*/
Date : 21-04-2016 | no Comment. | Read More
Date : 16-04-2016 | no Comment. | Read More
ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?! ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬೇಕಲ್ಲವೆ? ಈ ಬಾರಿ, ಅಂದರೆ 2015ರಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರುವುದಿಲ್ಲ, ಮಾನ್ಸೂನ್ ದುರ್ಬಲವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 2015 ಮೇನಲ್ಲಿ. ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಸೂನ್ ದುರ್ಬಲವಾದರೆ, ಕೃಷಿ ಉತ್ಪನ್ನ ಕಡಿಮೆಯಾದರೆ ರಾಜ್ಯದ ಅರ್ಥವ್ಯವಸ್ಥೆ, ಹಣಕಾಸು ಸ್ಥಿತಿ ಮೇಲೆ ಆಗುವ ದುಷ್ಪರಿಣಾಮ, ಬೊಕ್ಕಸದ ಮೇಲಿನ ಹೊರೆ ಹಾಗೂ […]
Date : 14-04-2016 | no Comment. | Read More
ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ! ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬ್ಯೆಗುಳಗಳ ಸುರಿಮಳೆಗೈದ […]