*/
Date : 09-07-2016 | no Comment. | Read More
ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ! ಮಣಿಶಂಕರ್ ಐಯ್ಯರ್ಗೆ ಸದಾ ಒಂದು ಚಾಳಿ ಇದ್ದೇ ಇದೆ. ಮೋದಿಯನ್ನು ವಿರೋಧಿಸುವುದು. ಲೋಕಸಭೆ ಚುನಾವಣೆಗೆ ಮುನ್ನ ಮಣಿಶಂಕರ್ ಐಯ್ಯರ್ರನ್ನು ಎಬಿಪಿ ನ್ಯೂಸ್ ಮಾತನಾಡಿಸಿದಾಗ, ‘ಮೋದಿ ಪ್ರಧಾನಿಯಾಗುವುದೇ ಇಲ್ಲ’ ಎಂದು ಬುರುಡೆ ಭವಿಷ್ಯ ನುಡಿದಿದ್ದರು. ಐಯ್ಯರ್ ಸಾಹೇಬರ ಹೆಸರು ಸುದ್ದಿಯಲ್ಲಿದ್ದದ್ದು ಇಂಥದ್ದೇ ಮಾತುಗಳಿಂದ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರಾಗಿದ್ದ ಪಿವಿ ನರಸಿಂಹ ರಾವ್ ಬಗ್ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ರಾವ್ ‘ಭಾರತ ಹಿಂದೂ ರಾಷ್ಟ್ರ’ ಎಂದು […]
Date : 08-07-2016 | no Comment. | Read More
Date : 08-07-2016 | no Comment. | Read More