Archive for June, 2011

ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?

Tuesday, June 28th, 2011
ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?

ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗೌರವಪೂರ್ವಕ ವಂದನೆಗಳು. ಜೂನ್ 25ರಂದು ನಾನು ಬರೆದ ‘ಧೀರೇಂದ್ರ ಬಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?’ ಎಂಬ ಲೇಖನದಲ್ಲಿ ನಿಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ, ನಿಮ್ಮ ಮಾತು ಧೋರಣೆಯಲ್ಲಿ ಯಡಿಯೂರಪ್ಪನವರ ಪಕ್ಷಪಾತಿಯಾಗಿರುವುದು ಕಾಣುತ್ತದೆ ಎಂಬ ವಾಸ್ತವದ ಯಥಾ ಚಿತ್ರಣಕ್ಕೆ ಪ್ರತಿಯಾಗಿ, ಪ್ರತ್ಯುತ್ತರದ ರೂಪದಲ್ಲಿ ಲೇಖನವನ್ನೇ ಬರೆದು ಕಳುಹಿಸಿದ್ದು ಖಂಡಿತ ಸ್ವಾಗತಾರ್ಹ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ನಿಮಗೆ ಕೆಲವು ಪ್ರಶ್ನೆಗಳನ್ನೂ ಕೇಳಬೇಕೆಸುತ್ತಿದೆ. ನಿಮ್ಮ ಮೇಲಿನ ಗೌರವದ ನೆಲೆಯಲ್ಲೇ ಈ [...]

ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?

Saturday, June 25th, 2011
ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?

ಸುಮಾರು 900 ವರ್ಷಗಳ ಹಿಂದಿನ ಸನ್ನಿವೇಶ. ಅದು 11ನೇ ಶತಮಾನ. ಮೊದಲಿಗೆ ಮೊಹಮದ್ ಘಜ್ನಿ ಬಂದ, ನಂತರ ಮೊಹಮದ್ ಘೋರಿ, ತದನಂತರ ಉಳಿದವರು. ಮುಸ್ಲಿಂ ಆಕ್ರಮಣಕಾರರ ದಾಳಿಗೆ ಮೊದಲ ತುತ್ತಾಯಿತು ಉತ್ತರ ಭಾರತ.  ಹಾಗಂತ ಸಂಪತ್ತಿನ ಲೂಟಿಯೊಂದೇ ಅವರ ಗುರಿಯಾಗಿರಲಿಲ್ಲ. ಇಲ್ಲೇ ಸಾಮ್ರಾಜ್ಯವನ್ನೂ ಸ್ಥಾಪಿಸಿದರು, ಇಸ್ಲಾಮನ್ನು ಹರಡುವುದಕ್ಕೂ ಆರಂಭಿಸಿದರು. ಹಿಂದು ದೇವಾಲಯಗಳು ನಾಶಗೊಂಡವು, ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು, ಕಗ್ಗೊಲೆಗಳು ನಡೆದವು. ಖಡ್ಗದಿಂದ ಧರ್ಮಪ್ರಸಾರ ಮಾಡ ಹೊರಟವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿತ್ತು? ಉತ್ತರ ಭಾರತವನ್ನು ಆಕ್ರಮಿಸಿದವರ ಮುಂದಿನ [...]

ನೂರಾ ಇಪ್ಪತ್ತೆ ೈದಾದರೂ ಮುಪ್ಪಡರದ ಮುತ್ತೆ ೈದೆಯದು!

Saturday, June 18th, 2011
ನೂರಾ ಇಪ್ಪತ್ತೆ ೈದಾದರೂ ಮುಪ್ಪಡರದ ಮುತ್ತೆ ೈದೆಯದು!

Grass is for the cows! ಟೆನಿಸ್ ದಂತಕಥೆ ರಾಡ್ ಲೆವರ್್ರಿಂದ ‘He is a magician on clay’ಎಂದು ಹೊಗಳಿಸಿಕೊಂಡಿದ್ದ ಸ್ಪೇನ್್ನ ಖ್ಯಾತ ಆಟಗಾರ ಮ್ಯಾನ್ಯುಯೆಲ್ ಸಂಟಾನಾಗೆ ಗ್ರಾಸ್ ಕೋರ್ಟ್ (ಹುಲ್ಲುಹಾಸು) ಬಹಳ ಕಸಿವಿಸಿಯನ್ನುಂಟುಮಾಡುತ್ತಿತ್ತು. ಹಾಗಾಗಿ ಮೊದಲ ಸಲ ವಿಂಬಲ್ಡನ್ ಆಡಲು ಬಂದಾಗ ಈ ಮೇಲಿನ ಹೇಳಿಕೆ ನೀಡಿದ್ದರು ಸಂಟಾನಾ. ನಾಲ್ಕು ಗ್ರಾನ್್ಸ್ಲಾಮ್್ಗಳಲ್ಲಿ ವಿಂಬಲ್ಡನ್ ಮಾತ್ರ ಇಂಥದ್ದೇ ನಿಗದಿತ ತಾರೀಖಿನಂದು ಆರಂಭವಾಗುವುದಿಲ್ಲ. ಅಗಸ್ಟ್ ತಿಂಗಳ ಮೊದಲ ಸೋಮವಾರಕ್ಕೆ ಸರಿಯಾಗಿ 6 ವಾರಗಳ ಮೊದಲು ವಿಂಬಲ್ಡನ್ ಟೂರ್ನಿ [...]

ಕನ್ನಡದ ಸಣ್ಣಮನಗಳ ಸಾಹಿತ್ಯ ರಾಜಕಾರಣ!

Wednesday, June 15th, 2011
ಕನ್ನಡದ ಸಣ್ಣಮನಗಳ ಸಾಹಿತ್ಯ ರಾಜಕಾರಣ!

ಭಾರತದ ಹೆಮ್ಮೆಯಂತಿರುವ ಭೈರಪ್ಪನವರನ್ನು 2011ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್್’ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಸುದ್ದಿ ಕಳೆದ ಏಪ್ರಿಲ್ 5ರಂದು ಪ್ರಕಟವಾದಾಗ ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಅಂತಹ ಪ್ರಶಸ್ತಿ ತಂದುಕೊಟ್ಟಿರುವ ಅವರನ್ನು ಸಂದರ್ಶನ ಮಾಡಬೇಕೆಂದು ನಮ್ಮ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಸೂಚಿಸಿದರು. ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಕರೆ ಮಾಡಿದೆ. ‘ಸರ್, ಜ್ಞಾನಪೀಠವೂ ಸಿಕ್ಕಿದ್ದರೆ ನಿಮ್ಮ ದೊಡ್ಡ ಓದುಗ ವರ್ಗಕ್ಕೆ ಖುಷಿಯಾಗುತ್ತಿತ್ತು. ಆಗಿಂದಾಗ್ಗೆ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದರೂ ಜ್ಞಾನಪೀಠವೇಕೆ ನಿಮ್ಮ ಕೈತಪ್ಪುತ್ತಿದೆ ಎಂಬ ಪ್ರಶ್ನೆಗೆ, ‘ಜ್ಞಾನಪೀಠವೇಕೆ ಸರಸ್ವತಿ [...]

ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!

Sunday, June 12th, 2011
ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!

ಅವರು ಕುಸುರಿ ಕೆಲಸ ಬಿಟ್ಟು ಬಹಳ ಸರಳವಾಗಿ ಚಿತ್ರಿಸುತ್ತಾ ಹೋದರು. ಎಲ್ಲರಿಗಿಂತ ವಿಭಿನ್ನ ಎನಿಸುವಂತೆ ಚಿತ್ರಿಸಿದರು. ಏನೋ ಹೊಸತನ ನೀಡಿದರು. ಆ ಕಾರಣಕ್ಕಾಗಿಯೇ ಎಲ್ಲರ ಗಮನ ಸೆಳೆದರು. ಮಾಡರ್ನ್ ಆರ್ಟ್್ನ ಈ ಪರ್ವದಲ್ಲಿ ಇಂಡಿಯನ್ ಆರ್ಟ್್ಗೆ ವಿಶ್ವಮನ್ನಣೆ ತಂದು ಕೊಟ್ಟರು. ಭಾರತೀಯ ಕಲಾವಿದರ ಚಿತ್ರಗಳೂ ಲಕ್ಷಾಂತರ ರೂ.ಗಳಿಗೆ ಮಾರಾಟವಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟರು. ಚಿತ್ರಗಳಿಗೆ ಬಣ್ಣಗಳಿಂದ ಜೀವ ತುಂಬಿದರು. ಆ ಬಣ್ಣಗಳಲ್ಲೇ ಭಾವನೆಯನ್ನು ವ್ಯಕ್ತಪಡಿಸಲು ಹೊರಟರು. ಹಾಗಿದ್ದರೂ ಈ ದೇಶ, ಅದರ ನೆಲ, ಜಲ, ಕಣ ಕಣಗಳಲ್ಲೂ ದೈವತ್ವವನ್ನು [...]

ಕಪ್ಪು ಹಣದ ಬಗ್ಗೆ ಹುಯಿಲು, ಕಾಂಗ್ರೆಸ್ಗೇಕೆ ದಿಗಿಲು?

Sunday, June 5th, 2011
ಕಪ್ಪು  ಹಣದ ಬಗ್ಗೆ ಹುಯಿಲು, ಕಾಂಗ್ರೆಸ್ಗೇಕೆ ದಿಗಿಲು?

1. ಕಪ್ಪು ಹಣ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. 2.      ಭ್ರಷ್ಟ ಕೋಟ್ಯಧಿಪತಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕು. 3.      ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಖಾತೆ (ಅಕೌಂಟ್)ಗಳ ವಿವರ ನೀಡಬೇಕು. 4.      ಕಪ್ಪು ಹಣ ಸಂಗ್ರಹಣೆಗೆ ಕಾರಣವಾಗಿರುವ 500/ 1000 ನೋಟುಗಳನ್ನು  ಹಿಂತೆಗೆದುಕೊಳ್ಳಬೇಕು. 5.      ಪ್ರಧಾನಿಯನ್ನು ಜನರೇ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು.

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >