*/
Date : 16-07-2016 | no Comment. | Read More
ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ ! ಡಿವೈಎಸ್ಪಿ ಎಂ.ಕೆ ಗಣಪತಿ ಉಟ್ಟ ಸಮವಸ್ತ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಾಗ ತಕ್ಷಣ ಮನಸ್ಸು ಓಡಿದ್ದು 20 ವಷ೯ಗಳ ಹಿಂದೆ. ಆ ಘಟನೆಗೂ ಇಂದಿನ ಗಣಪತಿ ಪ್ರಕರಣಕ್ಕೂ ದಶಕ ಎರಡು ಕಳೆದರೂ ಎಷ್ಟೋಂದು ಸಾಮ್ಯತೆಯಿದೆ ಹಾಗೂ ದೇಶ ಕಾಂಗ್ರೆ ಸ್ ಮುಕ್ತವಾಗದ ಹೊರತು ವಷ೯ ಇಪ್ಪತ್ತಲ್ಲ, ನೂರಿಪ್ಪತ್ತಾದರೂ ದಕ್ಷರ ಜೀವಕ್ಕೆ ಬೆಲೆಯಿಲ್ಲ ಎಂದೇ ಮನಸ್ಸು ಹೇಳುತ್ತಿತ್ತು. 20 ವಷ೯ಗಳ ಹಿಂದೆ ಇದ್ದ ಅದೇ ರಾಜಕೀಯ ಒತ್ತಡ, ಪೊಲೀಸ್ […]
Date : 09-07-2016 | no Comment. | Read More
ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ! ಮಣಿಶಂಕರ್ ಐಯ್ಯರ್ಗೆ ಸದಾ ಒಂದು ಚಾಳಿ ಇದ್ದೇ ಇದೆ. ಮೋದಿಯನ್ನು ವಿರೋಧಿಸುವುದು. ಲೋಕಸಭೆ ಚುನಾವಣೆಗೆ ಮುನ್ನ ಮಣಿಶಂಕರ್ ಐಯ್ಯರ್ರನ್ನು ಎಬಿಪಿ ನ್ಯೂಸ್ ಮಾತನಾಡಿಸಿದಾಗ, ‘ಮೋದಿ ಪ್ರಧಾನಿಯಾಗುವುದೇ ಇಲ್ಲ’ ಎಂದು ಬುರುಡೆ ಭವಿಷ್ಯ ನುಡಿದಿದ್ದರು. ಐಯ್ಯರ್ ಸಾಹೇಬರ ಹೆಸರು ಸುದ್ದಿಯಲ್ಲಿದ್ದದ್ದು ಇಂಥದ್ದೇ ಮಾತುಗಳಿಂದ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರಾಗಿದ್ದ ಪಿವಿ ನರಸಿಂಹ ರಾವ್ ಬಗ್ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ರಾವ್ ‘ಭಾರತ ಹಿಂದೂ ರಾಷ್ಟ್ರ’ ಎಂದು […]