*/
Date : 29-07-2017 | no Comment. | Read More
ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ! ಇದುವರೆಗೂ ಭಾರತ 14 ರಾಷ್ಟ್ರಪತಿಗಳನ್ನು ಕಂಡಿದೆ. ಆದರೆ ಇಂದಿಗೂ ಜನರ ಮನಸ್ಸಲ್ಲಿ ಉಳಿದವರು ಸರ್ವೇಪಲ್ಲಿ ರಾಧಾಕೃಷ್ಣನ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮಾತ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವತ್ತು ನಮ್ಮ ಸ್ಯಾಂಡಲ್ವುಡ್ ಚಿತ್ರರಂಗ ಎಷ್ಟೇ ಮುಂದುವರಿದಿರಲಿ, ಕನ್ನಡ ಸಿನಿಮಾ ಎಂದರೆ ರಾಜ್ಕುಮಾರ್ ಎಂದು ಹೇಗೆ ಹೇಳುತ್ತಾರೋ ಹಾಗೇ ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಂ ಎನ್ನುತ್ತಾರೆ. ಕಲಾಂ ಬದುಕಿರಲಿ, ಬಿಡಲಿ ಅದೆಲ್ಲ ಲೆಕ್ಕಕ್ಕೇ ಇಲ್ಲ, ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಮೇ ಎನ್ನುವಷ್ಟರ […]
Date : 22-07-2017 | no Comment. | Read More
ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು! ಕ್ಯಾಪ್ಟನ್ ವಿಕ್ರಂ ಬಾತ್ರಾ ಕ್ಯಾಪ್ಟನ್ ಹನೀಫುದ್ದೀನ್ ಲೆಫ್ಟಿನೆಂಟ್ ಸೌರಭ್ ಕಾಲಿಯಾ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮೇಜರ್ ಮರಿಯಪ್ಪನ್ ಸರವಣನ್ ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್ ರೈಫಲ್ಮನ್ ಮೊಹಮದ್ ಅಸ್ಲಾಂ ಈ ಒಂದೊಂದು ಹೆಸರುಗಳೂ ನಮ್ಮ ಸಮಾಜದಲ್ಲಿ ಜನಪದ ಕಥೆಗಳಂಥ ಸ್ಥಾನ ಪಡೆದುಕೊಂಡಿವೆ, ಪ್ರೇರಣೆ ಕೊಡುತ್ತವೆ, ಅತ್ಯುನ್ನತ ತ್ಯಾಗವೇನನ್ನುವುದನ್ನು ಸೂಚಿಸುತ್ತವೆ, ವೀರಗಾಥೆಗಳನ್ನು ಹೇಳುತ್ತವೆ. ಪ್ರತಿವರ್ಷ ಮೇ-ಜೂನ್-ಜುಲೈಗಳು ಬಂತೆಂದರೆ ಮನಸ್ಸು ಕಾರ್ಗಿಲ್ ಬಗ್ಗೆ ಯೋಚಿಸಲಾರಂಭಿಸುತ್ತದೆ, […]
Date : 15-07-2017 | no Comment. | Read More
ಹುಲ್ಲುಹಾಸಿನ ಅಂಕಣ ಹಸುಗಳಿಗೆ ಎನ್ನುತ್ತಿದ್ದವರ ಕನಸ್ಸೂ ವಿಂಬಲ್ಡನ್ ಗೆಲ್ಲಬೇಕು ಎಂದೇ ಆಗಿರುತ್ತಿತ್ತು! Grass is for the cows! ಟೆನಿಸ್ ದಂತಕಥೆ ರಾಡ್ ಲೆವರ್ರಿಂದ”He is a magician on clay’ ಎಂದು ಹೊಗಳಿಸಿಕೊಂಡಿದ್ದ ಸ್ಪೇನ್ನ ಖ್ಯಾತ ಆಟಗಾರ ಮ್ಯಾನ್ಯುಯೆಲ್ ಸಂಟಾನಾಗೆ ಗ್ರಾಸ್ ಕೋರ್ಟ್ (ಹುಲ್ಲುಹಾಸು) ಬಹಳ ಕಸಿವಿಸಿಯನ್ನುಂಟುಮಾಡುತ್ತಿತ್ತು. ಹಾಗಾಗಿ ಮೊದಲ ಸಲ ವಿಂಬಲ್ಡನ್ ಆಡಲು ಬಂದಾಗ ಈ ಮೇಲಿನ ಹೇಳಿಕೆ ನೀಡಿದ್ದರು ಸಂಟಾನಾ! ನಾಲ್ಕು ಗ್ರಾನ್ಸ್ಲಾಮ್ಗಳಲ್ಲಿ ವಿಂಬಲ್ಡನ್ ಮಾತ್ರ ಇಂಥದ್ದೇ ನಿಗದಿತ ತಾರೀಖಿನಂದು ಆರಂಭವಾಗುವುದಿಲ್ಲ. ಅಗಸ್ಟ್ […]