à²°à³à²µ ನಮà³à²®à²¦à³‡à²¶à²¦ ಎಲà³à²²à²¾ ಟಿವಿ ಮಾಧà³à²¯à²® ಗಳೂ ಮಾಡà³à²µà³à²¦à³‚ ಇದನà³à²¨à³‡, ‘ಅತೀ ಬà³à²¦à³à²¦à²¿à²µà²‚ತ’ ಟೀವಿ ವರದಿಗಾರರೠದೇಶ ದà³à²°à³‹à²¹, ಧರà³à²® ದà³à²°à³‹à²¹ ಮಾಡಿ ಹಣ ಮಾಡà³à²µà³à²¦à³‚ ಹಿಂದೂ ಗಳ ಮೇಲೆ ಪà³à²°à²¹à²¾à²° ಮಾಡಿಯೇ. ಒಟà³à²Ÿà²¿à²¨à²²à³à²²à²¿ ಹಿಂದೂಗಳೠದà³à²·à³à²Ÿà²°à³. ನಿಜ ಅಲà³à²²à²µà³‡? ನಾವೠದà³à²·à³à²Ÿà²°à²¾? ಅಥವಾ ಥೂ…..ಇದೠನಮà³à²®à²¦à²²à³à²² ಅಂತ ಮೈ ಕೊಡವಿಕೊಂಡೠಬಿಡà³à²¤à³à²¤à³€à²°à²¾?
‘ಇಲà³à²²’ವೆಂದರೆ ಯಾಕೆ ಇಷà³à²Ÿà³à²¦à²¿à²¨ ಸà³à²®à³à²®à²¨à²¿à²¦à³à²¦à³€à²°à²¿?
ಒಮà³à²®à³† ಯೋಚಿಸಿ, à²à²¾à²°à²¤à²¦à²²à³à²²à²¿à²°à³à²µ ೮೦% ಗೂ ಹೆಚà³à²šà³à²œà²¨ ಹಿಂದೂಗಳà³. ಆಳà³à²µà²°à²¨à³à²¨à³ ನಾವೇ ಆಯà³à²•ೆ ಮಾಡà³à²µà³à²¦à³. ರಾಜಕಾರಣಿಗಳೠಓಟà³à²•ೇಳಲೠಬಂದಾಗ ನಾವೠಯಾಕೆ ಈ ಪà³à²°à²¶à³à²¨à³† ಕೇಳà³à²µà³à²¦à²¿à²²à³à²²? ನೀವೠತಿರà³à²ªà²¤à²¿ ಹà³à²‚ಡಿಗೆ ಹಾಕಿದà³à²¦à³, ಹಜೠಯಾತà³à²°à³†à²—ೋ ಇಲà³à²²à²¾ ಚರà³à²šà³ ಕಟà³à²Ÿà²²à³‹ ಉಪಯೋಗ ಆಗಬೇಕಾ? ……..
ಯಾಕೆ ಹೀಗಾಗà³à²¤à³à²¤à²¿à²¦à³†? ಇದಕà³à²•ೆಲà³à²²à²¾ ನಮà³à²®à²²à³à²²à²¿à²°à²¿à²µ ಕೀಳರಿಮೆ, ಆಲಸà³à²¯à²µà³‡ ಕಾರಣ. ಇದಕà³à²•ೆ ಪà³à²°à²¤à²¾à²ª ಸಿಂಹರೠಸಮಯೋಚಿತವಾದ ಲೇಖನ ನಮಗಿತà³à²¤à²¿à²¦à³à²¦à²¾à²°à³†. ಇನà³à²¨à²¾à²¦à²°à³‚ ಎಚà³à²šà³†à²¤à³à²¤à³ ಕೊಳà³à²³à³‹à²£.
ಬಾಡದಲà³à²²à²¿ ನಡೆದಿದà³à²¦à³ ಆಮಿಷ / ಒತà³à²¤à²¾à²¯à²¦ ಮತಾಂತರ. ದಾವಣಗೆರೆಯ ಸà³à²¤à³à²¤ ಹಲವೠಹಳà³à²³à²¿à²—ಳಲà³à²²à²¿ ಇಂತಹ ಮತಾಂತರಗಳೠನಡೆಯà³à²¤à³à²¤à²¿à²µà³† ಎಂದೠಈಚೆಗೆ ಕನà³à²¨à²¡ ಪತà³à²°à²¿à²•ೆಯೊಂದೠವರದಿ ಮಾಡಿತà³à²¤à³. ಬಾಡ ಗà³à²°à²¾à²®à²¸à³à²¤à²°à³ ಕೊನೆಗೂ ಧೈರà³à²¯à²µà²¾à²¦ ಉತà³à²¤à²® ನಿರà³à²§à²¾à²° ತೊಗೊಂಡಿದà³à²¦à²¾à²°à³†. ಜೈಲಿಗೆ ಹಾಕಿದರೆ à²à²¨à²¾à²¯à³à²¤à³? ಸà³à²µà²¾à²¤à²‚ತà³à²° ಹೋರಾಟಕà³à²•ಾಗಿ ಜೈಲಿಗೆ ಹೋಗಲಿಲà³à²²à²µà³†? ನಿಜವಾಗಿಯೠಊರನà³à²¨à³ ಮತಾಂತರದಿಂದ ಉಳಿಸಿದà³à²¦à²¾à²°à³†, ಅವರಿಗೆ ನನà³à²¨ ಅà²à²¿à²¨à²‚ದನೆಗಳà³.
ನಿನà³à²¨à³† ಒರಿಸà³à²¸à²¾, ನಾಗಲà³à²¯à²¾à²‚ಡà³, ಮಣಿಪà³à²°, ಬಂಗಾಳ, ಕಾಶà³à²®à³€à²°..ಇಂದೠದಾವಣಗೆರೆ / ಬಾಡ / ಹಲಸೂರೠ/ ದೊಮà³à²®à²²à³‚ರೠ,.ಮà³à²‚ದೆ ನಿಮà³à²®à³‚ರà³, ನಮà³à²®à³‚ರà³. ……..
ಕೊನೆಯಲà³à²²à²¿ ಒಂದೠಮಾತà³, ನಾವೠಅನà³à²¯à²§à²°à³à²®à³€à²¯à²°à²¨à³à²¨à³ ಮತಾ೦ತರ ಮಾಡà³à²µà³à²¦à²¿à²²à³à²² ಆದರೆ, ನಮà³à²®à²µà²°à²¨à³à²¨à³ ಮತಾಂತರ ಮಾಡಿದರೆ ಸà³à²®à³à²®à²¨à³† ಬಿಡà³à²µà³à²¦à²¿à²²à³à²². ನಾವೂ ಒಳà³à²³à³†à²¯à²µà²°à³, ಅವರೂ ಒಳà³à²³à³†à²¯à²µà²°à²¾à²—ಿ ಇರಲಿ, ಕೂಡಿ ಬಾಳೋಣ.
ಜೈ ಕರà³à²£à²¾à²Ÿà²•.
ನಮೠದೇಸದಾಗೆ ಆರೆಸà³à²¸à³†à²¸à³ / ಹಿಂದೂ ಸಂಘ ಗಳೠಅಂದà³à²°à³† à²à²¨à³‹ ಮೂಗೠಮà³à²°à³€à²¤à²¾à²µà³à²°à³†. ಆವತà³à²¤à³ ಶಿವಾಜಿ ಮಾರಾಜà³à²°à³ ಇಲà³à²²à²¦à²¿à²¦à³à²°à³† ಅಥವಾ ಇವತà³à²¤à³ ಹಿಂದೂ ಸಂಘ ಗಳೠಇಲà³à²¦à²¿à²¦à³à²°à³† ಹಿಂದೂಗಳ ಕಥೆ à²à²¨à²¾à²—à³à²¤à²¿à²¤à³à²¤à³ ಅಂತ ಒಂದೠಚಣ ಕೂಡ ಯೇಚà³à²¨à³† ಮಾಡಾಕಿಲà³à²². ಈಗಿನ ‘ಬà³à²¦à³à²¦à²¿à²µà²‚ತ’ ಹà³à²¡à³à²—ರಿಗಂತೂ ನಮà³à²® ದಿಟವಾದ ಚರಿತà³à²°à³† ಗೊತà³à²¤à²¿à²²à³à²². ನಮà³à²®à²µà²°à²¨à³à²¨ ಅತಿ ಬà³à²¦à³à²§à²¿à²¯à²µà²°à³ ಅಂತ ಕರೆಯದಾ, ಇಲà³à²²à²¾ ಮೂರà³à²–ರೠಅಂತ ಕರೆಯದಾ ಗೊತà³à²¤à²¾à²—ಕಿಲà³à²². ನಮà³à²®à²µà²°à²¿à²—ೆ ನಮà³à²®à²µà²°à³‡ ಶತà³à²°à³ ಗಳೇ ವಿನಾ, ಸಾಬà³à²°à³, ಕà³à²°à²¿à²¶à³à²šà²¿à²¯à²¨à³à²¨à²°à²²à³à²². ನಮà³à²®à²µà²°à²²à³à²²à²¿ ಒಗà³à²—ಟà³à²Ÿà²¿à²¦à³à²¦à²¿à²¦à³à²¦à²°à³†, ಆವರà³à²¯à²¾à²°à³‚ ಬಾಲ ಬಿಚà³à²¤à²¿à²°à²²à²¿à²²à³à²².
ಆವತà³à²¤à³ ಒರಿಸà³à²¸à²¾ ಗಲಾಟೆ ಆದವಾಗ ದೊ೦ಬಿ ಮಾಡಿದ ನಂಮೠಗೌಡ, ಸಾಬà³à²°à³ ಗಣೇಸನೠಮಂಟಪà³à²ªà²•ೆ ಬೆಂಕಿ ಹಚà³à²¹à³à²šà²¿à²¦à²¾à²µà²¾à²— ಎಲà³à²²à²¿ ಗೊರಕೆ ಹೊಡಿತಿದà³à²¦à³à²¨à³‹? ಮಠದಿಂದ ಹಸೠಕೊಡà³à²µà²¾à²— ಸಂತೋಸವಾಗಿ ತೆಗೆದಕೊಲà³à²²à³Š ಈ ಮಣà³à²£à²¿à²¨ ಗೌಡ, ಹಸà³à²—ಳನà³à²¨ ಸಾಬà³à²°à³ ಮಾರಣ ಹೋಮ ಮಾಡà³à²µà²¾à²— ಎಲà³à²²à²¿ ಮà³à²¦à³à²¦à³† ಮೆಲà³à²¤à²¿à²¦à³à²¦à²¨à³‹?
ಹಿಂದೂ ಸಮಾಜದಲà³à²²à²¿ ಒಗà³à²—ಟà³à²Ÿà³ ಮೂಡಿಸಲೆಂದೇ ಇರà³à²µ ಈ ಸಂಗಗà³à²³à³à²—ೆ ರಾಜà³à²•ೀಯದವರೠ‘ಬà³à²°à²¾à²®à³à²°à³ ಸಂಗ’ ಅಂತ ಹೆಸà³à²°à³ ಹಾಕವà³à²°à³†. ಇದಕà³à²•ೆ ಈ ಕೆಲವೠನಕà³à²¸à²²à³€à²¯, ಮಾವೋ ಪತà³à²°à²•ರà³à²¤à²°à³ (ಇದರಲà³à²²à²¿ ಮà³à³¦à²¡à³‡à²®à²•à³à²³à³, ‘ಅತೀ-ಬà³à²¦à³à²¦à²¿à²µà³¦à²¤à²°à³‡’ ಜಾಸà³à²¤à²¿) ಬಣà³à²£ ಹಚà³à²šà²¿ ‘ ಅನà³à²¯ ಧರà³à²® ವಿರೋಧಿ’ ಅಂತ ಪà³à²°à²šà²¾à²° ಮಾಡವà³à²°à³†. ನಮೠದೇಸà³à²¦à²¾à²—ಾಗà³à²²à²¿, ನಾಡà³à²¨à²¾à²—ಲಿ, ಬà³à²°à²¾à³¦à²¬à³à²°à³ ಇರೋದೠ೫% ಮಾತà³à²°! ಆರೆಸà³à²¸à³†à²¸à³ ಗಾತà³à²°à²¦ ಅರಿವಿದà³à²¦à²µà²°à³ ಇದನà³à²¨ ನ೦ಬಾಕಿಲà³à²². ಇದಕà³à²•ೆ ಸರಿಯಾಗಿ ನಮà³à²® ‘ಜಾತà³à²¯à²¾à²¤à³€à²¤’ ದ ಗಬà³à²¬à³à²¨à²¨à³à²®à²— ಗೌಡ, à²à²‚ಡ ಬಡà³à²¡à²¿ ಮಗ ಲಾಲೂ, ಹೇಸಿಗೆ ಹà³à²Ÿà³à²Ÿà²¸à³‹ ಅರà³à²œà³à²¨à²¸à²¿à²‚ಗ, ನಾಚಿಕೆಯಿಲà³à²²à²¦ ಮಾಯಾ, ಕಮà³à²¨à²¿à²¸à³à²Ÿà³ ರಾಸà³à²•ಲೠರಾಜ, ಸೂ..ಮಗ ಕರà³à²£à²¾à²¨à²¿à²§à²¿, ೬ ತಿಂಗಳಿಗೆ ಹà³à²Ÿà³à²Ÿà²¿à²°à³‹ ಕರà³à²—ೆ…… ಎಲà³à²²à²¾ ನಮà³à²®à²µà³à²°à³†…..ಇನà³à²¨à³ ಇದರ ಜತೆಗೆ ಉಪà³à²ªà³à²•ಾರ ಹಾಕಕà³à²•ೆ ನೀಚ ಸಾಹಿತಿ ಅನಂತ, ಪಕà³à²•ಾ ನಾಟಕ ಮಂಡಳಿಯ ಕಚಡಾ ಗಿರೀಶ, ಈಗಲೋ ಆಗಲೋ ಸಾಯà³à²µà²‚ಗಿರೋ ವಯà³à²¯ ದರಿದà³à²° ಗೋವಿಂದರಾವ….. ಇವರಿಗೆಲà³à²² ಯಾಕೆ ಬೇಕಿತà³à²¤à³? ನಮà³à²® ಕನà³à²¨à²¡à²¾à²‚ಬೆ ಇವà³à²°à²¿à²—ೇನೠಮೋಸ ಮಾಡವà³à²³?…… ಇದà³à²•à³à²•ೆಲà³à²² ಶಿಕರಪà³à²°à²¾à²¯à²³à²¾à²—ಿ ಕà³à³¦à²¤à²¾à²µà³à²³à³† ಒಬà³à²³à³ ಮà³à²‚ಡೆ… ಅವಳೇ ಕಾಂಗಿಗಳ ಆರಾದà³à²¯ ದೈವ ಸೋನಿಯಾ! ಇವಳೠಬಂದà³à²®à³‡à²²à³† ಮತಾಂತà³à²° ಅತಿ ಆಗೋತà³. ಸೋನಿಯಾನ ಅಲà³à²²à²¿ ಕೂರà³à²¸à²¿à²¦à³Šà²°à³ ಯಾರà³? ನಮà³à²®à²µà²°à³‡…..
ಹಿಂದೂ ಧರà³à²® ಎಕà³à²•à³à²Ÿà³ ಹೋದವಾಗ ಇವರಿಗೂ ಪರಿಣಾಮ ಆಯà³à²¤à²¦à³† ಅಂತ ಗೊತà³à²¤à²¿à²¦à³à²°à³‚, ಹೆಸà³à²°à³ ಮಾಡಕà³à²•ೆ ಹಾತೊರಿತಾವà³à²°à³†. ಇಂತವà³à²°à²¨à³à²¨ ಸಾಲಾಗಿ ನಿಲà³à²¸à²¿ (ಸಾಬà³à²°à³ ದೇಸà³à²¦à²—ೠಮಾಡà³à²¤à²¾à²µà³à²°à²² ಆಥರ) ಗà³à²‚ಡಾಕಿ ಸಾಯಿಸà³à²¬à³‡à²•à³. ಇಲà³à²¦à³Šà²¦à³à²°à³† ನಾವೠಉಳಿಯಾಕಿಲà³à²².
ಇದಕà³à²•ೆಲà³à²² ಮೊದà³à²²à³ “ಮತಾ೦ತರ ನಿಷೇಧ” ಮಾಡಬೇಕà³.ಸಧà³à²¯à²•à³à²•ೆ ಅದೇ ಒಳà³à²³à³†à²¯ ನಿರà³à²§à²¾à²°.
ತಮಿಳೠನಾಡà³à²¨à²¾à²—ೆ ನೋಡà³à²°à³€, ಆಯಮà³à²® ಎಲà³à²²à²°à³à²—ೂ ಸಡà³à²¡à³ ಹೊಡà³à²¦à³ ನಿಸೇದ ಮಾಡೇ ಬà³à²Ÿà³à²²à³.
ನೋಡಿ ಸಿವಾ, ಪà³à²°à²¤à²¾à²ª ಸಿಮà³à²® à²à²³à³à²¦à³¦à²—ೆ ನಾವೠಎಚà³à²šà³†à²¤à³ ಕೊಳà³à²¦à³† ಹೋದà³à²°à³† ನಂ ಮಕà³à²³à³ ಮರಿಗà³à²³à³ ಸಾಬà³à²°à³‹, ಕà³à²°à²¿à²¶à³à²šà²¿à²¯à²¨à³à²°à³‹ ಆಗಿರà³à²¤à²¾à²°à³† ಮà³à²‚ದೆ ಆಟೆಯ.
u have made us to know abt the cuurent situation of Bharatha ( called india by western ppl) by giving examples of past thanks 4 tht and keep up ur good work
Jai Hind
@ ಮà³à²¨à³‡à²—ೌಡ
ಇದರಲà³à²²à²¿ ಮà³à³¦à²¡à³‡à²®à²•à³à²³à³, ‘ಅತೀ-ಬà³à²¦à³à²¦à²¿à²µà³¦à²¤à²°à³‡â€™ ಜಾಸà³à²¤à²¿. We hope to see this style in mainstream journalism too!
ನಮà³à²®à²µà²°à²¿à²—ೆ ನಮà³à²®à²µà²°à³‡ ಶತà³à²°à³ ಗಳೇ ವಿನಾ, ಸಾಬà³à²°à³, ಕà³à²°à²¿à²¶à³à²šà²¿à²¯à²¨à³à²¨à²°à²²à³à²². ನಮà³à²®à²µà²°à²²à³à²²à²¿ ಒಗà³à²—ಟà³à²Ÿà²¿à²¦à³à²¦à²¿à²¦à³à²¦à²°à³†, ಆವರà³à²¯à²¾à²°à³‚ ಬಾಲ ಬಿಚà³à²¤à²¿à²°à²²à²¿à²²à³à²². But how did we become enemies for ourselves? The answer lies in Pratap’s lines itself. When we don’t defend/outrage against dangers, it translates to long-term inner frustration and low self-esteem.
ಗಬà³à²¬à³à²¨à²¨à³à²®à²— ಗೌಡ, à²à²‚ಡ ಬಡà³à²¡à²¿ ಮಗ ಲಾಲೂ, ಸೂ..ಮಗ ಕರà³à²£à²¾à²¨à²¿à²§à²¿ are only the long term gross offshoots.
@ ಮà³à²¨à³‡à²—ೌಡ
at the way u wrote i appreciate, but i bit dispointed when u think
“ನಮೠದೇಸದಾಗೆ ಆರೆಸà³à²¸à³†à²¸à³ / ಹಿಂದೂ ಸಂಘ ಗಳೠಅಂದà³à²°à³† à²à²¨à³‹ ಮೂಗೠಮà³à²°à³€à²¤à²¾à²µà³à²°à³†. ಆವತà³à²¤à³ ಶಿವಾಜಿ ಮಾರಾಜà³à²°à³ ಇಲà³à²²à²¦à²¿à²¦à³à²°à³† ಅಥವಾ ಇವತà³à²¤à³ ಹಿಂದೂ ಸಂಘ ಗಳೠಇಲà³à²¦à²¿à²¦à³à²°à³† ಹಿಂದೂಗಳ ಕಥೆ à²à²¨à²¾à²—à³à²¤à²¿à²¤à³à²¤à³ ಅಂತ ಒಂದೠಚಣ ಕೂಡ ಯೇಚà³à²¨à³† ಮಾಡಾಕಿಲà³à²²” these people only saved Hindhuism ………. i do agree these people are doing gr8 work and m also in Bajaranga Dal, but we should not forget the work of Vijaynagar arasu’s. If this kingdom haven’t born at that time India would have been became Muslim Country that time only.
Dear Prathap
I think this is a right time to act, silent protest is not the answer for all the issues some times it requires BLOOD WAR
ಪà³à²°à²¤à²¾à²ªà³,
ಮತಾಂತರದ ಬಗà³à²—ೆ ಬರೆದ ಲೇಖನ ಬಹಳ ಚೆನà³à²¨à²¾à²—ಿದೆ , ಆದರೆ à³§ ಪà³à²°à²¶à³à²¨à³† ನನà³à²¨à²¦à³, ನೀವೠಹೀಗೆ ಬರಿತಿರ ನಾವೠಓದà³à²¤à³à²¤à²¿à²µà²¿ ರಕà³à²¤ ಬಿಸಿಯಾಗà³à²¤à³à²¤à³† , ಆಮೇಲೆ ಮತà³à²¤à³† ಅದೇ ಮಾಮೂಲಿ ಲೈಫà³..
“ಕಿವà³à²¡à²°à²¿à²—ೂ ಕೇಳà³à²µà²‚ತೆ ಹೇಳà³à²µà³à²¦à³” ಬೇಡವೇ ಪà³à²°à²¤à²¾à²ªà³ , ಇದೆಲà³à²² ಜನ ಸಂಘಟನೆಯಿಂದ ಮಾತà³à²° ಸಾದà³à²¯ ಅಂತ ನನಗೆ ಅನà³à²¨à²¿à²¸à³à²¤à³à²¤à³†…
ಹಾಗೆ ಮತಾಂತರಕà³à²•ೆ ಮೂಲ ಕಾರಣ ಇರೋದಾದರೂ ಎಲà³à²²à²¿ ಅಂತ ಒಮà³à²®à³† ನೋಡಿದರೆ, ಉತà³à²¤à²° ‘ಅಸà³à²ªà³ƒà²¶à³à²¯à²¤à³†’..
ಇಗ ಅದೠಬಹೠಮಟà³à²Ÿà²¿à²—ೆ ಕಮà³à²®à²¿à²¯à²¾à²—ಿರಬಹà³à²¦à³ ಆದರೆ ನಮà³à²® ‘ಜಾತà³à²¯à²¤à²¿à²µà²¾à²¦à²¿à²—ಳ೒ ಅದನà³à²¨à³‡ ಅಸà³à²¤à³à²°à²µà²¾à²—ಿ ಉಪಯೋಗಿಸà³à²¤à³à²¤à²¾à²°à³†…
ಜಾತಿಯ ವಿನಾಶವಾಗದೆ ‘ಧರà³à²®’ದ ರಕà³à²·à²£à³† ಸಾದà³à²¯à²µà³‡ ಇಲà³à²² …
‘ಧರà³à²®’ ಉಳಿಸಲೠಕಾರà³à²¯ ಪà³à²°à²µà³ƒà²¤à³à²¤à²°à²¾à²—ಬೇಕ೅
ಹೀಗೆ Blog ನಲà³à²²à²¿ ಅನಿಸಿಕೆ ಬರೆದರೆ ಬದಲಾವಣೆ ತರೋದೠಬಹಳ ತಡವಾಗà³à²¤à³à²¤à³†.. (ಈ ಮಾತೠನನಗೠಅನà³à²µà²¯à²¿à²¸à³à²¤à³à²¤à³† )
ಇಲà³à²²à²¿ Comments ಬರೆದಿರೋ ಎಷà³à²Ÿà³ ಜನಕà³à²•ೆ ಸಮಾಜದ ಮà³à²–à³à²¯à²µà²¾à²¹à²¿à²¨à²¿à²—ೆ ಬಂದೠಜಾತಿ ರಾಜಕಾರಣದ ವಿರà³à²¦à³à²¦ ಹೊರಟ ಮಾಡà³à²µ ಆಸೆ ಇದೆ ….
ಸà³à²¨à³‡à²¹à²¿à²¤à²°à³‡,
ಇದನà³à²¨à³ ಇಲà³à²²à²¿ ಬರೆದಿದà³à²¦à²•à³à²•ಾಗಿ ಕà³à²·à²®à²¿à²¸à²¿, ಆದà³à²°à³† ನೀವೠತಿಳಿದà³à²•ೊಳà³à²³à²²à³‡ ಬೇಕಾದ ವಿಚಾರವೊಂದಿದೆ.
ಕà³à²°à²¿à²¶à³à²šà²¿à²¯à²¨à³à²¨à²° ಮೋಸ ಇಲà³à²²à²¿ ಗೊತà³à²¤à²¾à²—à³à²¤à³à²¤à²¦à³†.
ದಯಮಾಡಿ ಇದನà³à²¨à³ you tube ನಲà³à²²à²¿ ವೀಕà³à²·à²¿à²¸à²¿. youtube.com/watch?v=dkvdtzk1pbo
ನಮಗೆ ಶಾಂತಿ ಬೇಕà³, ನಿಜ. ಸಂಯಮ ಇರಬೇಕೠಸತà³à²¯. ನೆಮà³à²®à²¦à²¿ ನಮà³à²® ಗà³à²°à²¿, ಖಂಡಿತಾ ಹೌದà³.
ಆದರೆ ಇವà³à²—ಳ ಹೆಸರಿನಲà³à²²à²¿ ನಾವೠಷ೦ಡರಾಗಬಾರದà³. ಪರಿಸà³à²¥à²¿à²¤à²¿ ಬಂದರೆ ಖಡà³à²— ಹಿಡಿಯಲೠತಯಾರಿರಬೇಕà³. ……….ಸà³à²µà²¾à²®à²¿ ವಿವೇಕಾನಂದ.
hi,
what mr rakesh shetty told is correct. Now what happened is Hindu itself divided into many pieces and subpieces. so we need to start from the slogan hindu hindu naavella ondu. if it really and seriously affected on majority of us in india then no one can do any thing. but it is not so easy because we have all varities of people like soniya gandi,lk advani,devegowda, prakash karrat, girish karnad,ananta murthi, now so called communist mr RB also and many more . how can we made them to sit in one round table and take one decision . and also one more problem is poverty how to reduce this major problem? if we teach about our culture or religion people ask for food! then what you do ????? taleli sagani itkondu bhagavadgeetha bodane maadakke barbedi anta ugidu kalsalva???????? or else we need to kill all these basterd secularists and communists is it possible???? where is the solution. No where right???? irodu ondu life anta hego baduki bidabeku ashte namma kaili aagodu . maximum we pass one more comment astralli josh hogirutte pratap avru innondu hosa topic tartaare hindu mundu ella martu hogutte enanteera??????????
ಧನà³à²¯à²µà²¾à²¦à²—ಳೠಪà³à²°à²¤à²¾à²ªà³. ತà³à²‚ಬ ಚೆನà³à²¨à²¾à²—ಿ ಬರೆದಿರà³à²µà²¿à²°à²¿. ನಿಮà³à²®à²‚ತಹ ಕà³à²°à²¾à²‚ತಿಕಾರಿ ಲೇಖಕರ ಅಗತà³à²¯ ಇಂದಿನ à²à²¾à²°à²¤à²•à³à²•ೆ ಅತೀ ಅಗತà³à²¯.
ನಮà³à²® ಹಿಂದà³à²—ಳಿಗೆ ಹಿಂದà³à²—ಳೇ ಶತà³à²°à³à²—ಳೠಅನà³à²¨à³à²µà³à²¦à³ ಶತ ಸಿದà³à²¦. ಇದಕà³à²•ೆ ಉದಾಹರಣೆ ಕೆಲವೠಹೆಸರà³à²—ಳೇ ಸಾಕà³. ದೇವೇ ಗೌಡ, ಖರà³à²—ೆ, ಮೊಯà³à²²à²¿, ಪೂಜಾರಿ, ಲಾಲà³, à²à²¯à³à²¯à²°à³ ಇಸà³à²Ÿà³‡ ಸಾಕà³. ಹಾಗಂತ ಇವರಿಗೆ ಹಿಂದೂ ಧರà³à²® ಬೇಕಿಲà³à²² ಅಂತಲà³à²². ನಮà³à²® ಗೌಡರನà³à²¨ ನೋಡಿ. à²à³‡à²Ÿà²¿ ಮಾಡದ ದೇವಸà³à²¥à²¾à²¨à²—ಲಿಲà³à²², ಮಾಡದ ಹೋಮವಿಲà³à²². ಇವರಿಗೆಲà³à²² ಬೇಕಿರೋದೠಬರೀ ವೋಟೠಬà³à²¯à²¾à²‚ಕà³. ಸೋನಿಯಾ ಎಂಬ ಇಟಲಿ ಹೆಣà³à²£à²¿à²¨ ಮನ ಓಲೈಸà³à²µ ಒಂದೇ ಗà³à²°à²¿. ಸà³à²µà²²à³à²ª ಯೋಚನೆ ಮಾಡಿದರೠಅರà³à²¥ ಆಗà³à²¤à³à²¤à²¿à²¤à³à²¤à³ ಇವರಿಗೆಲà³à²², ಇತರರಿಗಿಂತ ಹಿಂದೂಗಳ ಸಂಖà³à²¯à³† ಜಾಸà³à²¤à²¿, ಹಾಗಾಗಿ ಹಿಂದà³à²—ಳನà³à²¨ ಚೆನà³à²¨à²¾à²—ಿ ನೋಡಿಕೊಂಡರೆ ತಮà³à²® ಬೇಳೆ ಬೇಯಿಸಲೠಸà³à²²à² ಎಂದà³.
ಇನà³à²¨à³ ನಮà³à²® ಅತಿ ಬà³à²¦à³à²¦à²¿à²µà²‚ತ (ಅ)ಜà³à²žà²¾à²¨ ಪೀಠಪà³à²°à²¶à²¸à³à²¤à²¿ ವಿಜೇತ ಸಾಹಿತಿಗಳà³. ಅನಂತ ಮೂರà³à²¤à²¿à²—ಳà³, ಕಾರà³à²¨à²¾à²¡à²°à³, ಬೆಳಗರೆ. ಇವರಿಗೆಲà³à²² à²à²¨à²¾à²—ಿದೆ ಎಂದೠಅರà³à²¥à²µà³‡ ಆಗà³à²¤à³à²¤à²¿à²²à³à²². ಬಹà³à²¶ ಇವರನà³à²¨à³†à²²à³à²²à²¾ ತಿದà³à²¦à²²à³ ಸà³à²µà²¤à²ƒ ವಿವೇಕಾನಂದರೠಹà³à²Ÿà³à²Ÿà²¿ ಬರಬೇಕೋ à²à²¨à³‹. ಒಂದೠವೇಳೆ ಬಂದರೂ ಇವರನà³à²¨à³†à²²à³à²²à²¾ ತಿದà³à²¦à³à²µà³à²¦à³ ಕಷà³à²Ÿ ಅನà³à²¨à²¿à²¸à³à²¤à³à²¤à²¿à²¦à³† ನನಗಂತà³.
ಸನಾತನ ಹಿಂದೂ ಧರà³à²® ರಕà³à²·à²£à³†à²—ೆ ಖಂಡಿತ ಗೀತೋಪದೇಶ ದ ಶà³à²°à³€à²•ೃಷà³à²£ ನ ಅಗತà³à²¯à²µà²¿à²¦à³†. ನಾವೆಲà³à²²à²°à³‚ ಅರà³à²œà³à²¨à²°à²—ಬೇಕà³. ಇವತà³à²¤à³ ನಾವೠಎಚà³à²šà³†à²¤à³à²¤à²°à³† ನಮà³à²® ನಾಳೆಯ à²à²µà²¿à²·à³à²¯ ಕಾಣಬಹà³à²¦à³. ಇಲà³à²²à²µà²¾à²¦à²°à³† ಬಹಳ ಬೇಗ ದೊಡà³à²¡ ದà³à²°à²‚ತ ಕಾದಿದೆ ನಮà³à²® ಸನಾತನ ಧರà³à²®à²•à³à²•ೆ.
ವಂದೇ ಮಾತರಂ. ಜೈ ಹಿಂದà³.
The Chinese government is refusing to issue visas to Hindus trying to make the traditional summer pilgrimage to what they hold to be the home of Lord Shiva in Tibet, forcing thousands to delay or cancel the trip.
Starting in June, Hindus from Nepal and India embark on a multiweek journey to the 22,000-foot Mount Kailash in the Himalayas and nearby Lake Mapam Yutso, known in India as Lake Mansarovar. The trip, a once-in-a-lifetime event for most who make it, includes treacherous off-road drives and several days of arduous trekking, and is believed to bring the traveler closer to the divine.
This year, though, the Chinese government is refusing to grant any visas for travel to the Tibetan sites from Nepal, tour operators in Nepal say. India’s Foreign Ministry said Tuesday that the Chinese government had cited unspecified “domestic reasons.”
At the same time, Beijing has retracted permission previously granted to Indian pilgrims who were planning to make the trip in early June. The Olympic torch is scheduled to go through Tibet’s capital, Lhasa, on June 20.
As far as Pratap Sinha’s article all is not true, who cares for conversion now people are intelligent they know everything, The selfless service for educating, caring the sick and poor is counted for.
History is full of wars let there not be any more but peace,,,,,,,,,,,,,,,,,,,,,,,, Hindu Christians we all must forget the religion and ask for humanity.
Namaskara,
Sreeyuta Munegoudare nimma barahadalli nagnasatyavannu adubhasheyalli bayalagisiddeeri .Gowda, Khrge, A moorti , R beligere muntada samajoddhaarakaru E bhashe arthamadikollali endu namma manassannu niyantrisuva A Shivappanna beduttene. Yappaa Dhanyavadagalu .
ನಾವೆಲà³à²²à²¾ ಇಲà³à²²à³† ಒದಿ ಇಲà³à²²à³† ಬಿಟà³à²Ÿà³ ಹೋಗà³à²¤à²¾ ಇದೀವಿ. ನಮà³à²•ೈಲಿ ಆಗೋದೠಇಷà³à²Ÿà³‡à²¨ ಖಂಡಿತ ಇಲà³à²². ಕೊನೆ ಪಕà³à²· ಹಿಂದೠಸಂಘಟನೆಗಳಿಗೆ ತಿಂಗಳಿಗೆ ಇಂತಿಷà³à²Ÿà³ ವಂತಿಗೆ ಕೊಡಿ ಮನೆ ಮಠಬಿಟà³à²Ÿà³ ಹಿಂದà³à²¤à³à²µ ರಕà³à²·à²¿à²¸à²²à²¿à²•à³à²•ೆ ಪಣ ತೊಟà³à²Ÿà²¿à²¦à²°à³† ಅಂತವರಿಗೆ ಸಹಾಯ ಮಾಡಿ. ಅಯà³à²¯à³Š ದà³à²°à³à²ªà²¯à³‹à²— ಆಗà³à²¤à³à²¤à³† ಅನà³à²¨à³à²µ ಬೂಟಾಟಿಕೆ ಬೇಡ. ಆದà³à²°à³‚ ಆಗà³à²²à²¿ ಈಗ ನಾವೠಕಟà³à²¤à²¾ ಇರೋ ತೆರಿಗೆಯಿಂದನೆ ಮಿಷನರಿ ಗಳಿಗೆ ಹಣ ಹೋಗà³à²¥à²¾ ಇದೆ ಆದà³à²°à³† ಹಿಂದೠಸಂಘಟನೆಗಳಿಗೆ ಹಣ ಸಹಾಯ ಮಾಡà³à²µà²µà²°à²¿à²²à³à²². ನೆನಪಿರಲಿ ಇವತà³à²¤à³ ನಾವೆಲà³à²²à²¾ ಹಿಂದà³à²—ಳೠಅಂತ ಹೇಳà³à²¬à²¹à³à²¦à³ ಧೈರà³à²¯à²µà²¾à²—ಿ ಅಂದà³à²°à³† ಅದೠಈ ಸಂಘಟನೆಗಳ ಕೆಲಸವೆ. ನಿಮà³à²—ೆ ಬೇರೆ à²à²¨à³‚ ಮಾದà³à²²à²¿à²•à³à²•ೆ ಆಗಲà³à²² ಧನ ಸಹಾಯ ಮಾಡಿ. ನಾನೠಆರೆಸà³à²¸à²¿à²—ನಲà³à²² ಬಜರಂಗಿಯೂ ಅಲà³à²², ಶà³à²°à³€à²°à²¾à²®à²¸à³‡à²¨à³†à²¯à²µà²¨à²‚ತೂ ಖಂಡಿತ ಅಲà³à²². ಆದರೆ ತಿಂಗಳಿಗಿಷà³à²Ÿà³ ಎಂದೠವಂತಿಗೆ ನೀಡà³à²µ ಪರಿಪಾಠಬೆಳೆಸಿಕೊಂಡಿದà³à²¦à³‡à²¨à³†.