*/
Date : 18-05-2016 | no Comment. | Read More
ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ? ನಾನೂ ಅವರನ್ನು ಬಹಳಷ್ಟು ಸಲ ಕಟುವಾಗಿ ಟೀಕಿಸಿ ಬರೆದಿದ್ದೇನೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ, ಕನಾ೯ಟಕದಲ್ಲಿ ಹುಟ್ಟಬಾರದಿತ್ತು, ಮೋದಿ ಪ್ರಧಾನಿಯಾದರೆ ಕನಾ೯ಟಕವನ್ನೇ ತೊರೆಯುವೆ… ಇನ್ನು ಮುಂತಾದ ಹೇಳಿಕೆಗಳು, ಅಲ್ಪಸಂಖ್ಯಾತರನ್ನು ಓಲ್ಯೆಸಲು ಹಿಡಿಯುವ ಮಾಗ೯, ಭಾಷಣಕ್ಕೆ ನಿಂತಾಗ ಬೇಕೆಂದ ಕೂಡಲೇ ಹೊರಬರುವ ಅಶ್ರುಧಾರೆ, ಅವರ ರಾಜಕೀಯ ತಂತ್ರ, ಕುತಂತ್ರ, ಒಳ ಏಟುಗಳು ನಮ್ಮನ್ನೆಲ್ಲ ಆಗಾಗ್ಗೆ ಸಿಟ್ಟಿಗೇಳಿಸಿದ್ದೂ ಇದೆ. ಅದರಲ್ಲೂ ತಮಗೆ ಸರಿಸಮನಾಗಿ ರೈತ ನಾಯಕನಾಗಿ ಬೆಳೆದ ಬಿ.ಎಸ್. ಯಡಿಯೂರಪ್ಪನವರಿಗೆ […]