Archive for September, 2010

ಈ ಸುದಿನ ನಿನ್ನ ಜನುಮದಿನ ಮಿಡಿಯಲಿ ನಮ್ಮ ಮನ…

Tuesday, September 28th, 2010
ಈ ಸುದಿನ ನಿನ್ನ ಜನುಮದಿನ ಮಿಡಿಯಲಿ ನಮ್ಮ ಮನ…

ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿ ದ್ದೀಯಾ? ಅಂತ [...]

ಭಾರತಕ್ಕೆ ಹರುಷ ತಂದ ಆ ಇಪ್ಪತ್ತು ವರುಷ!

Sunday, September 26th, 2010
ಭಾರತಕ್ಕೆ ಹರುಷ ತಂದ ಆ ಇಪ್ಪತ್ತು ವರುಷ!

ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದ ರಿಂದ ಅವರ ಮೊಬೈಲ್‌ಗೆ ಮೆಸೇಜ್ ಬಂತು- “ಬಾಂಬೆ ಹಾಸ್ಪಿಟಲ್‌ನ ಡಾ. ಭೀಮ್ ಸಿಂಘಾಲ್‌ರನ್ನು ಕೂಡಲೇ ಸಂಪರ್ಕಿಸಿ”. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ [...]

ಸ್ಫೂರ್ತಿಯ ಅಣೆಕಟ್ಟು ಸರ್.ಎಂ.ವಿ

Wednesday, September 15th, 2010
ಸ್ಫೂರ್ತಿಯ ಅಣೆಕಟ್ಟು ಸರ್.ಎಂ.ವಿ

ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು. ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ. ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ. ಇವರ ಹೆಸರು ಹೇಳಿದಾಕ್ಷಣ, ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ? ಮಾಡುವ ಲಕ್ಷ್ಮಣವಾದರೂ ಇದೆಯೇ? ಆದರೆ… ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ, ಮಾಡಿದ್ದು ಎಂತಹ [...]

V. Bhat’s book Release, Do come

Wednesday, September 15th, 2010
V. Bhat’s book Release, Do come

Dear Friends, My editor Vishweshwar Bhat’s book on Capt. Gopinath, titled “BAANAYAANA”, is getting released on Sept 18th at Ravindra Kalakshetra. You are all cordially invited. Please do come and make it a success. Venue: Ravindra Kalakshetra Time:10: 30 AM Regards Pratap Simha

ಎಲ್ಲರೂ ‘ಓಂ’ ಎನ್ನೋಣ, ಅಮೆರಿಕದ ಅಂಬೋಣ?

Sunday, September 12th, 2010
ಎಲ್ಲರೂ ‘ಓಂ’ ಎನ್ನೋಣ, ಅಮೆರಿಕದ ಅಂಬೋಣ?

ಏಕಂ ಸತ್ ವಿಪ್ರಾಃ ಬಹುಧಾ ವದಂತಿ! ಹಾಗಂತ ಋಷಿಮುನಿ ದೀರ್ಘ ತಮಸ್ಸು ವೇದಕಾಲ ದಲ್ಲೇ ಹೇಳಿದ್ದ. ಮಹಾಭಾರತದ ಕಾಲಕ್ಕೆ ಬಂದರೆ “ಯಾರ್‍ಯಾರಿಗೆ ಯಾವ್ಯಾವ ರೂಪಗಳಲ್ಲಿ ಶ್ರದ್ಧೆಯಿದೆಯೋ ಅವರಿಗೆ ಆಯಾ ವಿಧಗಳಲ್ಲೇ ಸದ್ಗತಿ ಸಿಗುತ್ತದೆ” ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ.  As many are the people, so many may be the religions, ಅಂದರೆ ಯಾವ ಯಾವ ದಾರಿಯಿಂದ ಮನುಷ್ಯನಿಗೆ ತನ್ನಾತ್ಮದ ಸಾಕ್ಷಾತ್ಕಾರ ಆಗುತ್ತದೋ ಆ ದಾರಿಯೇ ಸರಿ, ಅದು ಇಂಥದ್ದೇ ದಾರಿ ಎನ್ನುವ ಹರವಿಲ್ಲ [...]

ಅಫ್ಘಾನಿಸ್ತಾನದ ದುರಂತ ಕಥೆ, ಭಾರತಕ್ಕೆ ಬಾರದಿರಲಿ ಆ ವ್ಯಥೆ!

Monday, September 6th, 2010
ಅಫ್ಘಾನಿಸ್ತಾನದ ದುರಂತ ಕಥೆ, ಭಾರತಕ್ಕೆ ಬಾರದಿರಲಿ ಆ ವ್ಯಥೆ!

ಅಫ್ಘಾನಿಸ್ತಾನದ ಪುಶ್ತೂನ್ ಬುಡಕಟ್ಟು ಜನಾಂಗದಲ್ಲಿ ಪದ್ಧತಿಯೊಂದಿದೆ. ಎರಡು ಕುಟುಂಬಗಳ ಮಧ್ಯೆ ಯಾವುದಾದರೂ ವ್ಯಾಜ್ಯಗಳಿದ್ದು, ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸೇರಿದವರ ಪ್ರಾಣಹಾನಿ ಮಾಡಿದ್ದರೆ ಅದಕ್ಕೆ ಪರಿಹಾರವಾಗಿ ಮಗಳನ್ನು ಕೊಡುತ್ತಾರೆ. ಅದನ್ನು Baad transactions ಎನ್ನುತ್ತಾರೆ. ಬೀಬಿ ಐಶಾಳ ಚಿಕ್ಕಪ್ಪ ಮಾಡಿದ್ದ ಕೊಲೆಗೆ ಪ್ರತಿಯಾಗಿ ಐಶಾ ಹಾಗೂ ಆಕೆಯ ಸಹೋದರಿಯನ್ನು ಕೊಲೆಯಾದವನ ಕುಟುಂಬಕ್ಕೆ ನೀಡುವುದಾಗಿ ವಾಗ್ದಾನ ಮಾಡ ಲಾಗಿತ್ತು. ಇಂಥದ್ದೊಂದು ದುರಂತ ಕಥೆ ಆರಂಭವಾದಾಗ ಐಶಾಗಿನ್ನೂ 8 ವರ್ಷ.

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >