*/
Date : 23-07-2016 | no Comment. | Read More
ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್! ಅದುವರೆಗೆ ತಣ್ಣಗಿದ್ದ ಕ್ರೀಡಾಲೋಕಕ್ಕೆ 80ರ ದಶಕದ ಆರಂಭದಲ್ಲಿ ಹೊಸ ಅಲೆಯೊಂದು ಅಪ್ಪಳಿಸಿತು. ಒಂದು ರೀತಿಯ ಕ್ರೇಜ್, ಮೇನಿಯಾ ಆವರಿಸಿಕೊಂಡಿತು. ಅದಕ್ಕೆ ಒಂದು ಕಾರಣ, ಟಿವಿ ಪೆಟ್ಟಿಗೆ ಮನೆಮನೆಗೆ ಬಂದು ಕ್ರೀಡಾಪ್ರೇಮಿಗಳ ಕುತೂಹಲವನ್ನು ಏರಿಸಿದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆ ಹೊತ್ತಲ್ಲಿ ಟಿವಿ ಪ್ರವೇಶಿಸಿರದಿದ್ದರೂ ರೇಡಿಯೋ ಕಾಮೆಂಟರಿ ಗಳು ಕ್ರೀಡೆಗಳ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ್ದವು. ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತೊಂದು […]
Date : 16-07-2016 | no Comment. | Read More
ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ ! ಡಿವೈಎಸ್ಪಿ ಎಂ.ಕೆ ಗಣಪತಿ ಉಟ್ಟ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಾಗ ತಕ್ಷಣ ಮನಸ್ಸು ಓಡಿದ್ದು 20 ವಷ೯ಗಳ ಹಿಂದೆ. ಆ ಘಟನೆಗೂ ಇಂದಿನ ಗಣಪತಿ ಪ್ರಕರಣಕ್ಕೂ ದಶಕ ಎರಡು ಕಳೆದರೂ ಎಷ್ಟೋಂದು ಸಾಮ್ಯತೆಯಿದೆ ಹಾಗೂ ದೇಶ ಕಾಂಗ್ರೆ ಸ್ ಮುಕ್ತವಾಗದ ಹೊರತು ವಷ೯ ಇಪ್ಪತ್ತಲ್ಲ, ನೂರಿಪ್ಪತ್ತಾದರೂ ದಕ್ಷರ ಜೀವಕ್ಕೆ ಬೆಲೆಯಿಲ್ಲ ಎಂದೇ ಮನಸ್ಸು ಹೇಳುತ್ತಿತ್ತು. 20 ವಷ೯ಗಳ ಹಿಂದೆ ಇದ್ದ ಅದೇ ರಾಜಕೀಯ ಒತ್ತಡ, ಪೊಲೀಸ್ […]