Archive for December, 2010

Truth Alone Triumphs!

Thursday, December 23rd, 2010
Truth Alone Triumphs!

Dear Friends, my book on MINING MAFIA and Bettale Jagattu part 9 and 10 were released on 2010, Feb 6th by Lokayukta Justice Santhosh Hegde and Former chief justice of Supreme court MN Venkatachalaiah. If u want to have a copy of them, please visit the nearest leading book stall or u can have a [...]

Not Goodbye, but a SHORT break to Bettale Jagattu!

Friday, December 10th, 2010
Not Goodbye, but a SHORT break to Bettale Jagattu!

Dear Sri Sureshji, I would like to inform you that, I am unable to continue my service at Vijaykarnataka since I had publicly taken a oath to work ONLY under Vishweshwar Bhat, whom I adore and emulate. I kindly request you to relieve me from my service. Well, Sureshji, I know I am going to [...]

ಪತ್ರಿಕೋದ್ಯಮದ ನೈತಿಕತೆಯ ‘ಬರ್ಖಾ’ಸ್ತುದಾರರು!

Monday, December 6th, 2010
ಪತ್ರಿಕೋದ್ಯಮದ ನೈತಿಕತೆಯ ‘ಬರ್ಖಾ’ಸ್ತುದಾರರು!

PAWN is GONE! ನವೆಂಬರ್ 15ರಂದು ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಎ. ರಾಜಾ ರಾಜೀನಾಮೆ ನೀಡಿದ ಬಳಿಕ ಇಂಥದ್ದೊಂದು ಅರ್ಥಪೂರ್ಣ ಶೀರ್ಷಿಕೆಯಡಿ ಕವರ್ ಸ್ಟೋರಿ ಪ್ರಕಟಿಸಿದ ‘ಗವರ್ನೆನ್ಸ್ ನೌ’ ಮ್ಯಾಗಝಿನ್, “But will we get to know the real ‘rajas’ of telecom scam?” ಎಂಬ ಇನ್ನೂ ಗಮನಾರ್ಹ ಪ್ರಶ್ನೆಯನ್ನೆತ್ತಿತು. ಅದರ ಬೆನ್ನಲ್ಲೇ ‘ಓಪನ್ ಮ್ಯಾಗಝಿನ್’ನ ಮನು ಜೋಸೆಫ್ ಹಾಗೂ ‘ಔಟ್‌ಲುಕ್’ ಪತ್ರಿಕೆಯ ಸಂಪಾದಕರಾದ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ತಮ್ಮ ವಾರಪತ್ರಿಕೆಗಳಲ್ಲಿ [...]

ಸಮರ್ಪಣೆಯ ದೀಕ್ಷೆ ತೊಟ್ಟವಗೆ ಸಾವು ಬಗೆದ ಅನ್ಯಾಯ!

Wednesday, December 1st, 2010
ಸಮರ್ಪಣೆಯ ದೀಕ್ಷೆ ತೊಟ್ಟವಗೆ ಸಾವು ಬಗೆದ ಅನ್ಯಾಯ!

1. ಅವರು ಬಂಡವಾಳವನ್ನು ತರುತ್ತಾರೆ. 2. ಉದ್ಯೋಗವನ್ನು ಸೃಷ್ಟಿಸುತ್ತಾರೆ. 3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. 4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ.

ಡಿನೋಟಿಫೈ ಯುಗದಲ್ಲಿ ಭೂದಾನದ ಪುಟ ತಿರುವಿದಾಗ…

Wednesday, December 1st, 2010
ಡಿನೋಟಿಫೈ ಯುಗದಲ್ಲಿ ಭೂದಾನದ ಪುಟ ತಿರುವಿದಾಗ…

ವೇದಾಂತಗಳೇನೋ ತುಂಬಾ ಇವೆ. ಕಾಲಾನುಕ್ರಮ ದಿಂದಲೂ ಪ್ರಮುಖ ಸಂಘರ್ಷಕ್ಕೆಲ್ಲ ಕಾರಣವಾಗಿದ್ದೇ ಇದು ಎಂಬ ದೃಷ್ಟಾಂತಗಳೂ ಪುರಾಣ ಕತೆಗಳಲ್ಲಿ, ಶ್ರದ್ಧೆಯ ಕಾವ್ಯಗಳಲ್ಲಿ ಸಾಕಷ್ಟು ಸಿಗುತ್ತವೆ. ಅವೆಲ್ಲ ಓದಿ ಸೊಗಸುವುದಕ್ಕೆ ಮಾತ್ರ ಲಾಯಕ್ಕೇನೊ ಎಂಬ ಹತಾಶೆಯೊಂದು ಆವರಿಸುತ್ತಿದೆ. ಅವನ್ನೆಲ್ಲ ನೆನಪಿಸಿಕೊಳ್ಳುತ್ತ ಹೋದರೆ ಈ ಕ್ಷಣಕ್ಕೆ ಅದು ಕೈಲಾಗದವರು ಹೇಳುವ ಕತೆಯೇನೋ ಎಂದು ಅನ್ನಿಸುವ ಎಲ್ಲ ಅಪಾಯಗಳೂ ಇವೆ.

ಇಂತಹ ವ್ಯಕ್ತಿಗಳ ಸಂತತಿ ಇನ್ನೂ ಹೆಚ್ಚಾಗಲಿ!

Wednesday, December 1st, 2010
ಇಂತಹ ವ್ಯಕ್ತಿಗಳ ಸಂತತಿ ಇನ್ನೂ ಹೆಚ್ಚಾಗಲಿ!

ಬೆಂಗಳೂರಿನ ಗಿರಿನಗರದಲ್ಲಿರುವ ಸ್ನೇಹಿತರಾದ ಸತೀಶ್ ವಿಠಲ್ ತಮ್ಮ ಸ್ನೇಹಿತನ ವಿವಾಹಕ್ಕೆಂದು ಬಿಹಾರಕ್ಕೆ ಹೋಗಿದ್ದಾಗ ಸಂಭವಿಸಿದ ಘಟನೆಗಳನ್ನು ಬಹಳ ಮಜಬೂತಾಗಿ ವಿವರಿಸುತ್ತಾರೆ. ಸಾರ್, ನಮ್ ಫ್ರೆಂಡ್ ಮೊದಲೇ ಹೇಳಿದ್ದ ಯಾರ ಜತೆಗೂ ವಾದಕ್ಕಿಳಿಯಬೇಡ, ಕಾಯಿದೆ-ಕಾನೂನಿನ ಮಾತನಾಡಬೇಡ, ಸೀಟು ಕೇಳಿದ್ರೆ ಬಿಟ್ಟುಕೊಡು. ಕರ್ನಾಟಕದ ಹಾಗಲ್ಲ, ಕೊಂದೇ ಬಿಡುತ್ತಾರೆ ಹುಷಾರ್ ಎಂದಿದ್ದ. ಅಲ್ಲಿ ಬಸ್ ಸರ್ವೀಸೇ ಇಲ್ಲ ಎನ್ನಬಹುದು. ಜನ ಓಡಾಡುವುದೆಲ್ಲ ರೈಲಲ್ಲೇ. ನಾವು ವಾಪಸ್ ಬೆಂಗಳೂರಿಗೆ ಬರುವುದಕ್ಕೆ ರಿಸರ್ವೇಶನ್ ಮಾಡಿಸಿದ್ದೆವು. ರೈಲು ಎಲ್ಲೆಂದರಲ್ಲಿ ನಿಲ್ಲುತ್ತದೆ, ಜನ ಮನಸ್ಸಿಗೆ ಬಂದಂತೆ ರೈಲನ್ನೇರಿ [...]

ದೀಪದ ಹಬ್ಬದ ಕತ್ತಲಿನಲ್ಲಿ ಕೇಳಿಬಂತು ಕೆಲ್ಲರ್‌ಳ ದನಿ!

Wednesday, December 1st, 2010
ದೀಪದ ಹಬ್ಬದ ಕತ್ತಲಿನಲ್ಲಿ ಕೇಳಿಬಂತು ಕೆಲ್ಲರ್‌ಳ ದನಿ!

ದೀಪಾವಳಿ ಬಂದು ಹೋಯಿತು, ಆದರೆ ಪಟಾಕಿಯ ಕ್ರೂರ ಮುಖವಷ್ಟೇ ಕಾಡುತ್ತಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ದೃಷ್ಟಿಭಾಗ್ಯ ಕಳೆದುಕೊಂಡು ಮಲಗಿರುವ ಮಕ್ಕಳ ಆಕ್ರಂದನ ಮನವನ್ನೇ ಕಲಕುತ್ತಿದೆ. ಹದಿನೆಂಟು ತಿಂಗಳು ತುಂಬಿದ್ದಾಗ ದೃಷ್ಟಿ ಕಳೆದುಕೊಂಡ ಖ್ಯಾತ ದಂತಕಥೆ ಹೆಲೆನ್ ಕೆಲ್ಲರ್‌ಳ “Three Days to See” ಪ್ರಬಂಧ ನೆನಪಾಗುತ್ತಿದೆ. “ಇಂತಹ ಮೈನವಿರೇಳಿಸುವ ಕಥೆಗಳನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಹೀರೊ ಸಾಯುವು ದಕ್ಕೆ ಇಂತಿಷ್ಟೇ ಸಮಯ ಉಳಿದಿರುತ್ತದೆ. ಆ ಸಮಯ ಕೆಲವೊಮ್ಮೆ ಒಂದು ವರ್ಷದಷ್ಟು ದೀರ್ಘವೂ ಆಗಿರ ಬಹುದು, ಇಪ್ಪತ್ನಾಲ್ಕು ಗಂಟೆಗಳಷ್ಟು [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >