Date : 14-11-2013 | 6 Comments. | Read More
Guyz, my new book on Gujarat violence and Narendra Modi’s role informally got released by my editor Vishweshwar Bhat today. It will be available by tmrw afternoon in leading book shops of Bangalore. FYI: This book is largely based on 30 pages of Madhu Kishwar’s “Modinama”(with permission), Partially based on SIT findings and loosely based […]
Date : 22-09-2013 | 57 Comments. | Read More
“2013, ಆಗಸ್ಟ್ 27ರಂದು ಮುಝಫರ್ನಗರ ಹಾಗೂ ಶಾಮ್ಲಿಯಲ್ಲಿ ಹಿಂದು ಹಾಗೂ ಮುಸಲ್ಮಾನರ ನಡುವೆ ಘರ್ಷಣೆ ಆರಂಭವಾಯಿತು. ಮುಝಫರ್ ನಗರದ ಕವಲ್ ಗ್ರಾಮದ ಹಿಂದು ಜಾಟ್ ಸಮುದಾಯಕ್ಕೆ ಸೇರಿದ ಯುವತಿ ಶಾಲೆಗೆ ತೆರಳುವಾಗ ಮುಸ್ಲಿಂ ಯುವಕನೊಬ್ಬ ನಿತ್ಯವೂ ಉಪದ್ರವ ಕೊಡುತ್ತಿದ್ದ, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಕೊನೆಗೆ ಯುವತಿಯ ಸಹೋದರರಾದ ಸಚಿನ್ ಸಿಂಗ್ ಹಾಗೂ ಗೌರವ್ ಸಿಂಗ್ ಇಬ್ಬರಲ್ಲಿ ಒಬ್ಬರು ನಿತ್ಯವೂ ಆಕೆಯನ್ನು ಬಸ್ಸಿನವರೆಗೂ ಕಳುಹಿಸಿ ಬರುತ್ತಿದ್ದರು. ಆದರೂ ಮುಸ್ಲಿಂ ಯುವಕ ಶಾನವಾಜ್ ಖುರೇಶಿಯ ಕಾಟ ತಪ್ಪಲಿಲ್ಲ. ಒಂದು ದಿನ […]
Date : 30-01-2013 | 32 Comments. | Read More
Mr. Subhas Chandra Bose is dead! ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ […]
Date : 07-11-2012 | 59 Comments. | Read More
“ಮುಂಬೈ ಸಾಹಿತ್ಯ ಹಬ್ಬ ಶುಕ್ರವಾರ ಒಂದು ‘ದೊಡ್ಡ ನಾಟಕ’ಕ್ಕೆ ಸಾಕ್ಷಿಯಾಯಿತು. ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಗಿರೀಶ್ ಕಾರ್ನಾಡ್, ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಅವರೊಬ್ಬ ಮುಸ್ಲಿಂ ವಿರೋಧಿ ಎಂದರು. ರಂಗಭೂಮಿಯ ಬಗ್ಗೆ ತರಗತಿಯೊಂದನ್ನು ತೆಗೆದುಕೊಳ್ಳಲು ಅಲ್ಲಿ ಉಪಸ್ಥಿತರಿದ್ದ ಕಾರ್ನಾಡ್ ನೈಪಾಲ್ ಬಗ್ಗೆಯೇ ಉದ್ದುದ್ದ ಮಾತನಾಡಿದರು”! ಸಿಎನ್್ಎನ್-ಐಬಿಎನ್ ಚಾನೆಲ್ ವೆಬ್್ಸೈಟ್್ನಲ್ಲಿ ಪ್ರಕಟಗೊಂಡ ವರದಿಯ ಈ ಮೊದಲನೇ ಪ್ಯಾರಾವೇ ಗಿರೀಶ್ ಕಾರ್ನಾಡ್್ರು ‘ದೊಡ್ಡ ನಾಟಕ’ ಮಾಡಿದರು ಹಾಗೂ ಅವರು […]
Date : 21-04-2012 | 75 Comments. | Read More
ಸತ್ಯಸಂಧ ಪತ್ರಕರ್ತರಾದ ರವಿ ಬೆಳಗೆರೆಯವರು ಕದ್ದುಮುಚ್ಚಿ 2ನೇ ವಿವಾಹವಾಗಿರುವ ವಿಷಯದ ಬಗ್ಗೆ ಟಿವಿ9ನ ಲಕ್ಷಣ್ ಹೂಗಾರ್ ಅವರು ಪ್ರಶ್ನಿಸಿದಾಗ, “ಯಾರೂ ಕೇಳಲಿಲ್ಲ, ನಾನು ಹೇಳಲಿಲ್ಲ” ಎಂದು ಬೆಳಗೆರೆ ಉತ್ತರಿಸಿದ್ದರು. ಯಾರೂ ಕೇಳದೇ ಅತ್ಮರತಿ ಮಾಡಿಕೊಳ್ಳುವುದು, ಬಡಾಯಿ ಕೊಚ್ಚಿಕೊಳ್ಳುವುದು, ಖಯಾಲಿ…ಗಳ ಬಗ್ಗೆ ಬರೆದುಕೊಳ್ಳುವುದು, ಪುಸ್ತಕ ಹಾಗೂ ಪತ್ರಿಕೆಯಲ್ಲಿ ಅಫಿಡವಿಟ್ ನೀಡುವುದು ಅವರಿಗೆ ಅಭ್ಯಾಸ. 2010ರಲ್ಲಿ ನೀಡಿದ ಅಫಿಡವಿಟ್ ಹಾಗೂ 2012ರ ಏಪ್ರಿಲ್ನಲ್ಲಿ(ಹೂಗಾರ್ ನಡೆಸಿದ ಸಂದರ್ಶನದ ನಂತರ) ಮರುಮುದ್ರಣಗೊಂಡ “ಭೀಮಾ ತೀರದ ಹಂತಕರು” ಪುಸ್ತಕದ ಅಫಿಡವಿಟ್ಟನ್ನು(ಅಂಡರ್ಲೈನ್ ಮಾಡಲಾಗಿದೆ) ಗಮನಿಸಿ. ಎರಡನೇ […]
Date : 15-04-2012 | 3 Comments. | Read More
http://www.youtube.com/watch?v=wWf_AeswqLw http://www.youtube.com/watch?v=rTarSEtVetI http://www.youtube.com/watch?v=UB_-J68a070 http://www.youtube.com/watch?v=fyZDrjP5W4U http://www.youtube.com/watch?v=PSCE3ULvm5M http://www.youtube.com/watch?v=eFry2aXnRTM http://www.youtube.com/watch?v=BpwrdHLcqkY
Date : 04-04-2012 | 70 Comments. | Read More
GUYZ, pls open below given link and vote for Modiji… http://www.time.com/time/specials/packages/article/0,28804,2107952_2107953_2109997,00.html
Date : 30-04-2011 | 27 Comments. | Read More
“ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ’ ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ “ಕೈ’ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ […]
Date : 07-01-2011 | 173 Comments. | Read More
My beloved readers, when I took the most powerful head on, when I continued to write against Islamic terrorism despite some elements of muslim community openly threatened me to kill, when I continued the war against religious conversion, you all stood by me, enouraged me, loved me like never before. You all know, I had… […]
Date : 03-01-2011 | 69 Comments. | Read More
Dear friends, our beloved editor Vishweshwar Bhat has started a website to reach out to his fans. Please use this opportunity to enrich ur knowledge. Link- http://vbhat.in/