*/
Date : 11-06-2016 | no Comment. | Read More
ಮೊನ್ನೆ – ಫ್ರೆಂಚ್ ಓಪನ್ನಲ್ಲಿ ಗೆದ್ದಾಗ ಪೇಸ್ ಸಾಧನೆಯನ್ನು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು! ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್ಗೆ ಮೆಸೇಜ್ ಬಂತು- ಬಾಂಬೆ ಹಾಸ್ಪಿಟಲ್ನ ಡಾ. ಭೀಮ್ ಸಿಂಘಾಲ್ರನ್ನು ಕೂಡಲೇ ಸಂಪರ್ಕಿಸಿ. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸಚಿಕಿತ್ಸೆಗಾಗಿ […]
Date : 04-06-2016 | no Comment. | Read More
ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ ಅದೊಂದು ಕಾಲವಿತ್ತು. ಕೇರಳ ಚುನಾವಣೆಗಳಲ್ಲಿ ವಿಶೇಷವೇನಿರುತ್ತದೆ ಎಂದು ಎಂಥವರಿಗೂ ಅನಿಸುತ್ತಿತ್ತು. ಒಂದೋ ಅದೇ ಹಳೆಯ ಕಾಲದ ಕಮ್ಯುನಿಸ್ಟರು, ಇಲ್ಲಾ ಕಾಂಗ್ರೆಸ್ ನಡುವೆ ಸ್ಪಧೆ೯ ನಡೆಯಬಹುದು ಎಂದು ಹೊರ ರಾಜ್ಯಗಳೂ ಅಂದುಕೊಳ್ಳುತ್ತಿದ್ದವು. ಬಿಜೆಪಿ ದೇಶವಾಳಬಹುದೇ ಹೊರತು ಕೇರಳದಲ್ಲಿ ಅದರ ಆಟ ನಡೆಯದು ಎಂದೇ ಎಲ್ಲರೂ ಆಡಿಕೊಳ್ಳುತ್ತಿದ್ದರು. ಕೇರಳವನ್ನು ಒಮ್ಮೆ ಸುತ್ತಿ ಬಂದವರಿಗೂ ಕೂಡ ಹಾಗೇ ಅನಿಸುತ್ತಿತ್ತು. ಎಲ್ಲೆಲ್ಲೂ ಕಾಣುವ ಕೆಂಪು ಬಾವುಟಗಳು, ಕಮ್ಯುನಿಸ್ಟ್ ಕಚೇರಿಗಳು, ವಿದೇಶಿ ನಾಯಕರ ಚಿತ್ರಗಳೇ ರಾರಾಜಿಸಿ ಸಂಪೂಣ೯ ಕೇರಳವೇ […]
Date : 28-05-2016 | no Comment. | Read More
ಕಾನ್ಸ್ಟೆಬಲ್ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ! ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಕರೆ ಬಂದಿವೆ. ಇತ್ತೀಚೆಗೆ ನಮ್ಮ ಲೋಕೋಪಯೋಗಿ ಖಾತೆ ಸಚಿವರಾದ ಡಾ. ಮಹಾದೇವಪ್ಪನವರ ಮಗನ ಮದುವೆಗೆ ಹೋಗಿದ್ದಾಗ ಕಾನ್ಸ್ಟೆಬಲ್ಗಳ ಒಂದು ದಂಡೇ ಅಡ್ಡಹಾಕಿ ನಮ್ಮ ಪರ ಧ್ವನಿಯೆತ್ತಿ, ಈ ಹಿಂದೆ ಪೋಲೀಸ್ ಇಲಾಖೆಯ ಬಗ್ಗೆ ಅಭಿಮಾನದಿಂದ ಬರೆದಿದ್ದೀರಿ, ಈಗಲೂ ನಮ್ಮ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರು. ಅಷ್ಟು ಮಾತ್ರವಲ್ಲ, ನೆರೆರಾಜ್ಯಗಳಲ್ಲಿ ಕೆಲಸಕ್ಕೆ ಸೇರುವ ಕಾನ್ಸ್ಟೆಬಲ್ಗೆ 28 ಸಾವಿರ ಪ್ರಾರಂಭಿಕ ಸಂಬಳವಿದೆ, ಹೆಡ್ಕಾನ್ಸ್ಟೆಬಲ್ಗೆ […]
Date : 21-05-2016 | no Comment. | Read More
ಪ್ರಧಾನಿ ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು ನಮ್ಮ ಹಳಬರಲ್ಲಿ ಕೆಲ Notions/presumptionsಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ದು ‘ಕರ್ಲಾನ್ ಬೆಡ್’. ಮಿನರಲ್ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ 501 ಬಾರ್ ಸೋಪು ಕೇಳುತ್ತಾರೆ. ಅಂಗಡಿಯವನು ಕರ್ಲಾನ್ ಬದಲು ಸ್ಲೀಪ್ವೆಲ್ ಕೊಟ್ಟರೂ, ಬಿಸ್ಲರಿ ಬದಲು ಕಿನ್ಲೇ ಕೊಟ್ಟರೂ, 501 ಬಾರ್ ಸೋಪು ಬದಲು ರಿನ್ ಕೊಟ್ಟರೂ ಜನ […]