Archive for September, 2009

ದೇಶ ವಿಭಜನೆಗೆ ಒಪ್ಪಿದ್ದಷ್ಟೇ ಗಾಂಧಿ-ನೆಹರು-ಪಟೇಲ್ ಮಾಡಿದ ತಪ್ಪೆ?

Tuesday, September 29th, 2009
ದೇಶ ವಿಭಜನೆಗೆ ಒಪ್ಪಿದ್ದಷ್ಟೇ ಗಾಂಧಿ-ನೆಹರು-ಪಟೇಲ್ ಮಾಡಿದ ತಪ್ಪೆ?

ಇತಿಹಾಸವನ್ನು Dispassionate ಅಥವಾ ನಿರ್ಭಾ ವುಕರಾಗಿಯೇ ಓದಬೇಕಾಗುತ್ತದೆ. ಹಾಗೆ ಓದಿದರೂ ಪುಸ್ತಕ ಕೆಳಗಿಟ್ಟ ನಂತರ ಮನಸ್ಸು ಕೆಲವೊಮ್ಮೆ ಉದ್ವೇಗಕ್ಕೊಳಗಾಗುತ್ತದೆ. ನಮ್ಮ ನಾಯಕರು ಏಕೆ ಆ ತಪ್ಪು ಗಳನ್ನೆಸಗಿದರು? ಅವರು ಎಸಗಿದ ತಪ್ಪಿನಿಂದಾಗಿಯೇ ಅಲ್ಲವೆ ನಾವೀಗ ಕಷ್ಟ ಅನುಭವಿಸುತ್ತಿರುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ. “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೆ?” ಪುಸ್ತಕವನ್ನು ಬರೆದು, ಬಿಡುಗಡೆ ಮಾಡಿಯಾದ ನಂತರವೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತಾ ಇವೆ. ಪಾಕ್‌ಸ್ತಾನ್! ಪಂಜಾಬ್, ಅಫ್ಘಾನಿಸ್ತಾನ್, ಕಾಶ್ಮೀರ, ಸಿಂಧ್ ಹಾಗೂ ಬಲೂಚಿಸ್ತಾನ್ [...]

ಹಸಿರು ಬಿತ್ತಿ ಹಸಿವು ನೀಗಿಸಿದ ಬೋರ್ಲಾಗ್

Saturday, September 19th, 2009
ಹಸಿರು ಬಿತ್ತಿ ಹಸಿವು ನೀಗಿಸಿದ ಬೋರ್ಲಾಗ್

“ನೂರಾರು ಭಾರತೀಯ ವಿeನಿಗಳು, ನೀತಿ ನಿರೂಪಕರು, ಕೋಟ್ಯಂತರ ರೈತರ ಹೆಸರಿನಲ್ಲಿ ನಾನು ಈ ಪುರಸ್ಕಾರವನ್ನು ಸ್ವೀಕರಿಸುತ್ತೇನೆ. ಅವರೆಲ್ಲರ ಸಹಾಯ, ಸಹಕಾರವಿಲ್ಲದಿದ್ದರೆ ‘ಹಸಿರು ಕ್ರಾಂತಿ’ ಅಸಾಧ್ಯದ ಮಾತಾಗುತ್ತಿತ್ತು. ಅದರಲ್ಲೂ ನನ್ನ ಪ್ರೀತಿಯ ಭಾರತದಿಂದ ಈ ಗೌರವ ಪಡೆದುಕೊಳ್ಳಲು ನಾನು ತುಂಬಾ ಆಭಾರಿಯಾಗಿದ್ದೇನೆ”. 2006ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಗಳ ಪರವಾಗಿ ಮೆಕ್ಸಿಕೋದಲ್ಲಿ ನಮ್ಮ ರಾಯಭಾರಿ ಆರ್.ಕೆ. ಭಾಟಿಯಾ ನೀಡುವಾಗ ಡಾ. ನಾರ್ಮನ್ ಅರ್ನೆಸ್ಟ್ ಬೋರ್ಲಾಗ್ ಆಡಿದ ಮಾತುಗಳಿವು! ಡಾ. ಬೋರ್ಲಾಗ್ ಭಾರತಕ್ಕೆ [...]

ಮಹಾತ್ಮ ಗಾಂಧಿಗೇ ಸೊಪ್ಪುಹಾಕದ ಜಿನ್ನಾ ರತ್ತಿಗೆ ಸೋತಿದ್ದರು!

Sunday, September 13th, 2009
ಮಹಾತ್ಮ ಗಾಂಧಿಗೇ ಸೊಪ್ಪುಹಾಕದ ಜಿನ್ನಾ ರತ್ತಿಗೆ ಸೋತಿದ್ದರು!

ಮೈ ಬ್ರದರ್, ದಿ ಮ್ಯಾನ್ ಹೂ ಡಿವೈಡೆಡ್ ಇಂಡಿಯಾ,  100 ಗ್ರೇಟ್ ನೇಮ್ಸ್ ಫ್ರಮ್ ಇಂಡಿಯಾಸ್ ಪಾಸ್ಟ್,  ಇಂಡಿಯಾ ವಿನ್ಸ್ ಫ್ರೀಡಂ, ಫ್ರೀಡಂ ಅಟ್ ಮಿಡ್‌ನೈಟ್, ದಿ ಟ್ರಯಲ್ ಆಫ್ ಭಗತ್ ಸಿಂಗ್, ದಿ ಐಡಿಯಾ ಆಫ್ ಪಾಕಿಸ್ತಾನ ಆಂಡ್ ಇಕ್ಬಾಲ್, ಸ್ಟಡೀಸ್ ಇನ್ ಇಸ್ಲಾಮಿಕ್ ಕಲ್ಚರ್ ಇನ್ ದಿ ಇಂಡಿಯನ್ ಎನ್ವಿರಾನ್‌ಮೆಂಟ್, ವೈ ಐ ಸಪೋರ್ಟೆಡ್ ದಿ ಎಮರ್ಜೆನ್ಸಿ, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಷನ್,  ಇಂಡಿಯನ್ ಕಾಂಟ್ರೊವರ್ಸೀಸ್, ಫ್ಯಾಕ್ಟ್ಸ್ ಆರ್ ಫ್ಯಾಕ್ಟ್ಸ್; ದಿ ಅನ್ [...]

ನಮಗೆ ಬದುಕ ಕಲಿಸುವವರ ಬದುಕು ಆಗದಿರಲಿ ಬಡಕಲು!

Monday, September 7th, 2009

ಡಾ. ಅಬ್ದುಲ್ ಕಲಾಂ. ಅವರ ಹೆಸರೇ ನಮಗೆ ಒಂದು ಪ್ರೇರಕಶಕ್ತಿ ಯಾಗಿ ಬಿಟ್ಟಿದೆ. ಹಾಲಿ ರಾಷ್ಟ್ರಪತಿಗಿಂತ ಈ ನಮ್ಮ ಮಾಜಿ ರಾಷ್ಟ್ರಪತಿಯ ಬಗ್ಗೆಯೇ ನಮಗೆ ಹೆಚ್ಚು ಹೆಮ್ಮೆ ಯೆನಿಸುತ್ತದೆ. ಕಲಾಂ ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ ರಾಷ್ಟ್ರಪತಿ ಹಾಗೂ ಮಾಜಿ ರಾಷ್ಟ್ರಪತಿ! ಅಧಿಕಾರಾವಧಿ ಮುಗಿದ ನಂತರವೂ ಹಾಲಿ ರಾಷ್ಟ್ರಪತಿಗಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಕಲಾಂ ಪಾಲ್ಗೊಳ್ಳುತ್ತಾರೆ. ಒಮ್ಮೆ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ರಾಮಕೃಷ್ಣ ಮಠದ ಸ್ವಾಮೀಜಿ, “ಕಲಾಂರನ್ನು ಕಂಡಾಗ ಮಕ್ಕಳು ಅದ್ಯಾವ ಪರಿ ಚೀರಾಡುತ್ತವೆ. ಅವುಗಳ ಮುಖದಲ್ಲಿ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >