*/
Date : 24-06-2017 | no Comment. | Read More
ಕೆಟ್ಟ ಕಾರಣಕ್ಕಾಗಿ ಸುದ್ಧಿಯಾಗುವಂಥ ಸ್ಥಿತಿ ತಲುಪಿತೇ ನಮ್ಮ ಕರ್ನಾಟಕ? ಯಾಸಿನ್ ಭಟ್ಕಳ್ ರಿಯಾಝ್ ಭಟ್ಕಳ್ ಇಕ್ಬಾಲ್ ಭಟ್ಕಳ್ ಇದೀಗ ಇವರ ಸಾಲಿಗೆ ಮಹಮ್ಮದ್ ಶಫೀ ಅರ್ಮರ್ ಹೊಸದಾಗಿ ಸೇರಿಕೊಂಡಿದ್ದಾನೆ! ಇವರೆಲ್ಲರ ನಡುವಿನ ಒಂದು ಸಾಮ್ಯತೆಯೇನೆಂದರೆ, ಎಲ್ಲರೂ ಕರ್ನಾಟಕದವರೇ. ಅದರಲ್ಲೂ ಭಟ್ಕಳದವರು. ಏಕೆ ಇವರ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆಯೆಂದರೆ, ಮೊನ್ನೆ ತಾನೆ ಅಮೆರಿಕ ಮಹಮ್ಮದ್ ಶಫೀ ಅರ್ಮರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ಅಷ್ಟು ಮಾತ್ರವಲ್ಲ ಕುಖ್ಯಾತ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ನ ಮೊದಲ ಭಾರತೀಯ ನೇತಾರ […]
Date : 17-06-2017 | no Comment. | Read More
ಅಪ್ಪ ಎಂಬ ಅಗೋಚರ ಪ್ರೀತಿ ಮತ್ತು ನಿಸ್ವಾರ್ಥ ಜೀವಿಯನ್ನು ನೆನೆ ನೆನೆದು…! ಇತ್ತೀಚೆಗೆ ಬಿಡುಗಡೆಯಾಗಿದ್ದ “ಚೌಕ” ಚಿತ್ರದ ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪಾ …. ಅಪ್ಪಾ ಐ ಲವ್ ಯೂ ಹಾಡು ಕೇಳಿ ಕಣ್ಣು ಜಿನುಗದ ಹೆಣ್ಣುಮಕ್ಕಳೇ ಇರಲಿಕ್ಕಿಲ್ಲ. ನಿನ್ನಂಥ ಅಪ್ಪಾ ಇಲ್ಲಾ, ಒಂದೊಂದು ಮಾತು ಬೆಲ್ಲ ಹಾಡಿನ ರಾಜ್ ಕುಮಾರ್ ರನ್ನು ನೆನಪಿಸಿಕೊಂಡಾಗಲೂ ಕಣ್ಣ ಮುಂದೆ ಬರುವುದೂ ಅಪ್ಪ- ಮಗಳ ಚಿತ್ರಣವೇ. ಆದರೆ ಅಪ್ಪ- […]