Date : 07-10-2017 | no Comment. | Read More
ಸರಿಹೋಗಲು ಬೇಡದ ಷರಿಯಾ ಶೋಕಿಗ್ಯಾಕೆ? ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತದೆ ಎಂಬುದಕ್ಕೆ ಪಶ್ಚಿಮ ಬಂಗಾಳದ ಕೆಲವು ಘಟನೆಗಳೇ ಸಾಕ್ಷಿ. ಕಳೆದೊಂದು ವರ್ಷದಿಂದ ಪ.ಬಂಗಾಳದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನೇ ನೋಡಿ. ಹೌರಾ, ಭೀರ್ಭೂಮ್ಗಳಲ್ಲಿ ಹಿಂದೂ ಮನೆಗಳಿಗೆ ಬೆಂಕಿ. ವರ್ಧಮಾನ್ ಜಿಲ್ಲೆಯ ಕಾಟ್ವಾ ಶನಿದೇವಸ್ಥಾನ ಧ್ವಂಸ. ಧೂಲಾಗಢದಲ್ಲಿ ಈದ್ ಉನ್ ನಬಿ ದಿನ ಹಿಂದೂಗಳ ಮೇಲೆ ಏಕಾಏಕಿ ದಾಳಿ. ಸಕರಾಯಿಲ್ ಮತ್ತು ಪೋಚ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಗಲಭೆಗಳಿಂದ ಹಿಂದುಗಳ ವಲಸೆ. ಮಾಲ್ಡಾದಲ್ಲಿ ಹೆಚ್ಚಿದ ನಕಲಿ ನೋಟುಗಳ […]
Date : 06-10-2017 | no Comment. | Read More