Date : 08-07-2015 | no Comment. | Read More
ಕರ್ನಾಟಕ ರಾಜ್ಯ ಮುಕ್ತ ವಿವಿ ; ಯುಜಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂಸದ ಸಿಂಹ.. ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಸಿಂಹ ಬರೆದಿರುವ ಪತ್ರ ಮೈಸೂರು, ಜು.07 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ ಗಳ ಮಾನ್ಯತೆ ರದ್ದತಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ನಿವಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಪ್ರತಾಪ ಸಿಂಹ ಪತ್ರ ಬರೆದಿದ್ದಾರೆ. ಗ್ರಾಮೀಣ ಭಾಗದ ಅದರಲ್ಲೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಪೂರಕವಾಗಿ ಕೆಎಸ್ […]
Date : 08-07-2015 | no Comment. | Read More
ಮೈಸೂರು, ಜು.07 : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಗರದ ಅಶೋಕಪುರಂ ನಿವಾಸಿ ರಾಜೀವ್ ಅವರ ಚಿಕಿತ್ಸೆಗೆ ಸಂಸದ ಪ್ರತಾಪ ಸಿಂಹ ನೆರವಾಗಿದ್ದಾರೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ರಾಜೀವ್ ಅವರಿಗೆ, ಆಸ್ಪತ್ರೆಯ ವೈದ್ಯರು ಅದಷ್ಟುಬೇಗ ಕಿಡ್ನಿ ಕಸಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ರೋಗಿಯ ಮಡದಿ ಸುಧಾ ರಾಜೀವ ಅವರು ಕಿಡ್ನಿಯನ್ನು ಧಾನ ಮಾಡಲು ಒಪ್ಪಿಕೊಂಡು, ಪರಸ್ಪರ ತಿರ್ಮಾನಿಸಿ ಶಸ್ತ್ರ ಚಿಕಿತ್ಸೆಗೆ ಸಿದ್ದರಾಗಿದ್ದಾರೆ. ಇವರಿಗೆ ಹಣ ಕಾಸಿನ ಆಭಾವದಿಂದ ಹಾಗೂ ಬಡವರಾಗಿದ್ದರಿಂದ ಚಿಕಿತ್ಸೆಗೆ ತಗಲುವ […]
Date : 08-07-2015 | no Comment. | Read More
ಮೈಸೂರು, ಜು.07 : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಗರದ ಅಶೋಕಪುರಂ ನಿವಾಸಿ ರಾಜೀವ್ ಅವರ ಚಿಕಿತ್ಸೆಗೆ ಸಂಸದ ಪ್ರತಾಪ ಸಿಂಹ ನೆರವಾಗಿದ್ದಾರೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ರಾಜೀವ್ ಅವರಿಗೆ, ಆಸ್ಪತ್ರೆಯ ವೈದ್ಯರು ಅದಷ್ಟುಬೇಗ ಕಿಡ್ನಿ ಕಸಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ರೋಗಿಯ ಮಡದಿ ಸುಧಾ ರಾಜೀವ ಅವರು ಕಿಡ್ನಿಯನ್ನು ಧಾನ ಮಾಡಲು ಒಪ್ಪಿಕೊಂಡು, ಪರಸ್ಪರ ತಿರ್ಮಾನಿಸಿ ಶಸ್ತ್ರ ಚಿಕಿತ್ಸೆಗೆ ಸಿದ್ದರಾಗಿದ್ದಾರೆ. ಇವರಿಗೆ ಹಣ ಕಾಸಿನ ಆಭಾವದಿಂದ ಹಾಗೂ ಬಡವರಾಗಿದ್ದರಿಂದ ಚಿಕಿತ್ಸೆಗೆ ತಗಲುವ ವೆಚ್ಚವನ್ನು […]
Date : 06-07-2015 | no Comment. | Read More
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ಮನೋಜ್ ಸಿನ್ಹಾ ರವರೊಡನೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲಾಯಿತು
Date : 06-07-2015 | no Comment. | Read More
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ಮನೋಜ್ ಸಿನ್ಹಾ ರವರೊಡನೆ ಹಾಗೂ ಮೈಸೂರು ರೈಲ್ವೆ ವಿಭಾಗೀಯ ಅಧಿಕಾರಿಗಳಾದ ರಾಜ್ ಕುಮಾರ್ ಲಾಲ್ ರವರೊಡನೆ ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹಾಗೂ ಇತರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು ..
Date : 06-07-2015 | no Comment. | Read More