*/
Date : 08-07-2016 | no Comment. | Read More
Date : 08-07-2016 | no Comment. | Read More
Date : 02-07-2016 | no Comment. | Read More
ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ! ಒಂದೆರಡು ತಿಂಗಳ ಹಿಂದೆ ದೆಹಲಿಯಿಂದ ವಿಮಾನದಲ್ಲಿ ವಾಪಸಾಗುವಾಗ ‘ಇಂಡಿಯಾ ಟುಡೆ’ ಮ್ಯಾಗಝಿನ್ ಕೈಗೆ ಸಿಕ್ಕಿತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಾಗ ಅಚಾನಕ್ಕಾಗಿ ಒಬ್ಬ ಪೊಲೀಸ್ ಅಧಿಕಾರಿಯ -ಪೋಟೋ ಕಣ್ಣಿಗೆ ಬಿತ್ತು. ‘ಈ ಐಪಿಎಸ್ ಅಧಿಕಾರಿ ರಾಜಸ್ಥಾನದ ಅತಿ ದೊಡ್ಡ ಲಂಚ ಪ್ರಕರಣವನ್ನು ಬಯಲಿಗೆಳೆಯುವ ಮೊದಲು 7 ವರ್ಷ ಜೈಲಿನಲ್ಲಿದ್ದರು’ ಎಂಬ ಶೀರ್ಷಿಕೆಯಡಿ ಒಂದು ಕುತೂಹಲಕಾರಿ ಸ್ಟೋರಿ ಇತ್ತು. ಆದರೆ ಬಹಳ ಖುಷಿಕೊಟ್ಟ ಸಂಗತಿಯೇನೆಂದರೆ ಆ ಐಪಿಎಸ್ ಅಧಿಕಾರಿ ನಮ್ಮ […]