Date : 07-11-2012, Wednesday | 122 Comments
ಬಿಎಸ್್ವೈ, A.K.A. (Also known as) ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ನಿಜಕ್ಕೂ ಯಾರು? ಈಗ ನೋಡುತ್ತಿರುವ ವ್ಯಕ್ತಿ, ವ್ಯಕ್ತಿತ್ವವೇ ನಿಜವಾದ ಯಡಿಯೂರಪ್ಪನವರೇ? ಅವರು ಇಂದು ಆಡುತ್ತಿರುವ ಹತಾಶೆಯ ಮಾತುಗಳಿಂದ ಅವರನ್ನು ಅಳೆಯಬೇಕೋ ಅಥವಾ ಆ ಮಾತುಗಳ ಹಿಂದಿರುವ ನೋವನ್ನು ಅರ್ಥಮಾಡಿಕೊಂಡರೆ ನಿಜವಾದ ಯಡಿಯೂರಪ್ಪ ಗೋಚರಿಸುತ್ತಾರಾ? ಪಕ್ಷದೊಳಗೇ ಇರುವ ಅಸಹನೀಯ ಮನಸ್ಸುಗಳು, ಅವರ ಏಳಿಗೆಯನ್ನು ಸಹಿಸದ ಅತೃಪ್ತ ಆತ್ಮಗಳು ಅವರನ್ನು ಹೀಗೆ ಮಾಡಿದವಾ? ಅವರು ನಿಜಕ್ಕೂ ಭ್ರಷ್ಟರಾ ಅಥವಾ ಪರಿಸ್ಥಿತಿ ಅವರನ್ನು ಭ್ರಷ್ಟರನ್ನಾಗಿ ಮಾಡಿತಾ? ಅವರು ಪರಿಸ್ಥಿತಿಯ ಕೈಗೊಂಬೆಯಾಗಿ ಮನಸ್ಸಿಗೆ ವಿರುದ್ಧವಾದುದನ್ನು ಮಾಡಿದರಾ? ಯಡಿಯೂರಪ್ಪನವರು ಹೀಗೇ ಎಂದು ಹೇಳುವ ಮೊದಲು ಅವರಿದ್ದ ಪರಿಸ್ಥಿತಿ ಎಂಥದ್ದು ಎಂಬುದನ್ನೂ ನೋಡಬೇಡವೇ? ಆಪರೇಷನ್ ಕಮಲಕ್ಕೆ ಆರ್್ಎಸ್್ಎಸ್ ಹಾಗೂ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಇರಲಿಲ್ಲವೆ?
ಅಥವಾ
ಬಿಜೆಪಿ ಎಂಬ ಪಕ್ಷ ಮಾಡಿದ ಸಾಂಘಿಕ ತಪ್ಪಿಗೆ ಬಲಿಯಾದರೆ ಬಿಎಸ್್ವೈ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕದೇ ಯಡಿಯೂರಪ್ಪನವರನ್ನು ಭ್ರಷ್ಟರು, ಅವರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ಬಂತು, ಪಕ್ಷ ಹಾಳಾಗುವತ್ತ ಸಾಗಿದೆ ಎಂದು ಷರಾ ಬರೆದುಬಿಡುವುದು ಸರಿಯೇ? ಸಂಕಷ್ಟಕ್ಕೆಲ್ಲಾ ಶನೇಶ್ಚರ ಕಾರಣ ಎಂಬಂತೆ ಬಿಜೆಪಿಯ ಪಾಪಕ್ಕೆಲ್ಲ ಯಡಿಯೂರಪ್ಪನವರೇ ಕಾರಣವೇ?
ಇಲ್ಲವೆನ್ನುವುದಾದರೆ…
ಈ ಎರಡು ಸನ್ನಿವೇಶಗಳನ್ನು ಒಮ್ಮೆ ನೆನಪಿಸಿಕೊಳ್ಳಿ. 2008, ಮೇ 25ರಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದಾಗ ಬಿಜೆಪಿ 110 ಸ್ಥಾನಗಳನ್ನು ಗೆದ್ದರೂ ಆತಂಕದ ಪರಿಸ್ಥಿತಿ ಸೃಷ್ಟಿಯಾಯಿತು. 80 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಹಾಗೂ 28 ಸೀಟು ಗೆದ್ದಿದ್ದ ಜೆಡಿಎಸ್ ಸೇರಿ (108 ಸೀಟು) ಸರ್ಕಾರ ರಚಿಸುವ ಅಪಾಯ ಎದುರಾಯಿತು. ಅಂತಹ ಆತಂಕಕಾರಿ ಸನ್ನಿವೇಶದಲ್ಲಿ 6 ಪಕ್ಷೇತರರ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿ ಸರ್ಕಾರ ರಚಿಸಲು ಮುಂದಾಗಿದ್ದೇನೋ ನಿಜ. ಆದರೆ ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಗಳೇ ಆಗಿದ್ದರಿಂದ ಆಮಿಷ ತೋರಿದರೆ ಮೂಲ ಪಕ್ಷಗಳಿಗೆ ಮರಳುವ ಭಯ ಇದ್ದೇ ಇತ್ತು. ಆರು ಜನರಲ್ಲಿ ಐವರಿಗೆ ಮಂತ್ರಿ ಪದವಿ ಕೊಟ್ಟರೂ ಆ ಆತಂಕ ದೂರವಾಗಲಿಲ್ಲ. ಆಗ ಚುನಾವಣಾ ಪ್ರಜಾತಂತ್ರದ ಮೂಲ ಆಶಯಕ್ಕೆ ಕೊಡಲಿಯೇಟು ಹಾಕಿ ಆಪರೇಷನ್ ಕಮಲಕ್ಕೆ ಕೈಹಾಕಿದರು. ಒಬ್ಬೊಬ್ಬ ಶಾಸಕನನ್ನು ಎಳೆದುಕೊಂಡು ಬರಬೇಕಾದರೆ ಕನಿಷ್ಠ ಐದಾರು ಕೋಟಿ ಕೊಡಬೇಕು. ಮರು ಚುನಾವಣೆಯಲ್ಲಿ ಗೆಲ್ಲಿಸಲು 15-20 ಕೋಟಿ ವ್ಯಯಿಸಬೇಕಾಗಿ ಬಂತು. ಹನ್ನೊಂದು ಶಾಸಕರನ್ನು ಕರೆತರಲು, ಗೆಲ್ಲಿಸಲು ಮಾಡಿದ ವೆಚ್ಚ ಎಷ್ಟಾಗಿರಬಹುದು ಯೋಚಿಸಿ? ಇಷ್ಟೊಂದು ಹಣ ಎಲ್ಲಿಂದ ಬರಬೇಕು? ಬೇರೆ ದಾರಿ ಇತ್ತೆ? ಹಾಗೆ ಹೊಂದಿಸುವುದಾದರೂ ಎಲ್ಲಿಂದ? ಅತ್ಯಂತ ಸುಲಭ ಹಾಗೂ ಸರಳ ಮಾರ್ಗ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಶನ್! ಅದು ಭವಿಷ್ಯದಲ್ಲಿ ಯಡಿಯೂರಪ್ಪನವರ ಸ್ಥಾನಕ್ಕೆ ಕುತ್ತು ತರುವಂಥ ಕಂಟಕವಾಗಿ ಪರಿಣಮಿಸಿದ್ದು ಮಾತ್ರವಲ್ಲ, ಇತ್ತ ಬಹುಮತಕ್ಕೆ 3 ಸ್ಥಾನಗಳು ಕೊರತೆ ಬಿದ್ದ ಏಕೈಕ ಕಾರಣಕ್ಕೆ ಮೊದಲ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನೇ ಒಡಲಲ್ಲಿ ಇಟ್ಟುಕೊಂಡು ಜನಿಸುವಂತಾಯಿತು. ಮೋದಿ ಮಾದರಿಯ ಆಡಳಿತ ನೀಡುತ್ತೇವೆ ಎಂದೆಲ್ಲ ಪ್ರಾಮಾಣಿಕವಾಗಿಯೇ ಹೇಳಿದ್ದ ಯಡಿಯೂರಪ್ಪನವರು, ಅನಿವಾರ್ಯವಾಗಿ ಭ್ರಷ್ಟಚಾರದ ಕೂಪಕ್ಕೆ ಬಿದ್ದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ, ಮೊದಲ ಹಂತದ ಆಪರೇಷನ್ ಕಮಲಕ್ಕೆ ಫಂಡ್ ಮಾಡಿದ್ದೇ ರೆಡ್ಡಿಗಳು ಎಂಬ ಮಾತು ಕೇಳಿ ಬಂತು, ಜತೆಗೆ ಸರ್ಕಾರ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂಬಂತೆ ರೆಡ್ಡಿಗಳೂ ವರ್ತಿಸಲಾರಂಭಿಸಿದರು. ಯಡಿಯೂರಪ್ಪನವರ ಪ್ರಯತ್ನ, ವರ್ಚಸ್ಸು, ಜಾತಿ ಮತಗಳ ಧ್ರುವೀಕರಣ, ಬಿಜೆಪಿಗೂ ಒಂದು ಅವಕಾಶ ಕೊಡಬೇಕೆಂಬ ಮತದಾರನ ಇಂಗಿತ, ದೇವೇಗೌಡರ ದ್ರೋಹಗಳಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ನಾವು ಎಂಬಂತೆ ರೆಡ್ಡಿಗಳು ಬೀಗಲಾರಂಭಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರೂ, ರೆಡ್ಡಿಗಳು ಮುಖ್ಯಮಂತ್ರಿಗೇ ಸಡ್ಡು ಹೊಡೆಯುವ, ತಮ್ಮ ಮೂಗಿನ ನೇರಕ್ಕೆ ವರ್ತಿಸುವಂತೆ ಮಾಡುವ ತಾಕತ್ತು ತಮಗಿದೆಯೆಂಬಂತೆ ದರ್ಪ ತೋರಲಾರಂಭಿಸಿದರು. ಮೊದಲ ಆಪರೇಷನ್ ಕಮಲದಲ್ಲಿ ಎಳೆದು ತಂದ ಶಾಸಕರನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡರು. ಹಾಗಾಗಿ ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟಹಾಕಲು ಯಡಿಯೂರಪ್ಪನವರು ಎರಡನೇ ಹಂತದ ಆಪರೇಷನ್ ಕಮಲಕ್ಕೆ ಕೈಹಾಕಿದರು. ಜಾತಿ ಮಕ್ಕಳನ್ನೇ ಮುಖ್ಯವಾಗಿ ಎಳೆದು ತಂದು ಕುರ್ಚಿ ಗಟ್ಟಿಮಾಡಿಕೊಳ್ಳಲು ಹೊರಟರು. ಜತೆಗೆ ರೆಡ್ಡಿಗಳಿಗೆ ಯಾವ ದುಡ್ಡು ದರ್ಪ ತಂದುಕೊಟ್ಟಿತ್ತೋ ಆ ದರ್ಪಕ್ಕೆ ದುಡ್ಡು ಗಳಿಸುವ ಮೂಲಕವೇ ಉತ್ತರಿಸಲು ಹೊರಟರು. ಒಟ್ಟಾರೆ ರಾಜ್ಯದ ಒಳಿತಿನ ಬಗ್ಗೆ ಕನಸು ಕಂಡಿದ್ದ ಯಡಿಯೂರಪ್ಪನವರು ಜನಪರ ಕಾರ್ಯ ಮಾಡುವುದಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದಕ್ಕೇ ಹೆಣಗಬೇಕಾದ ದೈನೇಸಿ ಸ್ಥಿತಿಯನ್ನು ತಲುಪಿದರು!
ಹಾಗಂತ ರೆಡ್ಡಿಗಳ ಉಪಟಳಕ್ಕೆ ಬಿಜೆಪಿಯ ಕೇಂದ್ರ ನಾಯಕತ್ವ ಕಡಿವಾಣ ಹಾಕಲು ಸಾಧ್ಯವಿರಲಿಲ್ಲವೆ?
ಆ ಮೂಲಕ ಯಡಿಯೂರಪ್ಪನವರ ಆತಂಕ, ತಲೆನೋವನ್ನು ಕಡಿಮೆ ಮಾಡಿ, ಒಳ್ಳೆಯ ಆಡಳಿತ ಕೊಡಿ ಎಂದು ಹೇಳಲಾಗುತ್ತಿರಲಿಲ್ಲವೆ? ಹಾಗೆ ಮಾಡಿದ್ದರೆ, ರಾಜ್ಯದ ಬಗ್ಗೆ ಒಂದಿಷ್ಟು ಕಾಳಜಿ ಇಟ್ಟುಕೊಂಡಿದ್ದ ಯಡಿಯೂರಪ್ಪನವರು ಖುಷಿಯಿಂದಲೇ ಒಳ್ಳೆಯ ಆಡಳಿತ ಕೊಡುತ್ತಿರಲಿಲ್ಲವೆ? ಆದರೆ ಯಾಕೆ ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲಲಿಲ್ಲ? ಪಕ್ಷದ ನಿಧಿಗೆ ಜೋಳಿಗೆ ಹಿಡಿದು ಬರುವುದು, ಬಂಡಾಯ ಎದ್ದಾಗ ಧರ್ಮೇಂದ್ರ ಪ್ರಧಾನ್ ಎಂಬ ವ್ಯಕ್ತಿಯನ್ನು ರಾಜ್ಯಕ್ಕೆ ದೌಡಾಯಿಸುವುದು ಬಿಟ್ಟರೆ ಬೇರೇನನ್ನು ಮಾಡಿದರು? ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿದ್ದ ತಮ್ಮ ಮೊದಲ ಸರ್ಕಾರಕ್ಕೆ ಪಕ್ಷದೊಳಗಿರುವವರೇ ಕುತ್ತು ತರಲು ಯತ್ನಿಸಿದಾಗ ಅಂಥವರ ಕುತ್ತಿಗೆ ಪಟ್ಟಿಗೆ ಹಿಡಿದು ಬುದ್ಧಿ ಹೇಳುವ ಕೆಲಸವನ್ನು ಯಾಕೆ ಮಾಡಲಿಲ್ಲ? ಬಳ್ಳಾರಿ ರೆಡ್ಡಿಗಳು ಯಡಿಯೂರಪ್ಪನವರ ಮೇಲೆ ಸವಾರಿ ಮಾಡಲು ಮೂಲ ಪ್ರೇರಣೆ ಯಾರಾಗಿದ್ದರು?
ಸುಷ್ಮಾ ಸ್ವರಾಜ್!
ಈ ರೆಡ್ಡಿಗಳ ಉಪಟಳ ತಾಳಲಾರದೆ ಕೊನೆಗೂ ಅವರ ಆರ್ಭಟಕ್ಕೆ ಕಡಿವಾಣ ಹಾಕಲು ಯಡಿಯೂರಪ್ಪನವರು ಮುಂದಾದರು. 2008ರಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆಯಿಂದ ಸಂತ್ರಸ್ತರಾಗಿದ್ದವರ ಪುನರ್ವಸತಿ ಸಲುವಾಗಿ ಪ್ರತಿ ಅದಿರು ಲಾರಿಗಳ ಮೇಲೆ ಸಾವಿರ ರೂ. ಸೆಸ್ ಹಾಕಲು ಮುಂದಾದರು. ಹಾಗೆ ಹೇಳಿದ್ದೇ ತಡ, ಜನಾರ್ದನ ರೆಡ್ಡಿ ಮುಖ್ಯಮಂತ್ರಿಯವರ ನಿರ್ಧಾರವನ್ನು ಸಾರ್ವಜನಿಕವಾಗಿ ಟೀಕಿಸಿದರು. ಅಷ್ಟು ಮಾತ್ರವಲ್ಲ, ಬಳ್ಳಾರಿ ಮುಖ್ಯಮಂತ್ರಿಯವರ ನಿಯಂತ್ರಣದಲ್ಲಿಲ್ಲ ಎಂದುಬಿಟ್ಟರು. ಇತ್ತ ಯಡಿಯೂರಪ್ಪನವರು ತಮ್ಮ ನಿರ್ಧಾರಕ್ಕೆ ಕ್ಯಾಬಿನೆಟ್ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾದರೂ 2009, ಅಕ್ಟೋಬರ್ 25ರಂದು ಬಳ್ಳಾರಿಯಲ್ಲಿ ಗಣಿ ಮಾಲೀಕರ ಸಭೆ ಸೇರಿಸಿದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿಗಳ ನಿರ್ಧಾರವನ್ನು ಒಕ್ಕೊರಲಿನಿಂದ ತಿರಸ್ಕರಿಸುವಂತೆ ಮಾಡಿದರು. ಅಲ್ಲಿಗೆ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ 18 ತಿಂಗಳಲ್ಲೇ ಪತನವಾಗುವತ್ತ ಸಾಗಿತು. ದೆಹಲಿಯಿಂದ ಅರುಣ್ ಜೇಟ್ಲಿ, ನಂತರ ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್ ದೌಡಾಯಸಿದರೂ ಉಪಯೋಗವಾಗಲಿಲ್ಲ. ಮುಖ್ಯಮಂತ್ರಿಯವರ ಮುಖ ನೋಡುವುದಿಲ್ಲ ಎಂದು ರೆಡ್ಡಿ-ರಾಮುಲು ಉದ್ಧಟತನದ ಮಾತನಾಡಿದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ರೆಡ್ಡಿ-ರಾಮುಲು ಅವರ ದತ್ತು ತಾಯಿ ಸುಷ್ಮಾ ಸ್ವರಾಜ್ ಮುಗಮ್ಮಾಗಿ ಕುಳಿತಿದ್ದರು! ಕೊನೆಗೂ ರಂಗಪ್ರವೇಶ ಮಾಡಿದ ‘ತಾಯಿ ಸುಷ್ಮಾ ಸ್ವರಾಜ್್’ ನವೆಂಬರ್ 9ರಂದು ಸಮಸ್ಯೆ ಬಗೆಹರಿಸಿದರು. ಯಾವ ಮುಖ್ಯಮಂತ್ರಿಯ ಮುಖ ನೋಡುವುದಿಲ್ಲ ಎಂದಿದ್ದರೋ ಅದೇ ಯಡಿಯೂರಪ್ಪನವರ ಜತೆ ರೆಡ್ಡಿ-ರಾಮುಲು ಕೈ ಕೈ ಹಿಡಿದು ಪೋಸು ಕೊಟ್ಟರು. ಎಂಥ ಮಾತೃಪ್ರೇಮ! ಈಕೆ ವರಲಕ್ಷ್ಮೀ ಪೂಜೆಗೆ ಬಳ್ಳಾರಿಗೆ ಬರುವುದು ಲಕ್ಷ್ಮೀಯನ್ನು ಕೊಂಡೊಯ್ಯಲು ಎಂದು ವಿರೋಧ ಪಕ್ಷಗಳು ಮಾಡಿದ ವ್ಯಂಗ್ಯ ವಾಸ್ತವಕ್ಕಿಂತ ದೂರವೇನೂ ಆಗಿರಲಿಲ್ಲ, ಅಲ್ಲವೆ?
ಇಲ್ಲವಾದರೆ….
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡನೇ ವರ್ಷದ ಸಮಾರಂಭ ಅರಮನೆ ಮೈದಾನದಲ್ಲಿ ಆಯೋಜನೆಯಾಗಿದ್ದಾಗ ತಾಯಿ ಸುಷ್ಮಾ ಸ್ವರಾಜ್ ಹಾಡಿಹೊಗಳಿದ್ದು ಯಾರನ್ನ? ಆರೋಗ್ಯ ಸಚಿವ ಶ್ರೀರಾಮುಲು ಜತೆ ಮಾತನಾಡಬೇಕೆಂದಾಗ 108ಕ್ಕೆ ಕರೆ ಮಾಡಿ ಎನ್ನುತ್ತೇನೆ, ಈ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿರುವುದು ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಎಂದೆಲ್ಲ ತನ್ನ ದತ್ತು ಪುತ್ರರನ್ನು ಹೊಗಳಿ ಹೋದರೇ ಹೊರತು ಬಹಳಷ್ಟು ಜನಪರ ಕಾರ್ಯಗಳನ್ನು ಮಾಡಿದ್ದರೂ ಮುಖ್ಯಮಂತ್ರಿಯ ಬಗ್ಗೆ ಒಂದೂ ಒಳ್ಳೆಯ ಮಾತನಾಡಲಿಲ್ಲ! ಇಂಥ ಘಟನೆಗಳು ನಡೆದಾಗ ಸಹಜವಾಗಿಯೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ವ್ಯಕ್ತಿ ಆತಂಕಕ್ಕೊಳಗಾಗುವುದಿಲ್ಲವೆ? ಮುಖ್ಯಮಂತ್ರಿ ಅನ್ನೋ ಸ್ಥಾನದ ಘನತೆಯನ್ನು ಮೊದಲು ಕುಂದಿಸಿದ್ದೇ ಈ ಸುಷ್ಮಾ ಸ್ವರಾಜರ ದತ್ತು ಮಕ್ಕಳಾದ ರೆಡ್ಡಿ-ರಾಮುಲು.
ಒಮ್ಮೊಮ್ಮೆ ಯಡಿಯೂರಪ್ಪನವರು ದುರಂತ ನಾಯಕರಂತೆ ಕಾಣುತ್ತಾರೆ!
ಒಂದೆಡೆ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ರೆಡ್ಡಿಗಳ ಬೆಂಗಾವಲಿಗೆ ನಿಂತಿದ್ದರೆ, ಮತ್ತೊಬ್ಬ ಮೇರು ನಾಯಕರಾದ ಲಾಲಕೃಷ್ಣ ಆಡ್ವಾಣಿಯವರನ್ನು ಅನಂತಕುಮಾರ್ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಕಳೆದ ಸಲ ಗಣಿ ಕಳಂಕಕ್ಕೆ ಹೆದರಿ ದೆಹಲಿಯಲ್ಲೇ ಕುಳಿತ ಸುಷ್ಮಾ ಬದಲು ವರಮಹಾಲಕ್ಷ್ಮೀ ಪೂಜೆ ಸಂದರ್ಭದಲ್ಲಿ ಬಳ್ಳಾರಿಗೆ ಬಂದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ರೆಡ್ಡಿಗಳಿಂದ ಚಿನ್ನದ ಖಡ್ಗ ಪಡೆದುಕೊಂಡು ಹೋದರು! ಇವೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಷ್ಟು ಬೇಸರ, ಆತಂಕ ತಂದಿರಬೇಕು ಹೇಳಿ? ಬಳ್ಳಾರಿ ರೆಡ್ಡಿಗಳು ಮಾತ್ರವಲ್ಲ, ಈಶ್ವರಪ್ಪ, ಅನಂತಕುಮಾರ್ ಕೂಡ ಯಡಿಯೂರಪ್ಪನವರ ಕಾಲೆಳೆದು ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದವರೇ ಆಗಿದ್ದರು. ದೇವೇಗೌಡ ಹಾಗೂ ಕುಮಾರಸ್ವಾಮಿಯವರಂತೂ ಯಡಿಯೂರಪ್ಪ ಸರ್ಕಾರವನ್ನು ಬೀಳಿಸುವುದೇ ತಮ್ಮ ಏಕಮಾತ್ರ ಗುರಿಯೆಂಬಂತೆ ವರ್ತಿಸಲಾರಂಭಿಸಿದ್ದರು.ಬಿಜೆಪಿಯೊಳಗೇ ಇದ್ದ ಯಡಿಯೂರಪ್ಪನವರ ವಿರೋಧಿಗಳು ಹಾಗೂ ಬಿಜೆಪಿಯ ಆಂತರಿಕ ದೌರ್ಬಲ್ಯವನ್ನು ಅರಿತಿದ್ದ ಜೆಡಿಎಸ್, ಕಾಂಗ್ರೆಸ್ ವಿಧಾನಮಂಡಲದ ಒಂದು ಅಧಿವೇಶನವನ್ನೂ ಸುಸೂತ್ರವಾಗಿ ನಡೆಸಲು ಬಿಡಲಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಯಾದ ಕೂಡಲೇ ಎಲ್ಲ ಅಧಿವೇಶನಗಳೂ ಸರಾಗವಾಗಿ ನಡೆದವು, ಇಲ್ಲಿಯೇ ಮರ್ಮ ಅಡಗಿಲ್ಲವೆ? ಅದರ ಜತೆಗೆ ನೀನೇ ಸಾಕಿದಾ ಗಿಣಿ, ಹದ್ದಾಗಿ ನಿನ್ನನ್ನೇ ಕುಕ್ಕಿತಲ್ಲೋ ಎನ್ನುವಂತೆ ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೇಲೆ ಋಣ ಮರೆತಿದ್ದು ಮಾತ್ರವಲ್ಲ, ಸಭೆ-ಸಮಾರಂಭಗಳಲೆಲ್ಲ ಯಡಿಯೂರಪ್ಪನವರನ್ನು ಕುಟುಕಲು, ಅಣಕಿಸಲು ಆರಂಭಿಸಿದರು. ಹೀಗೆ ಯಡಿಯೂರಪ್ಪ ತುಂಬಾ ಹೊಡೆತ ತಿಂದರು. ಇವು ಸಾಲದೆಂಬಂತೆ ಅತ್ಯಂತ ಪಕ್ಷಪಾತಿ, ಉಪದ್ರವ ಮನುಷ್ಯನೊಬ್ಬ ರಾಜ್ಯಪಾಲರಾಗಿ ನಮ್ಮ ರಾಜ್ಯಕ್ಕೆ ಆಗಮಿಸಿ ಯಡಿಯೂರಪ್ಪನವರನ್ನು ಕಾಡಿದರು. ಈ ಮಧ್ಯೆ, ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ರಾಜೀನಾಮೆ ಇತ್ತಾಗ, ಯಡಿಯೂರಪ್ಪನವರು ಯಾವುದೇ ಪ್ರತಿಕ್ರಿಯೆ ನೀಡದೇ ಅವರು ಹೋದರೇ ಒಳ್ಳೆಯದು ಎಂಬ ಸಂದೇಶ ಮುಟ್ಟಿಸಿದ್ದರು. ಮಧ್ಯ ಪ್ರವೇಶಿಸಿದ ಆಡ್ವಾಣಿಯವರು ಸಂತೋಷ್ ಹೆಗ್ಡೆ ಪುನರಾಗಮನಕ್ಕೆ ದಾರಿ ಮಾಡಿಕೊಟ್ಟರು. ಅದು ಯಡಿಯೂರಪ್ಪನವರ ಪಾಲಿಗೆ ಮುಂದೆ ಮುಳುವಾಯಿತು!
ಯಡಿಯೂರಪ್ಪನವರು ಜಾತಿ ರಾಜಕಾರಣ ಮಾಡಿದರು, ಜಾತಿಯನ್ನೇ ದಾಳವಾಗಿಸಿಕೊಂಡರು ಎಂಬ ಟೀಕೆ ತಪ್ಪಲ್ಲ. ಆದರೆ ಜಾತಿಯನ್ನು ಅವರು ಗುರಾಣಿಯಾಗಿ ಬಳಸಿಕೊಂಡಿದ್ದು ಅಭದ್ರತೆಯಿಂದ ಹೊರಬರಲು, ಪಕ್ಷದೊಳಗೆ ಇದ್ದ ಮುಖ್ಯಮಂತ್ರಿ ಪದವಿ ಆಕಾಂಕ್ಷಿಗಳ ಪಿತೂರಿಯನ್ನು ಮಟ್ಟಹಾಕಲು ಹಾಗೂ ಕೇಂದ್ರದ ನಾಯಕರು ಅತಿರೇಕದ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯುವ ಸಲುವಾಗಿಯಷ್ಟೆ! ಹಾಗೆ ನೋಡಿದರೆ ಯಡಿಯೂರಪ್ಪನವರಿಂದ ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿಯವರೂ, ಜಾತಿ ಸ್ವಾಮಿಗಳೂ, ಮಠಗಳೂ ಲಾಭ ಪಡೆದಿವೆ. ಕನಕ ಜಯಂತಿ, ವಾಲ್ಮೀಕಿ ಜಯಂತಿಗೆ ರಜಾ ಘೋಷಣೆ ಮಾಡಿದ್ದೇ ಯಡಿಯೂರಪ್ಪನವರು. ಒಕ್ಕಲಿಗ, ಬ್ರಾಹ್ಮಣ ಸ್ವಾಮೀಜಿಗಳೂ ಯಡಿಯೂರಪ್ಪನವರಿಂದ ಬಹುವಾಗಿಯೇ ಉಪಕೃತರಾಗಿದ್ದಾರೆ. ಕಷ್ಟಕಾಲದಲ್ಲಿ ಲಿಂಗಾಯತರು ಬೆಂಬಲಕ್ಕೆ ನಿಂತರು ಎಂಬುದನ್ನು ಬಿಟ್ಟರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಎಲ್ಲ ಜಾತಿ, ಸ್ವಾಮೀಜಿಗಳನ್ನು ಸಮನಾಗಿ ಕಂಡಿದ್ದಾರೆ, ಸಹಾಯ ಮಾಡಿದ್ದಾರೆ.
ಹಾಗಂತ…
ಯಡಿಯೂರಪ್ಪನವರು ಮಾಡಿದ್ದೆಲ್ಲ ಸರಿ, ಅವರು ಮಾಡಿದ ಭ್ರಷ್ಟಾಚಾರವೂ ತಪ್ಪಲ್ಲ, ಅವರು ಸುಭಗ ಎಂದು ಖಂಡಿತಾ ಹೇಳುತ್ತಿಲ್ಲ. ಯಡಿಯೂರಪ್ಪನವರಿಗೆ ಕಾಂಗ್ರೆಸ್, ಜೆಡಿಎಸ್್ನವರಂತೆ ಚಾಣಾಕ್ಷವಾಗಿ ಹಣ ಹೊಡೆಯಲು ಬರಲಿಲ್ಲ ಅಷ್ಟೇ. ಇನ್ನು ಯಡಿಯೂರಪ್ಪನವರು ಯಾರೂ ಮಾಡದ ಕೆಲಸವನ್ನೇನನ್ನೂ ಮಾಡಿಲ್ಲ. ಅವರು ರಾಚೇನಹಳ್ಳಿ ಸಮೀಪ ಮಾಡಿದ ಭೂಮಿ ಖರೀದಿ-ಮಾರಾಟ ವ್ಯವಹಾರದಂಥದ್ದೇ ಖದೀಮ ಕೆಲಸವನ್ನು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಕೂಡ ಮಾಡಿದ್ದಾರೆ. ಹಾಗಾಗಿ ಯಡಿಯೂರಪ್ಪನವರೊಬ್ಬರನ್ನೇ ಬಲಿಪಶು ಮಾಡುವುದು ತಪ್ಪು. ಯಡಿಯೂರಪ್ಪನವರನ್ನು ಭ್ರಷ್ಟ ಎನ್ನುವವರು ಮೊದಲು, ದೇವೇಗೌಡರು ಪ್ರತಿನಿಧಿಸುವ ಹಾಸನ, ಎಸ್.ಎಂ. ಕೃಷ್ಣ ಪ್ರತಿನಿಧಿಸಿದ ಮದ್ದೂರು, ಖರ್ಗೆ-ಧರ್ಮಸಿಂಗ್ ಪ್ರತಿನಿಧಿಸುವ ಗುರುಮಿಟ್ಕಲ್, ಜೇವರ್ಗಿ, ಜೆ.ಎಚ್. ಪಟೇಲರು ಪ್ರತಿನಿಧಿಸಿದ್ದ ಚನ್ನಗಿರಿಗಳನ್ನು ನೋಡಿ ಬರಬೇಕು. ಆಮೇಲೆ ಯಡಿಯೂರಪ್ಪನವರು ಮತ್ತು ಅವರ ಮಗ ಪ್ರತಿನಿಧಿಸುವ ಶಿವಮೊಗ್ಗಕ್ಕೆ ಭೇಟಿ ಕೊಡಿ. ಇವಿಷ್ಟೂ ಸ್ಥಳಗಳಲ್ಲಿ ಎದ್ದು ಕಾಣುವ ಬದಲಾವಣೆಯಾಗಿರುವುದು ಶಿವಮೊಗ್ಗದಲ್ಲಿ ಮಾತ್ರ ಎಂಬುದನ್ನು ಕಾಂಗ್ರೆಸ್ ಜೆಡಿಎಸ್ ಬೆಂಬಲಿಗರೂ ಒಪ್ಪುತ್ತಾರೆ!
ಇನ್ನು ಈಗ ಯಡಿಯೂರಪ್ಪನವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಂತೆ ಕೇಂದ್ರ ನಾಯಕರ ಮನವೊಲಿಸಲು ಹೊರಟಿರುವ ರಾಜ್ಯ ಬಿಜೆಪಿ ನೇತಾರರು ಹಿಂದೆ ತಾವೇ ಮಾಡಿದ ಖಳನಾಯಕ ಕೆಲಸವನ್ನು ಮೊದಲು ಒಪ್ಪಿಕೊಳ್ಳುವುದೊಳಿತು. ಇವರೆಲ್ಲ ಏಕೆ ಕೇಂದ್ರಕ್ಕೆ ಧಾವಿಸಿದರೆಂದರೆ ಯಡಿಯೂರಪ್ಪನವರಿಲ್ಲದಿದ್ದರೆ ಬಿಜೆಪಿ ಕಥೆ ಏನಾಗುತ್ತದೆ, ಈ ನಾಯಕ ಶಿಖಾಮಣಿಗಳ ವೈಯಕ್ತಿಕ ತಾಕತ್ತು ಎಷ್ಟು ಎಂಬುದು ಜ್ಞಾನೋದಯವಾದಂತಿದೆ. ಇಷ್ಟಕ್ಕೂ ಈಶ್ವರಪ್ಪ, ಸದಾನಂದಗೌಡ, ಅನಂತಕುಮಾರರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಯಾರುತಾನೇ ವೋಟು ಕೊಡುತ್ತಾರೆ? ವಸ್ತುಸ್ಥಿತಿ ಹೀಗಿರುವಾಗ ಗಡ್ಕರಿ ಒಬ್ಬ ಭ್ರಷ್ಟ ಮನುಷ್ಯ ಎಂಬುದು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಸಾಬೀತಾಗಿದ್ದರೂ ಗದ್ದುಗೆಯಲ್ಲೇ ಇಟ್ಟುಕೊಂಡಿರುವ ಕೇಂದ್ರದ ನಾಯಕರು ಎಚ್ಚೆತ್ತುಕೊಂಡು, ಯಡಿಯೂರಪ್ಪನವರ ಅಳಲನ್ನೂ ಕೇಳಿ ಸಮರ್ಪಕವಾಗಿ ಸ್ಪಂದಿಸದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಧೂಳೀಪಟವಾಗುವುದು ನಿಶ್ಚಿತ. ಇಷ್ಟಾಗಿಯೂ ಹೊರಗಡೆಯವರನ್ನು ಕರೆದುಕೊಂಡು ಬಂದು ಹಣ, ಹೆಂಡ ಹಂಚಿದ್ದರಿಂದ ಪಕ್ಷ ಹಾಳಾಯಿತು ಎಂದು ಹಳಹಳಿಸುತ್ತಿರುವ ಈಶ್ವರಪ್ಪನವರು ಅದರ ನಿಜವಾದ ಫಲಾನುಭವಿಯಲ್ಲವೆ? ಅವರು ಇಂದು ಏರಿರುವ ಉಪಮುಖ್ಯಮಂತ್ರಿ ಗಾದಿ ಆಪರೇಷನ್ ಕಮಲದ ಫಲವೇ ಅಲ್ಲವೆ? ಇತ್ತ ಈ ಶೆಟ್ಟರನ್ನು ಯಾರಾದರೂ ‘ನಮ್ಮ ಮುಖ್ಯಮಂತ್ರಿ’ ಎಂದು ಹೆಮ್ಮೆಪಡುವಂತಿದೆಯೇ ಹೇಳಿ? ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಅಧಿಕಾರಿ ವರ್ಗವನ್ನು ಬಗ್ಗಿಸಲು, ಅವರಿಂದ ಕೆಲಸ ತೆಗೆಯಲು ಹಾಗೂ ಎದೆಗುಂದಿರುವ ಇಂಥ ಕ್ಷಣದಲ್ಲಿ ಬಿಜೆಪಿಗೆ ಬೇಕಾಗಿರುವುದೂ ಯಡಿಯೂರಪ್ಪನವರಂಥ ಗಟ್ಟಿ ವ್ಯಕ್ತಿತ್ವವೇ. ಅವರನ್ನು ಉಳಿಸಿಕೊಳ್ಳದಿದ್ದರೆ ನಾಶವಾಗುವುದು ಬಿಜೆಪಿಯೇ!
ಏನಂತೀರಿ?
ಯಾರದೋ ಕà³à²¤à²‚ತà³à²°à²•à³à²•ೆ ಇನà³à²¯à²¾à²°à³Š ಹೆಗೆ ಬಲಿಯಾಗà³à²¤à²¾à²°à³†,ಹಾಗೆನೆ ಯಾವರೀತಿ ಬಲಿಹಾಕà³à²¤à²¾à²°à³† ಬಲಿಹಾಕಕà³à²•ೆ ಕಾಯà³à²¤à²¾à²‡à²°à³à²¤à²¾à²°à³† ಅಂತ ತà³à²‚ಬಾ ಸà³à²‚ದರವಾಗಿ ವಿವರಣೆ ಕೊಟà³à²Ÿà²¿à²¦à³€à²°.ಅಲà³à²µà²¾………. ಜಗತà³à²¤à³‡ ಹೀಗಲà³à²µà²¾…………ಯಾರೂ ತನಗಿಂತ ಮೇಲೆ ಬರದಿಕà³à²•ೆ ಬಿಡದಿಲà³à²²à²¾…ಯಾಕಂದà³à²°à³†..ಈ ಮನà³à²·à³à²¯ ತನಗಿಂತ ಎತà³à²¤à²°à²¦à²²à³à²²à²¿ ಇರೋರನà³à²¨ ನೋಡಿ ಸಂತೋಷ ಪಡದಿಲà³à²²à²¾……….ಬದಲಾಗಿ ಉರà³à²•ೊತಾನೆ.ಇದ೅..ಕೇವಲ ರಾಜಕೀಯ ಕà³à²·à³‡à²¤à³à²°à²¦à²²à³à²²à²¿ ಮಾತà³à²° ಅಲà³à²²à²¾………..ಎಲà³à²²à²¾ ಕà³à²·à³‡à²¤à³à²°à²¦à²²à³à²²à³‚ ಹೀಗೆನೆ……ಆ ವà³à²¯à²•à³à²¤à²¿ ಎಷà³à²Ÿà³‡ ಬಲà³à²²à²µà²¨à²¾à²—ಿರà³à²²à²¿!!!!!!!!!!!!!!!!!!!!!ಅವನಿಂದ ಅವನ ಸರಿಸಮಾನಕà³à²•ೆ ಇನà³à²¯à²¾à²°à²¨à³à²¨à³‹ ನೋಡದಿಕà³à²•ಾಗದಿಲà³à²²……ಇದೠಮಾನವ ಸಹಜ ಗà³à²£.ಅಂಥದà³à²¦à²°à²²à³à²²à²¿ ರಾಜಕೀಯದಲà³à²²à²¿à²°à³à²µà²µà²°à³…..!!!!!!!!!!!ಅವರಲà³à²²à²¿ ಸಮಾನ ಮನಸà³à²•ರ೅……….ಎನೠಕನಸೠಕಾಣà³à²¤à²¾à²‡à²¦à²¿à²°à²¾…ಅವರಿಂದ ಇಂಥದà³à²¦à³Šà²‚ದೠನಿರೀಕà³à²·à³† ತಪà³à²ªà²¾à²—à³à²¤à³à²¤à³†………..ಯಾಕಂದà³à²°à³† ಬೆಳೆಯೊರೠಕಾಲೠಎಳೆಯೊದೠಅವರ ಗà³à²£.ಅವರಿಂದ ಅಂದà³à²°à³† ಯಡà³à²¯à³‚ರಪà³à²ªà²¨à²µà²° ಬೆಂಬಲಿಗರಿಂದ ಇದಕà³à²•ಿಂತ ಬೇರೆ ಯಾವ ಸಹಕಾರವನà³à²¨à³ ನಿರೀಕà³à²·à²¿à²¸à²²à³ ಸಾಧà³à²¯à²µà²¿à²²à³à²².ಯಾಕೆಂದರೆ ಹಿತà³à²¤à²¾à²³à³† ಕಿವಿತಗೊಂಡೇ ರಾಜಕೀಯಕà³à²•ೆ ಎಂಟà³à²°à²¿ ಹೊಡಿತಾರಲà³à²µà²¾????????????ನಾನೠಯಾಕೆ ಈ ರೀತಿ ಪà³à²°à²¤à²¿à²•à³à²°à²¿à²¯à³† ನೀಡಿದà³à²¦à³‡à²¨à³†à²‚ದೠನಿಮಗರà³à²¤à²¾ ಆಯà³à²¤à³ ಅಲà³à²µà²¾………..ಸಾಕೠಬಿಡಿ!!!!!!!!!!!!!!!!!!!!!!!!
Good article sir,write many more articles like this atleast then the people will come to know the real face of the greatest leader of our state and support KJP.The only reason for our leaders’ current state is the brahmin lobby,anant kumar and all the G’s. Our heart pains seeing our leaders’ state. V must join our hands together and help him realize the dream of GRAMARAJYA. What if he has eaten a few crores he increased our budget to 1lakh crores! He nurtured the neglected sections of the society… i pray god to bring him back to power!!!!!
Nice article sir. Each sentence in the above article is 200% true. I totally accept it. Some people have commented that even BSY is corrupt then why are you supporting him?
Here are some reasons to support BSY even though he is corrupt:
1. new Flyover in Bengaluru i.e. from Nelamangala to Majestic which reduces journey time to 20 minutes. Before the flyover was built it was near to 1 hour.
2. He sanctioned INR 5 crore for Kanthirava Stadium renovation
3. First time in history, he has introduced Agricultural Budget
4. Free power up to 10HP to farmers.
5. He extended retire age to 60 for all government servants.
6. Sanctioned INR 100 Crore for road development in Belgaum
7. First time in the history of Karnataka, he organized Vishwa Kannada Sammelana in Belgaum and increased domination of Kannada people in border region.
8. Completed the construction of Suvarn Soudha in Belgaum in his period.
9. He introduced Bhagya Lakshmi plan and made it more effective.
10. He has introduced 108 Emergency service which saves many lives till now. Even though the idea was copied from neighbouring state, he implemented it.
11. He has announced govt. holiday for valmiki jayanti.
12. Introduced Jana Spandana Karyakrama, which is not in function in now.
These are only few notable. There are many good works as all of you know.
I totally that he alone didn’t do it. But in his leadership all these things have happened, which clearly indicates the sign of development without considering a single caste or religion.
And one last point: “ALL POLITICIANS ARE CORRUPTED. BUT THEY DON’T GIVE IMPORTANCE TO DEVELOPMENT”.
Confused to Vote now!!!!!!!!!!!!!!!
ಯಡಿಯೂರಪà³à²ªà²¨à²µà²°à²¿à²—ೆ ಕಾಂಗà³à²°à³†à²¸à³, ಜೆಡಿಎಸà³à³à²¨à²µà²°à²‚ತೆ ಚಾಣಾಕà³à²·à²µà²¾à²—ಿ ಹಣ ಹೊಡೆಯಲೠಬರಲಿಲà³à²² ಅಷà³à²Ÿà³‡. Well Said Sir……..Guys this is the reality. People never accept realities sometimes.They do surprised.
I want to tell about Caste politics in Karnataka, Before Deve Gowda nobody mind about caste n crew in our Karnataka.
People never mind to elect a Leader who belongs to any community.
After him, every community starts finding their own leaders…..He is soul reason of today’s situation, that we are facing Casteism in Karnataka.
Preetiya Pratap avare,
Neevu barediruva yella article annu odiddene neevu barediruva yeddi lekhana oduvudakke channagide adre obba cm agi avaru kelavondu tappu madiddare adu yendare SARVADHIKARA tannindane yella department galu nadibeku ministergalu bari nemakavastege matra erabeku.oppkotini avaranna adhikaradinda kelagilisabekendu yella pakshadavaru including BJP people.Nijakku avarobba leader agidre leader quality nijavaglu avaratra eddadre loose loose tara aluvudu yardo ondu comment bagge atiyagi baige bandange matadodu madbardittui.Navu belataidivi andre kalu yeliyoru hottekicchu padoru ertare antorbagge tale kedskolde chanaksha tanadinda kelasa madone nijavada leader.aa guna yeddili ella hage ennondu tappu yenandre atirushti adaga janagalu hana sahaya madida duddannu tane tindiddu. ade avarige shapa agiddu matte summa summane ane pramana madiddu ave avaranna estitige baroke karanavagiddu.nevu heliddu nija yava obba cm kuda tamma swanta kshetrakkagli bere party MLA gala kshetrakkagi shramisilla tamma swartakkage adhikara madiddare including adhikaradalli ero elde ero pratiyobba mantri MLA galu saha duddu madikondidare.evaradondenu tappilla. Edara mukantara nanu helod yenandre navu yuvakaru/yuvatiyaru en edivi navu janaragona jagrutaragona
Dear Pratap ji you really opened karnataka people eyes about yediyurappa. he is the only persone who can lead the karnataka very strongly.many people made him fool.
Yes Mr P.simha ur article has given a good reality.
ನಮà³à²® ಪೂರà³à²µà²œà²°à³ ಹೇಳಿರà³à²µà²‚ತೆ “ಮಾತೠಆಡಿದರೆ ಹೋಯಿತೠಮà³à²¤à³à²¤à³ ಒಡೆದರೆ ಹೋಯಿತೠ” ಎಂಬ ಗಾದೆ ಮಾತೠಇದೆ ಇನà³à²¨à³ ಮಾತಾಡà³à²µà²¦à²•à³à²•ೠಕೆಲಸ ಮಾಡà³à²µà²¦à²•à³à²•ೠಬಹಳ ಅಂತರವಿದೆ ಎಲà³à²²à²°à³ ಮಾತಾಡಬಹà³à²¦à³ ಆದರೆ ಆಡಿದಂತೆ ಮಾಡಿ ತೋರಿಸà³à²µ ಕಾರà³à²¯à²µà²¿à²¦à³†à²¯à²²à³à²²à²¾ ಅದೠತà³à²‚ಬಾ ಜಠಿಲವಾದ ವಿಷಯವಾಗಿದೆ.
ನಮà³à²® ಶರಣರೠ“ನà³à²¡à²¿à²¦à²‚ತೆ ನಡೆ”ಎಂದರೠಆದರೆ ವಿಪರà³à²¯à²¾à²¸ ನೋಡಿ ನಮà³à²®à²¨à³à²¨à³ ಆಳà³à²µ ಸರà³à²•ಾರ ಮಾತà³à²° ಕಳೆದ à²à²¦à³ ವರà³à²·à²¦à²¿à²‚ದ ಯಾವ ಮಾತೠಆಡಿದಂತೆ ಮಾಡದೆ ನಡೆದಿದà³à²¦à²¾à²°à³†. ಇವರಿಗೆ ಯಾವ ಪದಗಳಿಂದ ಬಣà³à²£à²¿à²¸à²¬à³‡à²•ೠತಿಳಿಯದೠಯಾವ ನಾಣà³à²¨à³à²¡à²¿à²—ೆ ಹೋಲಿಸಬೇಕೠತಿಳಿಯದà³.ಇವರೠಮಾಡಿದ ಕೆಲವೠಮà³à²–à³à²¯ ಸಾಧನೆಗಳನà³à²¨à³ ಜನರ ಮà³à²‚ದೆ ಬಿತà³à²¤à²°à²¿à²¸à³à²µà³à²¦à³ ಹೇಗೆ ಎಂದೠವಿಷಯ ಕಲೆ ಹಾಕà³à²¤à³à²¤à²¾ ಹೋದೆ ಇದಕà³à²•ೆ ಇಂದಿನ ತಾಂತà³à²°à²¿à²• ಯà³à²— ಸà³à²µà²²à³à²ª ಸಾಥ ನೀಡಿತೠಅದರ ಪರಿಣಾಮವೆ ಈ ಬರಹ.
ಉತà³à²¤à²° à²à²¾à²¤à²°à²µà³ ಅನೇಕ ಮಾಹಾನೠವà³à²¯à²•à³à²¤à²¿à²—ಳ ತಾಣವಾಗಿದೆ , ಅನೇಕ ಯೋಧರಿಗೆ ಜನà³à²® ನೀಡಿದೆ , ಬಸವಾದಿ ಶರಣರೠಹà³à²Ÿà³à²Ÿà²¿ ಬೆಳೆದ ಈ ನಾಡಿನಲà³à²²à²¿ ಬಹಳ ದಿನಗಳಿಂದ ಅಧಿಕಾರಕೆ ಬಾರದೆ ಬರಿ ವಿರೋಧ ಪಕà³à²·à³à²¯à²¦à²²à³à²²à³† ತಮà³à²®à²¨à³à²¨à³ ಗà³à²°à³à²¤à²¿à²¸à²¿à²•ೊಂಡà²à²¾à²°à²¤à³€à²¯ ಜನತಾ ಪಕà³à²·à³à²¯à²•à³à²•ೆ ಮತದಾರ ನಮà³à²®à²²à³à²²à²¿à²¯à³ ಒಂದೠಬದಲಾವಣೆ ಬರಲಿ ಎನà³à²¨à³à²µ ನಿಟà³à²Ÿà²¿à²¨à²²à³à²²à²¿ ಈ ಪಕà³à²·à³à²¯à²•à³à²•ೆ ಅಧಿಕಾರ ನೀಡಿದರà³. ಅವಕಾಶದ ಸà³à²°à²¿à²®à²³à³† ಹರಿಸಿದರೠಯಾವಾಗ ಈ ಸದವಕಾಶ ಸಿಕà³à²•ಿತೊ ಅವಾಗಿನಿಂದ ಪà³à²°à²¾à²°à²‚à²à²µà²¾à²¯à²¿à²¤à³ ಈ ಬಿ.ಜೆ.ಪಿ. ಸರà³à²•ಾರದ ಪà³à²°à²²à²¾à²ª ಅವರ ಕಾರà³à²¯à²µà³ˆà²–ರಿಗೆ ಎಲà³à²²à²°à³ ನಾಚà³à²µà²‚ತೆ ಮಾಡಿತà³. ಒಂದೠಕಾಲದಲà³à²²à²¿ ಬಿ.ಜೆ.ಪಿ. ಸರà³à²•ಾರ ಎಷà³à²Ÿà³ ಮೂಲೆಯಲà³à²²à²¿à²¤à³à²¤à³Š ಅಷà³à²Ÿà³† ಸರಿಯಾಗಿ ಕರà³à²¨à²¾à²Ÿà²•ದಲà³à²²à²¿ ಬೆಳಕಿಗೆ ಬಂತೠಎಲà³à²²à²° ಬಾಯಲà³à²²à²¿ ಅಲà³à²²à²¾ ಹಲà³à²²à²¿à²¨à²²à³à²²à²¿ ಉಳಿಯಿತà³.
ಬಿ.ಜೆ.ಪಿ.ಸರà³à²•ಾರ ಮಾಡಿದ ಕೆಲವೠಪà³à²°à²¸à²¿à²¦à³à²§ ಕಾರà³à²¯à²—ಳ ಪಟà³à²Ÿà²¿
ಕರà³à²¨à²¾à²Ÿà²•ದಲà³à²²à²¿ ಬಿ.ಜೆ.ಪಿ. ಸರà³à²•ಾರ ರಚನೆಯಾಗಿದà³à²¦à³ 60 ವರà³à²·à²¦à²²à³à²²à³‡ ಪà³à²°à²¥à²®.
ಸಂವಿಧಾನದಲà³à²²à³† ಪà³à²°à²¥à²® ಎರಡೠಉಪ ಮà³à²–à³à²¯à²®à²‚ತà³à²°à²¿ ಸà³à²¥à²¾à²¨à²—ಳà³.
ಸಧನದ ಕಲಾಪ ವೇಳೆಯಲà³à²²à³† ಜಗದ ಜನತೆಯ ಚಿಂತೆ ಮರೆತೠಬà³à²²à³‚ಫಿಲà³à²® ನೋಡಿದ ಸರà³à²¦à²¾à²°à²°à³ 60 ವರà³à²·à²¦à²²à³à²²à³‡ ಪà³à²°à²¥à²®.
ರೈತನ ಮೇಲೆ ಆಣೆಮಾಡಿ ಅಧಿಕಾರ ಹಿಡಿದೠಕೊನೆಗೆ ರೈತರನà³à²¨à³† ಗà³à²‚ಡಿಕà³à²•ಿ ಕೊಂದಿದà³à²¦à³ 60 ವರà³à²·à²¦à²²à³à²²à³‡ ಪà³à²°à²¥à²®.
ಒಬà³à²¬ ಮà³à²–à³à²¯à²®à²‚ತà³à²°à²¿ ಸà³à²µà²¤: ಸರà³à²•ಾರ ಇರà³à²µà²¾à²—ಲೆ à²à³‚ಕಬಳಿಕೆ ಹಗರಣದಲà³à²²à²¿ ಸಿಕà³à²•ೠಜೈಲೠಸೇರಿದà³à²¦à³ 60 ವರà³à²·à²¦à²²à³à²²à³‡ ಪà³à²°à²¥à²®. ಉದಾಹರಣೆ ಗೊತà³à²¤à³†à²¯à²¿à²¦à³†à²¯à²²à³à²²à²¾ ಸರà³.
ತಮà³à²®à²¦à³† ಆದ ಶಾಸಕರೠಸರà³à²•ಾರವನà³à²¨à³ ಉರà³à²³à²¿à²¸à³à²µ ಪà³à²°à²¯à²¤à³à²¨à²¦à²²à³à²²à²¿ ರಾಜà³à²¯ ಬಿಟà³à²Ÿà³ ಬೇರೆ ರಾಜà³à²¯ ಸೇರಿದà³à²¦à³ 60 ವರà³à²·à²¦à²²à³à²²à³‡ ಪà³à²°à²¥à²®.
ಒಬà³à²¬ ದಿಟà³à²Ÿ, ಜನಮೆಚà³à²šà²¿à²¦, à²à³à²°à²·à³à²Ÿà²¾à²šà²¾à²° ವಿರೋಧಿ, ಮà³à²–à³à²¯à²®à²‚ತà³à²°à²¿à²¯à²¨à³à²¨à³ ಕಾರಣವಿಲà³à²²à²¦à³† ಕಿತà³à²¤à³†à²¸à³†à²¦ ಬಿ.ಜೆ.ಪಿ. ಹೈಕಮಾಂಡ 60 ವರà³à²·à²¦à²²à³à²²à³‡ ಪà³à²°à²¥à²®.
ರಾಷà³à²Ÿà³à²°à³€à²¯à²¾ ಸೇವಾಸಂಘದ ಕೈಯಲà³à²²à²¿ ರಿಮೋಟà³à²•ಂಟà³à²°à³‹à²²à³à²•ೊಟà³à²Ÿ ಬಿ.ಜೆ.ಪಿ. ಸರà³à²•ಾರ 60 ವರà³à²·à²¦à²²à³à²²à³‡ ಪà³à²°à²¥à²®.
ಕೇಂದà³à²°à²¦ ಬಿ.ಜೆ.ಪಿ. ವರಿಷà³à² ರನà³à²¨à³ ನಡà³à²—ಿಸಿ ರಾಜà³à²¯à²¦ ರಾಜಕೀಯ ಚà³à²•à³à²•ಾಣಿ ಹಿಡಿದ ಒಬà³à²¬ ವà³à²¯à²•à³à²¤à²¿ 60 ವರà³à²·à²¦à²²à³à²²à³‡ ಪà³à²°à²¥à²® ಹೆಸರೠಗೊತà³à²¤à³†à²¯à²¿à²¦à³†.
ತನà³à²¨ ಆರೠಅಂಗ ಸಂಸà³à²¥à³†à²—ಳೠಮತà³à²¤à³ à²à²³à³ ಮಂದಿ ನಾಯಕರಿಗೆ ಯಡಿಯೂರಪà³à²ªà²¾ ಸರà³à²•ಾರ ಅಂದಾಜೠ50 ಕೋಟಿ ರೂಪಾಯಿ ಬೆಲೆ ಬಾಳà³à²µ ಜಮೀನನà³à²¨à³ ನೀಡಿದà³à²¦à³ 60 ವರà³à²·à²¦à²²à³à²²à³‡ ಪà³à²°à²¥à²®.
ಚೆಲà³à²²à²¾à²ªà²¿à²²à³à²²à³†à²¯à²¾à²—ಿ ಹರಡಿರà³à²µ à²à³à²°à²·à³à² ಾಚಾರ 60 ವರà³à²·à²¦à²²à³à²²à³‡ ಪà³à²°à²¥à²®.
ದೇಶದ ಎದà³à²°à³ ರಾಜà³à²¯à²¦ ಜನತೆ ತಲೆತಗà³à²—ಿಸà³à²µà²‚ತೆ ಹೊರತಂದಿರà³à²µ ಆಪರೇಷನà³à²•ಮಲ 60 ವರà³à²·à²¦à²²à³à²²à³‡ ಪà³à²°à²¥à²®.
ವಿಧಾನಸೌಧದ ಸಚಿವರೊಬà³à²¬à²°à³ ಸà³à²¨à³‡à²¹à²¿à²¤à²¨ ಹೆಂಡತಿಯೊಂದಿಗೆ ಅನೈತಿಕ ಚಟà³à²µà²Ÿà²¿à²•ೆ 60 ವರà³à²·à²¦à²²à³à²²à³‡ ಪà³à²°à²¥à²®.
ಸರà³à²•ಾರದಲà³à²²à²¿à²¦à³à²¦ ಸಚಿವರೊಬà³à²¬à²°à³ ನರà³à²¸à³à²œà³Šà²¤à³†à²—ೆ ಓಪನà³à²•ಿಸೠ60 ವರà³à²·à²¦à²²à³à²²à³‡ ಪà³à²°à²¥à²®.
ಇಂತಹ ಹಲವೠದಾಖಲೆಗಳನà³à²¨à³ ಮಾಡಿದ ಸರà³à²•ಾರ ಕಳೆದ à²à²¦à³ ವರà³à²·à²—ಳಿಂದ ನಮà³à²®à²¨à³à²¨à³ ಮೋಸಮಾಡà³à²¤à³à²¤à²¾ ಸà³à²³à³à²³à³ ಹೇಳà³à²¤à³à²¤à²¾ ನಮà³à²®à²¨à³à²¨à³ ಆಳà³à²¤à³à²¤à²¿à²¦à³†. ಹಾಗಾದರೆ ಇಲà³à²²à²¿ ಒಳà³à²³à³†à²¯ ಕೆಲಸವಾಗಿಲà³à²²à²¾ ಎಂದರೆ ತಪà³à²ªà²¾à²¦à³€à²¤à³ ಅನೇಕ ಒಳà³à²³à³†à²¯ ಕೆಲಸಗಳೠಆಗಿವೆ ನಿಜಾ ಆದರೆ ಇವರೠಮಾಡಿದ ಅನೇಕ ತಪà³à²ªà³à²—ಳಲà³à²²à²¿ ಎಲà³à²²à²µà³ ಮà³à²šà³à²šà²¿ ಹೋಗಿದೆ ಈ ಹಿಂದೆ ಯಾವ ಸರà³à²•ಾರವೠಮಾಡದೆ ಇರà³à²µ ಅನೇಕ ಒಳà³à²³à³†à²¯ ಕೆಲಸವೠಬಿ.ಜೆ.ಪಿ. ಸರà³à²•ಾರ ಮಾಡಿದೆ ಆದರೆ ಮಾಡà³à²µ ಅವರೠನಡೆದà³à²•ೊಳà³à²³à²µà³ ರೀತಿನೀತಿಗಳೠಎಲà³à²²à²° ಕೆಂಗಣà³à²£à²¿à²—ೆ ಗà³à²°à²¿à²¯à²¾à²¦à²µà³.
ಇನà³à²¨à³ ನಾವೠಮತದಾರರೠಎಂತಹ ಪà³à²°à²œà³à²žà²¾à²µà²‚ತರೠಎಂದೠಅರಿತà³à²•ೊಳà³à²³à²²à³ ಈ ನಡà³à²µà³† ಇಂತಹ ಸಾಧನೆ ಮಾಡಿದ ಸರà³à²•ಾರದ ಬಿಸಿ ಆರದೆ ಇರà³à²µà²¾à²—ಲೆ ನಡೆದ ಪಧವಿದರರ ಚà³à²¨à²¾à²µà²£à³†à²¯à³† ಇದಕà³à²•ೆ ಉತà³à²¤à²® ಉದಾಹರಣೆ ಎನಿಸà³à²¤à³à²¤à²¦à³†. ಆ ಲೆಕà³à²•ಾಚಾರವೆ ಬà³à²¡à²®à³‡à²²à²¾à²¯à²¿à²¤à³ ಮತà³à²¤à³† ಬಿ.ಜೆ.ಪಿ ಯೆ ಅಧಿಕಾರಕà³à²•ೆ ಬಂತà³.
ಇನà³à²¨à³à²¸à³à²µà²²à³à²ªà³†à²¦à²¿à²¨à²¦à²²à³à²²à²¿ ಮತà³à²¤à³† ಚà³à²¨à²¾à²µà²£à³† ಎದà³à²°à²¾à²—ಿ ನಮà³à²® ಘನವೆತà³à²¤ ಸರà³à²•ಾರವನà³à²¨à³† ನಾವೠಬಹà³à²®à²¤à²¦à²¿à²‚ದ ಆರಿಸಿತಂದರೆ ನಾವೆಂತಹ ಪà³à²°à²œà³à²žà²¾à²µà²‚ತ ನಾಗರಿಕರೠಎಂಬà³à²µà³à²¦à³ ಅರà³à²¥à²µà²¾à²—à³à²¤à³à²¤à²¦à³†. ಈ ಮà³à²‚ಬರà³à²µ ಚಿನಾವಣೆಯಲà³à²²à²¾à²¦à²°à³ ನಾವೆಲà³à²² ಸರಿಯಾಗಿ ಯಾವà³à²¦à³† ಆಮಿಷಕà³à²•ೆ ಒಳಗಾಗದೆ ನಮà³à²® ಅಮà³à²²à³à²¯à²µà²¾à²¦ ಮತ ಯಾರಿಗೆ ನೀಡಬೇಕೠಎಂಬà³à²µà³à²¦à³ ಅರೆತೠನೀಡಿದರೆ ನಮà³à²® ಹಲವೠಸಮಸà³à²¯à³†à²—ಳೠಬಗೆಹರಿದಾವೠಎಂದೆನಿಸà³à²¤à³à²¤à²¦à³†. ಅದಕà³à²•ಾಗಿ ಪà³à²°à²œà³à²žà²¾à²µà²‚ತ ಮತದಾರರೆಲà³à²²à²¾ ವಿಚಾರಿಸಿ ಹೀಗೊಮà³à²®à³† ಯೋಚಿಸಿ ನಿಮà³à²® ಅಮà³à²²à³à²¯à²µà²¾à²¦ ಮತ ಚಲಾಯಿಸಿ.
ಕೆ.ಎಂ.ವಿಶà³à²µà²¨à²¾à²¥ (ಮಂಕವಿ) ಮರತೂರ.
B.Sc.B.Ed.
ಹವà³à²¯à²¾à²¸à²¿ ಬರಹಗಾರರà³.
9620633104
by this article you have cleared that BYS is not a perfect leader , he dont know how to handle his MLA’s itself then how can he handle the whole state and moreover his ego plays more role here . and in one paragraph you have mentioned that he dont know to handle the corruption compared to congress, that sentence is really ridicules we never except the leader to be corrupt . and ever person has his own reasons to be corrupted this is not a big deal to tell that for his situation he had corrupted . when he was compared to modi. he must be mentally strong ,dont you think that modi had not come across these situation ,but he had handle those situation only then he is called as leader. ofcourse he had some good planes and he had executed but after that he just tried to fighted to save his CM site than his development. thanks for the article to know more abt BSY ego.
Hi Pratap,
I am a strong admirer of your artciles and never used to miss your articles on VK. After you stopped working for VK I was really disappointed for not seeing your articles. But now through facebook I came to know your website and felt very happy.
Yes …sometimes I use to get biased after reading news in the newspaper but your artciles provides deep insight into what is really wrong and right. I would love to go through your artciles in future as one of your ardent fans.
Sathish
I think this is “the article” for which you got more coments,
ನಿಮà³à²® ಬರಹಗಳ ಅತಿ ಹೆಚà³à²šà³ ಅà²à²¿à²®à²¾à²¨à²¿à²—ಳೠಆರà³à²Žà²¸à³à²Žà²¸à³ ಸಿದà³à²§à²¾à²‚ತ ಒಪà³à²ªà³à²µ ಹಿನà³à²¨à²²à³†à²¯à³à²³à³à²³à²µà²°à³ (ಕಾರಣ ನಿಮಗೆ ಗೊತà³à²¤à³). ಅಂತದರಲà³à²²à²¿ ಅತಿ ಹೆಚà³à²šà³ ಕಾಮೆಂಟà³à²—ಳೠನಿಮà³à²® ಬರಹವನà³à²¨à³‡ ಒಪà³à²ªà³à²¤à³à²¤à²µà³† ಎಂದಾದರೆ ಸಾಮನà³à²¯ ಹಳà³à²³à²¿à²¯ ಮà³à²—à³à²§ ಜನ BSYರನà³à²¨à³ ಒಪà³à²ªà²²à²¾à²°à²°à³†?
ನಾನೠಸಹಿತ ಅಟಲà³,ಅದà³à²µà²¾à²¨à²¿,ಮೋದಿ ಮೆಚà³à²šà²¿ ಬಿಜೆಪಿ ಯ ಸà³à²µà²¯à²‚ ಘೋಷಿತ ಕಾರà³à²¯à²•ರà³à²¤à²¨à²¾à²—ಿದà³à²¦à³†. ನಾ ಬಿಜೆಪಿ ಮೆಚà³à²šà²¿à²¦à²¾à²— BSY ,ಬಿಜೆಪಿ ಯಷà³à²Ÿà³ ಗೊತà³à²¤à²¿à²°à²²à³‡ ಇಲà³à²². ನನಗೆ ಬಿಜೆಪಿ ಯಿಂದಾಗಲಿ BSY ಯಿಂದಾಗಲಿ ವಯಕà³à²¤à²¿à²•ವಾಗಿ à²à²¨à³ ಸಿಕà³à²•ಿಲà³à²² ಬಯಸಿಯೠಇಲà³à²².
ಆದರೆ,
ನಮà³à²® ಮನೆಯ ಮà³à²‚ದಿನ ಸಿಮೆಂಟೠರಸà³à²¤à³† ಆಗಿದà³à²¦à³ BSY ರವರ ಮà³à²–à³à²¯à²®à²‚ತà³à²°à²¿ ನಿಧಿಯಿಂದ!!,ನಮà³à²®à³‚ರಿನ 5ಕà³à²•ೠಹೆಚà³à²šà³ ಹೊಸ ಬೋರà³à²—ಳಿಂದ ನೀರಿನ ಸಮಸà³à²¯à³† ಇಲà³à²² .ನಮà³à²®à³‚ರಿನ ಚರಂಡಿ ವà³à²¯à²µà²¸à³à²¤à³† ,ನಮà³à²®à³à²°à²¿à²—ರ ಶೌಚಾಲಯ ವà³à²¯à²µà²¸à³à²¤à³† ಸà³à²§à²¾à²°à²¿à²¸à²¿à²¦à³à²¦à³,ನಾ ಓದಿ ಬೆಳೆದ ಶಾಲೆ ಉತà³à²¤à²® ಕಟà³à²Ÿà²¡ ಬೆಳೆದದà³à²¦à³ ೪ ವರà³à²·à²¦à²¿à²‚ದೀಚೆಗೆ ನನà³à²¨ ತಾಯಿಯಂತಹ ೪೦೦ ರೠಪಡೆಯà³à²µ ಬಹಳಷà³à²Ÿà³ ಮà³à²—à³à²¦ ಹಿರಿಯ ಜೀವಗಳೠಬಯಸೋದೠBSY ರನà³à²¨à³.BSY ರ ಬà³à²°à²·à³à²Ÿà²šà²¾à²°à²•à³à²•ೆ ನಮà³à²® ಬೆಂಬಲವಿಲà³à²² ಆದರೆ ಇರà³à²µ ಕಳà³à²³à²°à²²à³à²²à³‡ ಪರಮಾಣಿಕ ಕಳà³à²³à²¨à³‡ ಉತà³à²¤à²®à²¨à²²à³à²²à²µà³‡ ? ಯಾಕೆಂದರೆ ಅವನೠಕದà³à²¦à²¿à²°à³à²µà³à²¦à²¨à³à²¨à³ ಜನರಿಗೆ ತೋರಿಸà³à²¤à³à²¤à²¾à²¨à³† .ಆದà³à²¦à²°à²¿à²‚ದ ಬಿಜೆಪಿ ಗೆ ನಮಸà³à²•ಾರ ಹೊಡೆದೠKJP ಗೆ ಮತà³à²¤à³† ಸà³à²µà²¯à²‚ ಘೋಷಿತ ಕಾರà³à²¯à²•ರà³à²¤à²¨à²¾à²—à³à²¤à³à²¤à²¿à²°à³à²µ ನನà³à²¨à²‚ತಹ ಬಹಳಷà³à²Ÿà³ ನಿಮà³à²® ಅà²à²¿à²®à²¾à²¨à²¿à²—ಳ ಪರವಾಗಿ ಧನà³à²¯à²µà²¾à²¦à²—ಳà³.ಮೊದಲೠBSY ವಿರà³à²¦à³à²§à²¦ ಲೇಖನವೠನೋಡಿದà³à²¦à³‡à²µà³† ಈಗಿನ ಸತà³à²¯à²¦ ದರà³à²¶à²¨à²¦ ಲೇಖನವೠನೋಡಿದà³à²¦à³‡à²µà³† . ತೀರà³à²®à²¾à²¨ ಅವರವರಿಗೆ ಬಿಟà³à²Ÿà²¿à²¦à³à²¦à³ …..
ya its realy
PRATAP SIR YOU BARE RIGHT BSY IS MASS LEADER NOT CASTE LEADER LIKE OTHERS
its true,,its all because of bjp high command,,yediyurappage jai,,,
ಧನà³à²¯à²µà²¾à²¦à²—ಳà³, ಪà³à²°à²¤à²¾à²ªà³ ಸಿಂಹರವರೆ
ನಿಜವಾದ ಸತà³à²¯à²µà²¨à³à²¨à³‡ ಬರೆದಿದà³à²¦à³€à²°à²¿
You’ve portrayed the truth. He has good job in Shimoga and also in state. Thanks.
YES BSY ;;;;;;;;;;;;;;;;;;;;;;;REALLY GREAT
I really feel sorry for BSY… if BJP would have got another 10 extra seats in 2008 election, he would have been star by now… bcoz of minority government, he had to suffer…
I hope he comes back.. and bring back bjp in karnataka..
I really feel sorry for BSY… if BJP would have got another 10 extra seats in 2008 election, he would have been star by now… bcoz of minority government, he had to suffer in the hands of jannardhan reddy and delhi poltics played by fox ananthkumar…
I hope he comes back.. and bring back bjp in karnataka..
ಯೆಡಿಯೂರಪà³à²ª ಕರà³à²¨à²¾à²Ÿà²• ಬಿ‌ಜೆ‌ಪಿ ಗೆ ಅನಿವಾರà³à²¯ ಅನà³à²¨à³‹à²¦à³ ಯೆಲà³à²²à²°à²¿à²—ೂ ಗೊತà³à²¤à²¿à²°à³‹ ಸತà³à²¯ , ಅಷà³à²Ÿà²•à³à²•ೂ ನಮà³à²® ದೇಶದಲà³à²²à²¿ ನಮà³à²® ಜನ ಬà³à²°à²·à³à²Ÿà²¾à²šà²¾à²° ಸಹಿಸೋದಿಲà³à²² ಅನà³à²¨à³‹à²¦à³† ನಿಜವಾಗಿದà³à²¦à²¾à²°à³† ನಮà³à²® ದೇಶದಲà³à²²à²¿ ಕಾಂಗà³à²°à³†à²¸à³ ಇರà³à²¤à²¾à²¨à³† ಇರà³à²²à²¿à²²à³à²² , ಕೇಂದà³à²°à²¦à²²à³à²²à²¿ ಕಾಂಗà³à²°à³†à²¸à³ ಬà³à²°à²·à³à²Ÿà²¾à²šà²¾à²°à²¦à²²à³à²²à²¿ ಮà³à²³à³à²—ಿ ಲಕà³à²·à²¾à²‚ತರ ಕೋಟಿ ಲೂಟಿ ಮಾಡಿರೋದೠನಾವೠದಿನ ನೋಡà³à²¤à²¾ ಇದà³à²°à³ ಮೂರೠತಿಂಗಳ ಹಿಂದೆ ಕರà³à²¨à²¾à²Ÿà²•ದಲà³à²²à²¿ ಕಾಂಗà³à²°à³†à²¸à³ ಗೆದà³à²¦à²¿à²°à³‹à²¦à³ ಅದಕà³à²•ೆ ಒಂದೠಉದಹಾರಣೆ ಅಷà³à²Ÿà³‡ , ಯೆಡಿಯೂರಪà³à²ª ಬಿ‌ಜೆ‌ಪಿ ಗೆ ಬರಲಿ , ಕಾಂಗà³à²°à³†à²¸à³ ಸೋಲಲಿ ಅನà³à²¨à³‹à²¦à³ ನಮà³à²® ಆಸೆ ಕೂಡ, ಆ à²à²°à²¦à²²à³à²²à²¿ ಪà³à²°à²¤à²¾à²ªà³ ಯೆಡಿಯೂರಪà³à²ª ಅವà³à²° ತಪà³à²ªà³à²—ಳಿಗೆ ಸಮರà³à²¥à²¨à³† ಕೊಡೋ ಪà³à²°à²¯à²¤à³à²¨ ಮಾಡಿದà³à²¦à²¾à²°à³† ಅಷà³à²Ÿà³‡ ,
dear prathp simha
are you journalist or yadiyurappa,s, mouth pice